Saturday, June 29, 2013

Daily Crime Incidents for June 29, 2013

ಹಲ್ಲೆ  ಪ್ರಕರಣ

ಮೂಡಬಿದ್ರೆ ಠಾಣೆ


  • ದಿನಾಂಕ ; 26-06-2013 ರಂದು ಕೆಎ 19 ಡಿ 2195 ನೇ ನಿಶ್ಮಿತಾ ಬಸ್ಸನ್ನು ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 7-20 ಗಂಟೆಗೆ ವಿದ್ಯಾಗಿರಿ ಆಳ್ವಾಸ್‌ ಕಾಲೇಜು ಬಳಿಗೆ ತಲುಪಿದಾಗ ಹಿಂದಿನಿಂದ ಒಂದು ಹಸಿರು ಬಣ್ಣದ ಮಾರುತಿ ಓಮ್ನಿ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯು ನನ್ನ ಬಸ್ಸಿನ ಎದುರಿಗೆ ಬಂದು ಅಡ್ಡಗಟ್ಟಿ ನಿಲ್ಲಿಸಿದಾಗ ಬಸ್ಸಿನಲ್ಲಿ ಪ್ರಯಾಣಿಕರಾಗಿ ಬಂದಿದ್ದ ಮೂರು ಮಂದಿ ನನ್ನ ಬಳಿಗೆ ಬಂದು ರಂಡೇ ಮಗನೇ ಬೇವರ್ಸಿ ನೀನು ಬಾರೀ ಹಾರಾಡುತ್ತಿಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ಸತೀಶ ಎಂಬಾತನು ಆತನ ಜೊತೆಯಲ್ಲಿ ತಂದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು ಇತರ ಇಬ್ಬರು ಕೈಯಿಂದ ಹೊಡೆದಿರುತ್ತಾರೆ ನಂತರ ಈ ಮೂವರು ಬಸ್ಸಿನಿಂದ ಇಳಿಯುತ್ತಾ ಇನ್ನೂ ಮುಂದೆಯೂ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಬಸ್ಸನ್ನು ಅಡ್ಡಗಟ್ಟಿದ ಮಾರುತಿ ಓಮ್ನಿ ಕಾರಿನಲ್ಲಿ ಪರಾರಿಯಾಗಿರುತ್ತಾರೆ.           ಈ ಘಟನೆಗೆ ನಾಲ್ಕು ದಿನದ ಹಿಂದೆ ಸತೀಶ ಎಂಬಾತನು ಮೋಟಾರು ಸೈಕಲಿನಲ್ಲಿ ಹೊಗುತ್ತಿರುವಾಗ ಸೈಡ್‌ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮೂಡಬಿದ್ರೆಯ ನಾಗರಕಟ್ಟೆಯ ಬಳಿ ಗಲಾಟೆ ಮಾಡಿದ್ದು ಇದೇ ವಿಚಾರಕ್ಕೆ ಈ ದಿನ ಈ ಕೃತ್ಯ ಮಾಡಿದ್ದು, ಗಾಯಗೊಂಡ ನಾನು ಚಿಕಿತ್ಸೆಯ ಬಗ್ಗೆ ಆಳ್ವಾಸ್‌ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ದೀಪಕ್‌ ಪ್ರಾಯ 58 ವರ್ಷ, ತಂದೆ : ಅನಂದ ರಾವ್‌, ವಾಸ : ಹೋಲಿ ಡೆಲ್‌ ಚರ್ಚ್‌ ಬಳಿ, ಕುಲಶೇಖರ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 138/2013 ಕಲಂ : 341, 323, 324, 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

ಸುರತ್ಕಲ್ ಠಾಣೆ


  • ಫಿರ್ಯಾದಿದಾರರಾದ ಸುರೇಶ್ ಎಸ್‌ ಶೆಟ್ಟಿಯವರು ದಿನ ದಿನಾಂಕ 26-06-2013 ರಂದು ಸೂರಿಂಜೆ ಕೋಟೆ ಎಂಬಲ್ಲಿಗೆ ಬಂದಿದ್ದಾಗ ಅವರ ಪರಿಚಯದ  ರಾಘವೇಂದ್ರ ರಾವ್ ಎಂಬವರು ವಿಪರೀತ ಮದ್ಯ ಪಾನ ಮಾಡಿ ತೂರಾಡಿಕೊಂಡಿದ್ದು ಬಸ್ ಸ್ಟಾಂಡ್ ಪ್ರಯಾಣಿಕರು ಕುಳಿತುಕೊಳ್ಳುವ ದಂಡೆಯಲ್ಲಿ ಕುಳಿತುಕೊಂಡಿದ್ದವರು ಬೆಳಿಗ್ಗೆ 10-30 ಗಂಟೆಗೆ ಅಲ್ಲಿಂದ ಒಮ್ಮೆಲೆ ಕೆಳಕ್ಕೆ ಬಿದ್ದು ಮುಖಕ್ಕೆ, ಹಣೆಗೆ, ತುಟಿಗೆ ರಕ್ತಗಾಯವಾಗಿ ಮಾತನ್ನಾಡದೇ ಇದ್ದವರನ್ನು ಅಲ್ಲಿದ್ದ ಕಮಲಾಕ್ಷ ಹಾಗೂ ಇತರರ ಜೊತೆ ಆಂಬುಲೆನ್ಸ್ ನಲ್ಲಿ ಸುರತ್ಕಲ್ ಮಿಸ್ಕಿತ್ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಪರೀಕ್ಷಿಸಿ ರಾಘವೇಂದ್ರ ರಾವ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತದೇಹವನ್ನು ಸುರತ್ಕಲ್ ಜಾಕೋಬ್ ರವರ ಶವಾಗಾರದಲ್ಲಿ ಇರಿಸಿರುವುದಾಗಿದೆ ಎಂಬುದಾಗಿ ಫಿರ್ಯಾದಿದಾರರಾದ ಸುರೇಶ್ ಎಸ್‌ ಶೆಟ್ಟಿಯವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಯುಡಿಆರ್ ನಂಬ್ರ. 17/13 ಕಲಂ ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Friday, June 28, 2013

Daily Crime Incidents For June 28, 2013

ಅಸ್ವಾಬಾವಿಕ ಮರಣ ಪ್ರಕರಣ:

ಕೋಣಾಜೆ ಠಾಣೆ:

  • ದಿನಾಂಕ 26.06.2013 ರ ಬೆಳಿಗ್ಗೆ 06:00 ಗಂಟೆಯಿಂದ 27.06.2013 ರ ಬೆಳಿಗ್ಗೆ 06:00 ಗಂಟೆಯ ಮಧ್ಯೆ ಫಿರ್ಯಾದಿದಾರರ ಗಂಡ ಸಿದ್ದಲಿಂಗಪ್ಪ ಕುಂಬಾರ್‌ (46) ಮನೆಯಿಂದ ಹೊರಟು ಹೋದವರು ಕೊಣಾಜೆ ಯುನಿವರ್ಸಿಟಿ ನೀರಿನ ಟ್ಯಾಂಕ್‌ ಬಳಿ ತನ್ನ ಕುತ್ತಿಗೆ ಮತ್ತು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸದ್ರಿ ಮೃತರ ಅಕ್ಕ ಸುಮಾರು 20 ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಈ ಕುರಿತು ಖಿನ್ನತೆಯಿಂದ ಇದ್ದವರು ಇದೇ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಎಂಬುದಾಗಿ ರೇವತಿ ಸಿದ್ದಲಿಂಗಪ್ಪ ಕುಂಬಾರ್‌ (37) ಗಂಡ: ಸಿಬ್ಬಲಿಂಗಪ್ಪ ಕುಂಬಾರ್‌ ವಾಸ: ಮಂಗಳೂರು ವಿ.ವಿ. ಕ್ಯಾಂಪಸ್‌ ನಂ ಸಿ-36 ಕೊಣಾಜೆ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಯುಡಿಆರ್‌ ನಂಬ್ರ 15/2013 ಕಲಂ: 174 ಸಿಆರ್‌.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ºÀÄqÀÄV PÁuÉ ¥ÀæPÀgÀt:

zÀQët oÁuÉ;

  • ¢£ÁAPÀ 27-06-2013 gÀAzÀÄ 17-00 ¦üAiÀiÁðzÀÄzÁgÀgÀ ²æêÀÄw AiÀıÉÆÃzÁ gÀªÀgÀ UÀAqÀ PÁå£Àìgï PÁ¬Ä¯É¬ÄAzÀ §¼À®ÄwÛzÀÄÝ, F §UÉÎ aQvÉì ¥ÀqÉAiÀÄ®Ä ªÀÄAUÀ¼ÀÆgÀÄ ¸ÀgÀPÁj ªÉ£ÁèPï D¸ÀàvÉæUÉ zÁR®Ä ªÀiÁrzÀÝgÀÄ.  EªÀgÀ DgÉÊPÉ £ÉÆÃrPÉƼÀî®Ä vÀ£Àß »jAiÀÄ ªÀÄUÀ¼ÁzÀ PÀĪÀiÁj ¯ÉÆÃZÀ£Á @ ®ªÀå JA§ªÀgÀ£ÀÄß D¸ÀàvÉæAiÀÄ°è ¤°è¹zÀÄÝ, ¢: 25-06-13 gÀAzÀÄ vÀ£Àß vÁ¬ÄUÉ zÀÆgÀªÁt PÀgÉ ªÀiÁr »jAiÀĪÀgÀÄ ªÉÊzsÀågÀ°è ªÀiÁvÀ£ÁqÀÄ ¨ÉÃPÀÄ £À£Àß°è AiÀiÁªÀÅzÉà «µÀAiÀÄ ºÉüÀĪÀÅ¢®è JA§ÄzÁV w½¹zÀAvÉ ¦ügÁåzÀÄzÁgÀgÀ CtÚ£À ªÀÄUÀ£ÁzÀ ªÀÄÄgÀ½ JA§ªÀgÀ£ÀÄß ¢£ÁAPÀ 26-06-13 gÀAzÀÄ PÀ¼ÀÄ»¹PÉÆnÖzÀÄÝ, ¸À¢æAiÀĪÀgÀÄ §AzÀÄ £ÉÆÃrzÁUÀ ¯ÉÆÃZÀ£Á JA§ªÀ¼ÀÄ PÁt°®è. F «µÀAiÀĪÀ£ÀÄß ¦ügÁåzÀÄzÁgÀjUÉ w½¹zÀÄÝ, ¦ügÁåzÀÄzÁgÀgÀÄ ¢: 27-06-13 gÀAzÀÄ D¸ÀàvÉæUÉ §AzÀÄ vÀ£Àß UÀAqÀ ªÀÄ®VzÀÝ ¨Éqï£À ¥ÀPÀÌzÀ°èzÀݪÀgÀ°è «ZÁj¹zÁUÀ  ¥ÀævÁ¥ï JA§ ºÀÄqÀÄUÀ AiÀiÁªÁUÀ®Ä §gÀÄwÛzÀÝ JA§ÄzÁV w½¹zÀgÀÄ. £ÀAvÀgÀ ¸ÀA§A¢PÀgÀ ªÀÄ£É ºÁUÀÆ EvÀgÀ J¯Áè PÀqÉUÀ¼À°è ºÀÄqÀÄPÁrzÀgÀÆ ¯ÉÆÃZÀ£À gÀªÀgÀ ¥ÀvÉÛAiÀiÁVgÀĪÀÅ¢®è. FPÉ ¥ÀævÁ¥ï JA§ ºÀÄqÀÄUÀ£À eÉÆvÉ ¢: 26-06-13 gÀAzÀÄ ªÀÄzÁåºÀß 14-30 UÀAmÉUÉ ºÉÆÃVgÀ §ºÀÄzÉA§ C£ÀĪÀiÁ£À«zÉ. DzÀÄzÀjAzÀ EªÀgÀ£ÀÄß ¥ÀvÉÛ ªÀiÁrPÉÆqÀĪÀAvÉ ¤ÃrzÀ JA§ÄzÁV AiÀıÉÆÃzÀ ¥ÁæAiÀÄ 42 ªÀµÀð, UÀAqÀ: ºÉZï.PÉ. PÀıÁ®, G¸ÉÆgÁ ºË¸ï, ºÉUÁÎqÉ ¥ÉÆøïÖ, ¸ÀPÀ¯ÉñÀégÀ vÁ®ÆPÀÄ, ºÁ¸À£ gÀªÀgÀÄ ¤ÃrzÀ zÀÆÀj£ÀAvÉ zÀQët oÁuÉ C¥ÀgÁzÀ PÀæªÀiÁAPÀ 155/2013 PÀ®A ºÀÄqÀÄV PÁuÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

Wednesday, June 26, 2013

Daily Crime Incidents for June 26, 2013

ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ರಾಜು @ ಬಸವರಾಜು ರವರ ಹೆಂಡತಿಯಾದ ಶ್ರೀಮತಿ ಹೇಮಲತಾ ರವರು ದಿ: 25-06-13 ರಂದು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಪಾಂಡೇಶ್ವರ ಅಲ್ಬುಕಕರ್್ ಬಿಲ್ಡಿಂಗ್ನಲ್ಲಿ ಲಿಪ್ಟ್ನ ಕೆಲಸಕ್ಕೆ ಹೋಗಿದ್ದು, ಈ ಸಮಯದಲ್ಲಿ ತನಗೆ ತಿಳಿಸದೇ ಮನೆ ಬಿಟ್ಟು ಹೋಗಿರುತ್ತಾಳೆ. ಅವರ ಮೊಬೈಲ್ಗೆ ಫೋನ್ ಮಾಡಿದರೂ ಫೋನ್ ತೆಗೆಯದೇ ಇದ್ದು, ಈ ತನಕ ಹುಡುಕಾಡಿದರೂ ಈ ವರೆಗೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ರಾಜು @ ಬಸವರಾಜು (29), ತಂದೆ: ದಿ: ಮಲ್ಲಿಕಾಜರ್ುನ, ವಾಸ: ಜಪ್ಪು ಬಪ್ಪಾಲ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 154/13 ಕಲಂ ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, June 24, 2013

Daily Crime Incidents for June 24, 2013

ಕಾವೂರ್ ಠಾಣೆ

ಕೊಲೆ ಪ್ರಯತ್ನ

  • ಪಿರ್ಯಾದುದಾರರಾದ ಶ್ರೀ ಎಂ ಅಬ್ದುಲ್  ರಝಾಕ್ ಎಂಬವರ ಹಿರಿಯ ಮಗ ಶೇಖ್ ಮಹಮ್ಮದ್ ಆನ್ಸಾರ್ ಎಂಬಾತನನ್ನು ಕೊಲ್ಲುವ ಉದ್ದೇಶದಿಂದ ದಿನಾಂಕ 23-06-2013 ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಮೂಡುಶೆಡ್ಡೆ ಬಸ್ಸ್ ಸ್ಟಾಪಿನ ಹಿಂಬದಿ ಆರೋಪಿಗಳಾದ ಚರಣ್ , ವಿಜಿತ್ @ ಪೊಡಿ ಮತ್ತು ಗುಂಡ ಎಂಬವರು ತಲವಾರಿನಿಂದ ಶೇಖ್ ಮಹಮ್ಮದ್ ಆನ್ಸಾರ್ ನ ತಲೆಯ ಹಿಂಬದಿಗೆ ಎಡ ಕಿವಿಯ ಬಳಿ, ಕುತ್ತಿಗೆಗೆ ಎಡ ಕಣ್ಣಿನ ಬಳಿ, ಎಡ ಮತ್ತು ಬಲ ಕಿಬ್ಬೊಟ್ಟೆಯ ಬಳಿ, ಎದೆಗೆ ಹಾಗೂ ಎಡಕೈ ಅಂಗೈಗೆ ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಿದ್ದು, ಶೇಖ್ ಮಹಮ್ಮದ್ ಆನ್ಸಾರ್ ನನ್ನು ಚಿಕಿತ್ಸೆಯ ಬಗ್ಗೆ ಎಸ್.ಸಿ.ಎಸ್ ಆಸ್ಪತ್ರೆಗೆ ದಾಖಲಿರಿಸುವುದಾಗಿದೆ ಎಂಬುದಾಗಿ ಎಂ ಅಬ್ದುಕ್ ರಝಕ್, ತಂದೆ: ದಿ ಶೇಖ್  ಅಹಮ್ಮದ್ , ವಾಸ: 3-410, ಜಾರದ ಬೆಟ್ಟು, ಮೂಡುಶೆಡ್ಡೆ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ .ಕ್ರ. ನಂಬ್ರ  128/2013 ಕಲಂ 307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Monday, June 17, 2013

Daily Crime Incidents For June 17, 2013

ವಿಶೇಷ ಹಾಗೂ ಸ್ಥಳೀಯ ಕಾನೂನುಗಳು:

ಸುರತ್ಕಲ್ ಠಾಣೆ;

  • ದಿನಾಂಕ 16-06-13 ರಂದು ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ರಾಜೇಂದ್ರ ರವರು ಸಿಬ್ಬಂಧಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 09:50 ಗಂಟೆಗೆ ಕುತ್ತೆತ್ತೂರು ಕೇಂಜ ಮೈದಾನದ ಬಳಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಲಾಖಾ ಜೀಪ್  ನಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ  ನೋಡಲಾಗಿ ಅಲ್ಲಿ 1. ಪ್ರಕಾಶ  2. ಸಂದೇಶ  3. ರತನ್ 4) ಹನೀಫ್ 5) ಕೃಷ್ಣ 6) ದಯಾನಂದ 7) ಯೋಗೀಶ ಎಂಬವರು ಗುಂಪಾಗಿ ಕುಳಿತು ಇಸ್ಪೀಟ್ ಎಲೆಗಳನ್ನು ಬಳಸಿ ಒಟ್ಟು ರೂ.3 460/-ಹಣವನ್ನು ಪಣವಾಗಿಟ್ಟು  ಉಳಾಯಿ -ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು 10:30 ಗಂಟೆಗೆ ಧಾಳಿ ನಡೆಸಿ ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ಕೊಂಡಿರುವುದಾಗಿದೆ ಎಂಬುದಾಗಿ ರಾಜೇಂದ್ರ ಬಿ ಪೊಲೀಸ್ ಉಪನೀರಿಕ್ಷಕರು ಸುರತ್ಕಲ್ ಠಾಣೆ  ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 157/13 PÀ®AB 87 ಕೆ.ಪಿ ಅಕ್ಟನಂತೆ ಪ್ರಕರಣ ದಾಘಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

 ಸುರತ್ಕಲ್ ಠಾಣೆ;

  •  ದಿನಾಂಕ 16-06-13 ರಂದು  ಪಿರ್ಯಾದಿದಾರರಾದ ಮಾಂತೇಶ ಎಂಬವರು  ಸವದತ್ತಿ ಡಿಪೋಗೆ ಸೇರಿದ  ಕೆಎ-25-ಎಪ್-2957 ನೇ ಕೆ.ಎಸ್.ಅರ್. ಟಿ.ಸಿ. ಬಸ್ ಚಾಲಕರಾಗಿದ್ದು  ಚಂದ್ರಶೇಖರ ಬಸಪ್ಪ ಧಾರವಾಡ ಎಂಬವರು ನಿರ್ವಾಹಕರಾಗಿದ್ದು ಸವದತ್ತಿಯಿಂದ ಮಂಗಳೂರು ಕಡೆಗೆ ಪ್ರಯಾಣಿಕರನ್ನು ಕುಳ್ಳಿರಿಸಿ ಬಸ್ಸನ್ನು ಚಲಯಿಸುತ್ತಾ ಮಂಗಳೂರು ಕಡೆಗೆ ಬರುತ್ತಾ ರಾ.ಹೆ. 66 ರಲ್ಲಿ ಪಾವಂಜೆ ಸೇತುವೆ ಬಳಿ ಸಂಜೆ 6-45 ಗಂಟೆಗೆ  ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ 02 ಎಬಿ 2516 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಮಂಜುನಾಥ ಎಂಬವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ಲಾರಿಯ ಲೋಡಿನ ಟಾರ್ಪಾಲ್ಬಸ್ಸಿನ ಬಲಗಡೆಯ ಕನ್ನಡಿ ಹಾಗೂ ಹಿಂಭಾಗದ ಕನ್ನಡಿಗಳಿಗೆ ತಾಗಿ ಜಖಂ ಉಂಟಾಗಿರುತ್ತದೆ. ಎಂಬುದಾಗಿ ಮಾಂತೇಶ 31 ವರ್ಷ ವಾಸ: ಸವದತ್ತಿ ತಾಲೂಕು  ಬೆಳಗಾಂ  ಜಲ್ಲೆ  ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 158/13 ಕಲಂ 279 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಪ್ರಕರಣ:

ದಕ್ಷಿಣ ಠಾಣೆ;

  •  ದಿನ ದಿನಾಂಕ 16-06-2013 ರಂದು ಬೆಳಿಗ್ಗೆ ಮನೆಯಿಂದ ಹೊರಟು ಹೋದವರು ಮಧ್ಯಾಹ್ನ ಸುಮಾರು 2-00 ಗಂಟೆಗೆ ಮನೆಗೆ ಬಂದು ಮನೆಯ ಒಳಗೆ ರೂಮಿನಲ್ಲಿ ಚಿಲಕವನ್ನು ಹಾಕಿ ಕುಳಿತು ಕೊಂಡಿದ್ದರು. ಈ ವೇಳೆಗೆ ಫಿಯರ್ಾದುದಾರರು  ಹಾಗೂ ಅವರ ತಾಯಿಯವರು ಮನೆಯಲ್ಲಿದ್ದು ಟಿ.ವಿ.ಕಾರ್ಯಕ್ರಮವನ್ನು ನೋಡುತ್ತಿದ್ದು, ಸುಮಾರು 2-30 ಗಂಟೆಯ ಸಮಯಕ್ಕೆ ಆರ್ಥರ್ ಮೆಲ್ವಿಲ್ರವರನ್ನು ಊಟಕ್ಕೆಂದು ಕರೆದಾಗ, ಅವರು ಮಾತನಾಡದೇ ಇದ್ದುದನ್ನು ಕಂಡು ಕೋಣೆಯ ಬಾಗಿಲಿನ ಸಂಧಿಯಿಂದ ನೋಡಿದಾಗ, ಆರ್ಥರ್ ಮೆಲ್ವಿಲ್ ರವರು  ರೂಮಿನ ಒಳಗಡೆ ಅಳವಡಿಸಿದ್ದ ಸೀಲಿಂಗ್ ಪ್ಯಾನ್ಗೆ ಬೈರಾಸ್ನಿಂದ ಕುತ್ತಿಗೆಗೆ ನೇಣು ಬಿಗಿದು ಕೊಂಡಿದ್ದನ್ನು ಕಂಡು  ಕೂಡಲೇ ಫಿಯರ್ಾದುದಾರರು ಇತರರ ಸಹಾಯದಿಂದ ಆರ್ಥರ್ ಮೆಲ್ವಿಲ್ರವರನ್ನು ಕೆಳಗಿಳಿಸಿ ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿದಾಗ ಆರ್ಥರ್ ಮೆಲ್ವಿಲ್ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆರ್ಥರ್ ಮೆಲ್ವಿಲ್ ರವರು ಕುಡಿತದ ಚಟ ಹೊಂದಿದ್ದು, ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಲಿಖಿತ ಫಿರ್ಯಾಧಿಯ  ಸಾರಾಂಶವಾಗಿದೆ ಎಂಬುದಾಗಿ ರೆಜಿನೋಲ್ಡ್ ಸಂಜಯ್ ಸೋನ್ಸ್ ಪ್ರಾಯ 23 ವರ್ಷ, ತಂದೆ: [ದಿ.] ಆರ್ಥರ್ ಮೆಲ್ವಿಲ್, ವಾಸ: ಈಡಾನ್ ಗಾರ್ಡನ್ ವುಡ್ಸೈಡ್ ಹೌಸ್ ಬಳಿ, ಜೆಪ್ಪು ಮಾಕರ್ೆಟ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 51/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಳಲಿಸಿ ತನಿಖೆ ಕೈಗೊಳ್ಳಲಾಗಿದೆ 

Sunday, June 16, 2013

Daily Crime Incidents for June 16, 2013

ಕಳವು ಪ್ರಕರಣ

ಪಣಂಬೂರು ಠಾಣೆ


  • ದಿನಾಂಕ 15-06-13 ರಂದು ಪಿರ್ಯಾಧಿದಾರರಾದ ಎಂ.ಆರ್ ರವೀಂದ್ರ ಕಂಪೆನಿ ಕಮಾಂಡರ್ ಸಿ.ಐ.ಎಸ್.ಎಫ್. ಯುನಿಟ್ ಎಂ.ಎನ್.ಎಂ.ಪಿ.ಟಿ ಪಣಂಬೂರು ರವರು ಎನ್.ಎಂ.ಪಿ.ಟಿ ಬಂದರು ಮಂಡಳಿಯಲ್ಲಿ ಬೆಳಿಗ್ಗೆ 05.00 ಗಂ.ಯಿಂದ 13.00 ಗಂ. ವರೆಗೆ ಕರ್ತವ್ಯದಲ್ಲಿರುವ ಸಮಯ ಬಂದರು ಒಳಗಡೆಯಿಂದ ಕೆ.ಎ-04-ಬಿ-6963 ನೇ ಟಿಪ್ಪರ್ ಲಾರಿಯನು ಅದರ ಚಾಲಕರು ಹೊರಗೆ ಹೋಗುವರೇ ಚಲಾಯಿಸಿಕೊಂಡು ಬರುತ್ತಿರುವಾಗ ಗೇಟಿನಲ್ಲಿ ಖಾಲಿ ಟಿಪ್ಪರ್ ಎಂಬುದಾಗಿ ತಿಳಿಸಿದ್ದು ಆದರೆ ಅದನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಅರ್ಧ ಲೋಡಿನಷ್ಟು ಸುಮಾರು 5000 ಕೆ.ಜಿ.ಯಷ್ಟು ಕೋಲ್ ಕಂಡು ಬಂದಿದ್ದು ಅರೋಪಿ ಟಿಪ್ಪರ್ ಲಾರಿಯ ಚಾಲಕರು ಕೋಲ್ ಅನ್ನು ಬಂದರು ಒಳಗಡೆ ಬತರ್್ ನಂ 8 ರಿಂದ ಎಂ.ಟಿ.ಎಲ್ ಯಾಡರ್ಿಗೆ ಖಾಲಿ ಮಾಡಬೇಕಾಗಿದ್ದು ಅದನ್ನು ಖಾಲಿ ಮಾಡದೇ ಕಳವು ಮಾಡಿಕೊಂಡು ಹೋಗುತ್ತಿರುವುದಾಗಿದೆ ಎಂಬಿತ್ಯಾದಿ. ಮೌಲ್ಯ ಸುಮಾರು ರೂ 12,500/-ಎಂಬುದಾಗಿ ಎಂ.ಆರ್ ರವೀಂದ್ರ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ 92/2013 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಜುಗಾರಿ ಆಡುತ್ತಿದ್ದವರ ಬಂಧನ

ಸುರತ್ಕಲ್ ಠಾಣೆ


  • ದಿನಾಂಕ 15-06-13 ರಂದು ಠಾಣಾ ಕಾನೂನು ಸುವ್ಯವಸ್ಥೆ ಪಿಎಸ್ ಕುಮಾರೇಶ್ವರನ್ರವರು ಅಪರಾಧ ಪತ್ತೆ ವಿಭಾಗದ ಪಿಎಸ್ ರಾಜೇಂದ್ರರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ 18-30 ಗಂಟೆಗೆ ಕುತ್ತೆತ್ತೂರು ಕೇಂಜ ಮೈದಾನದ ಬಳಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಲಾಖಾ ಜೀಪ್ ನಂಬ್ರ ಕೆಎ 19 ಜಿ 237 ರಲ್ಲಿ ಚಾಲಕ ಪಿಸಿ 461 ಹಾಗೂ ಹೆಚ್ಸಿ 1799, ಹೆಚ್ಸಿ 755, ಪಿಸಿ 2091 ಹಾಗೂ ಪಿಸಿ 637 ನೇ ಸಿಬ್ಬಂದಿಯವರ ಜೊತೆ ಕುತ್ತೆತ್ತೂರು ಗ್ರಾಮದ ಕೇಂಜ ಮೈದಾನದ ಬಳಿ ಹೋಗಿ ನೋಡಲಾಗಿ ಅಲ್ಲಿ 1. ಗುಂಡಪ್ಪ 2. ಯೋಗೀಶ  3. ಕೃಷ್ಣ 4. ನವೀನ 5. ಪ್ರಶಾಂತ 6. ಸಂದೇಶ  ಎಂಬವರು ಗುಂಪಾಗಿ ಕುಳಿತು ಮೇಣದ ಬತ್ತಿಯ ಬೆಳಕಿನ ಸಹಾಯದಿಂದ  ಇಸ್ಪೀಟ್ ಎಲೆಗಳನ್ನು ಬಳಸಿ ಒಟ್ಟು ರೂ.3 970/-ಹಣವನ್ನು ಪಣವಾಗಿಟ್ಟು 100 ರೂಪಾಯಿ ಉಳಾಯಿ ಹಾಗೂ 100 ರೂಪಾಯಿ  ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು 19-15 ಗಂಟೆಗೆ ಧಾಳಿ ನಡೆಸಿ ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ಕೊಂಡಿರುವುದಾಗಿದೆ ಮತ್ತು ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 156/13 ಕಲಂ 87 ಕೆಪಿಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, June 15, 2013

Theft Case Detected & Propety Recovered by City Police



 

 



 
gÉÊ°£À°è¥ÀæAiÀiÁt ªÀiÁqÀÄwÛzÀÝ ¥ÀæAiÀiÁtÂPÀgÀ a£ÁߨsÀgÀt PÀ¼ÀªÀÅ ªÀiÁrzÀ CAvÀgïgÁdå PÀ¼Àî£À£ÀÄß ªÀÄAUÀ¼ÀÆgÀÄ ¹¹© ¥ÉưøÀgÀÄ §A¢ü¹zÁÝgÉ. 
¢£ÁAPÀ 10-06-2013 gÀAzÀÄ gÁwæ ©dÄ @ eÉÆøï, ¥ÁæAiÀÄ 31 ªÀµÀð, vÀAzÉ: ¢ªÀAUÀvÀ ¨Éé, ªÁ¸À: ¨ÉlÆÖgÀÄ ¥ÉÆåÃUÉ vÉÆÃlAUÀgÉ, ¥ÀÄvÀæ«ÃqÀÄ, ªÀŽAiÀÄvÀÄÛgÀ UÁæªÀÄ, LzÀÄ¥ÀÄgÀ CAZÉ, wgÀĪÀ£ÀAvÀ¥ÀÄgÀA f¯Éè, PÉÃgÀ¼À gÁdå JA§ªÀ£ÀÄ wæªÉAqÀæªÀiï¤AzÀ ¨ÉÆA¨Á¬ÄUÉ ºÉÆÃUÀĪÀ £ÉÃvÁæªÀw JPïì¥Éæ¸ï gÉÊ°UÉ PÁ¸ÀgÀUÉÆr£À°è ºÀwÛPÉÆAqÀÄ ªÀÄAUÀ¼ÀÆgÀÄ PÀqÉUÉ §gÀĪÁUÀ vÀ®¥Ár vÀ®Ä¦zÀ £ÀAvÀgÀ ¹èÃ¥Àgï PÉÆÃZï£À°è ªÀÄ®VzÀÝ MAzÀÄ ºÉAUÀ¹£À vÀ¯ÉAiÀÄ §½ EzÀÝ MAzÀÄ ªÁå¤n ¨ÁåUï£ÀÄß PÀ¼ÀªÀÅ ªÀiÁrPÉÆAqÀÄ vÀPÀët gÉÊ°£À°èzÀÝ mÁAiÉÄèmïUÉ vÉgÀ½ ¨ÁåUï£ÀÄß ZÉPï ªÀiÁr CzÀgÀ°èzÀÝ a£ÁߨsÀgÀtUÀ¼ÀÄ ªÀÄvÀÄÛ ªÉƨÉÊ¯ï ¥sÉÆÃ£ï ªÀÄvÀÄÛ MAzÀÄ ¯ÉÃrÃ¸ï ªÁZï ºÁUÀÆ PÉ®ªÀÅ gÀ²Ã¢UÀ¼À£ÀÄß vÉUÉzÀÄ ªÁå¤n ¨ÁåUï£ÀÄß ªÀÄvÀÄÛ CzÀgÀ°èzÀÝ ¥Á¸ï¥ÉÆÃmïð ªÀÄvÀÄÛ EvÀgÀ zÁR¯ÉUÀ¼À£ÀÄß mÁAiÉÄèmï£À°è PɼÀUÉ ºÁQgÀÄvÁÛ£É. RavÀ ªÀiÁ»wAiÀÄAvÉ FvÀ£À£ÀÄß ªÀÄAUÀ¼ÀÆj£À°è ¹¹© ¥Éưøï E£ïì¥ÉPÀÖgï qÁ:ªÉAPÀmÉñÀ ¥Àæ¸À£Àß ªÀÄvÀÄÛ ¹§âA¢AiÀĪÀgÀÄ ¢£ÁAPÀ 11-06-2013 gÀAzÀÄ zÀ¸ÀÛVj ªÀiÁr DvÀ£À ªÀ±À¢AzÀ MlÄÖ ¸ÀĪÀiÁgÀÄ LzÀÄ ®PÀë gÀÆ¥Á¬Ä ¨É¯É¨Á¼ÀĪÀ  163.09 UÁæA vÀÆPÀzÀ ««zsÀ jÃwAiÀÄ a£ÁߨsÀgÀtUÀ¼ÀÄ ªÀÄvÀÄÛ £Á®ÄÌ ªÉƨÉÊ¯ï ¥ÉÆÃ£ï ¯ÉÃrÃ¸ï ªÁZï ªÀÄvÀÄÛ PÉ®ªÀÅ zÁR¯ÉUÀ¼À£ÀÄß  ªÀ±À¥Àr¹PÉÆArgÀÄvÁÛgÉ.  

Daily Crime Incidents for June 15, 2013

ಕಳವು ಪ್ರಕರಣ 

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ವಿಕ್ರಂ. ಕೆ ಮಗರ್ ರವರು ಮಂಗಳೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ಉಪನೋಂದಣಾಧಿಕಾರಿಯಾಗಿದ್ದು, ಕಚೇರಿಯಲ್ಲಿ ದಿನಾಂಕ    13-06-2013 ರಂದು ಸಾರ್ವಜನಿಕರಿಂದ ನಗದಾಗಿ ಪಡೆದ ನೋಂದಣಿ, ಮುದ್ರಾಂಕ  ಮತ್ತು ಇತರ ಶುಲ್ಕಗಳ ಬಾಬ್ತು ಕಚೇರಿಯಲ್ಲಿ ಸಂಗ್ರಹವಾದ ರೂ. 68,380/- ನಗದನ್ನು ದಿನಾಂಕ  14-06-2013 ರಂದು ಬ್ಯಾಂಕಿಗೆ ಜಮಾ ಮಾಡುವ ಸಲುವಾಗಿ, ಕಚೇರಿಯ ಅಟೆಂಡರ್ ಶ್ರೀಮತಿ.ಚಂದ್ರಕಲಾರವರಿಗೆ ಚಲನ್ನೊಂದಿಗೆ ಹಸ್ತಾಂತರಿಸಿದ್ದು, ಬ್ಯಾಂಕ್ ಅವಧಿ ಮುಗಿದಿರುವುದರಿಂದ ಶ್ರೀಮತಿ.ಚಂದ್ರಕಲಾರವರು ಸದ್ರಿ ಹಣವನ್ನು ಕಚೇರಿಯ ಗೋದ್ರೇಜ್ ಕಪಾಟಿನಲ್ಲಿ ಚೀಲವೊಂದರಲ್ಲಿ ಇಟ್ಟು ಬೀಗ ಹಾಕಿ ಭದ್ರಪಡಿಸಿ ಇಟ್ಟಿದ್ದು, ದಿನಾಂಕ:13-06-13 ರಂದು ಸುಮಾರು 7-00 ಗಂಟೆಯ ವೇಳೆಗೆ ಫಿಯರ್ಾದುದಾರರು ಮತ್ತು  ಉಳಿದ ಸಿಬ್ಬಂದಿಯವರು ಕರ್ತವ್ಯ ಮುಗಿಸಿ ಕಚೇರಿಗೆ ಬೀಗ ಹಾಕಿ ತೆರಳಿದ್ದು, ಎಂದಿನಂತೆ ದಿನಾಂಕ: 14-06-2013 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಅಟೆಂಡರ್ ಶ್ರೀಮತಿ. ಚಂದ್ರಕಲಾರವರು ಕಚೇರಿಗೆೆ ಬಂದಾಗ, ಬಾಗಿಲಿನ ಬೀಗ ಮುರಿದು ಕಛೇರಿಗೆ ಕಳ್ಳರು  ನುಗ್ಗಿದ ವಿಚಾರವನ್ನು ಫಿಯರ್ಾದಿದಾರರಿಗೆ ತಿಳಿಸಿದ್ದು, ಫಿಯರ್ಾದುದಾರರು ಕಛೇರಿಗೆ ಬಂದು ಪರಿಶೀಲಿಸಿದಾಗ,  ಶ್ರೀಮತಿ.ಚಂದ್ರಕಲಾರವರು ಕುಳಿತುಕೊಳ್ಳುವ ಮೇಜಿನ ಹಿಂಬದಿಯಲ್ಲಿರುವ ಮೂರು ಕಪಾಟುಗಳನ್ನು ಬಲತ್ಕಾರದಿಂದ ಮುರಿದು ತೆರೆಯಲಾಗಿದ್ದು, ಅದರಲ್ಲಿ 1 ನೇ ಕಪಾಟಿನಲ್ಲಿ ಶ್ರೀಮತಿ. ಚಂದ್ರಕಲಾರವರು ಬ್ಯಾಂಕ್ಗೆ ಜಮಾ ಮಾಡುವರೇ ಇಟ್ಟಿದ್ದ ರೂ. 68,380/- ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಂಬಿತ್ಯಾದಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಕ್ರಂ. ಕೆ ಮಗರ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ. 146/13, ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ಅರುಣ್ ರೋಡ್ರಿಗಸ್ ರವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ, ಕೊಡಗು ಜಿಲ್ಲೆ, ಸೋಮವಾರಪೇಟೆ, ಶುಂಟಿಕೊಪ್ಪ ನಿವಾಸಿ ಪಿ.ಎ ವೆಂಕಟಪ್ಪ ರವರ ಮಗ ಪಿ.ವಿ ಮಹೇಶ್ ಪ್ರಾಯ 20 ವರ್ಷ ಎಂಬವರು ದಿನಾಂಕ 13-06-2013 ರಂದು ಬೆಳಿಗ್ಗೆ 09-30 ಗಂಟೆಗೆ ಫಿಯರ್ಾದುದಾರರ ಮನೆಯಲ್ಲಿ ತಿಂಡಿ ತಿಂದು, ಮನೆಯಿಂದ ಹೊರಗಡೆ ಹೋದವನು ವಾಪಾಸು ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಪಿ.ವಿ ಮಹೇಶ್ ರವರ ಮನೆಯಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಪಿ.ವಿ ಮಹೇಶ್ ರವರನ್ನು ಪತ್ತೆ ಮಾಡಿಕೊಡುವಂತೆ ಅರುಣ್ ರೋಡ್ರಿಗಸ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ ನಂ 147/13, ಕಲಂ ಮನುಷ್ಯಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಸುರತ್ಕಲ್ ಠಾಣೆ


  • ದಿನಾಂಕ 02-06-13 ರಂದು ಮಂಗಳೂರು ಕೆ.ಬಿ ಕಟ್ಟೆಯ ಬಳಿ ಮೆಟ್ಟಿಲುಗಳಲ್ಲಿ ಮಲಗಿದದ ಸ್ಥಿತಿಯಲ್ಲಿ ಇದ್ದ ಹನುಮಂತ ಎಂಬ ವ್ಯಕ್ತಿಯನ್ನು 108 ಆ್ಯಂಬುಲೆನ್ಸ್ ವಾಹನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ದಿನಾಂಕ 05-06-13 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಹನುಮಂತ ಎಂಬ ವ್ಯಕ್ತಿ ಮೃತಪಟ್ಟ ಬಗ್ಗೆ ಪಿರ್ಯಾದಿದಾರರಿಗೆ ಮಾಹಿತಿ ಬಂದಿದ್ದು ಅದಂತೆ ಕೆ. ಬಿ ಕಟ್ಟೆಯ ಬಳಿಯಿಂದ ಆಸ್ಪತ್ರೆಗೆ ಸಾಗಿಸಿದ್ದ ಹನುಮಂತ ಮೃತಪಟ್ಟಿರುವನೆಂದು ಪಿರ್ಯಾದಿ ಬಾವಿಸಿ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆ ಬಗ್ಗೆ ಯುಡಿಆರ್  ನಂಬ್ರ 19/13 ರಂತೆ ಪ್ರಕರಣ ದಾಖಲಾಗಿದ್ದು  ಬಳಿಕ ದಿನಾಂಕ 07-06-13 ರಂದು ಸದ್ರಿ ಕೆಬಿ ಕಟ್ಟೆಯ ಬಳಿಯಿಂದ ಆಸ್ಪತ್ರೆಗೆ ಸಾಗಿಸಿದ್ದ ಹನುಮಂತ ಮೃತ ಪಡದೇ ಜೀವಂತವಿರುವುದಾಗಿಯೂ ದಿನಾಂಕ 02-06-13 ರಂದು ಸುರತ್ಕಲ್ನಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು (ಹನುಮಂತ) ಬಜಪೆ 108 ಆ್ಯಂಬುಲೆನ್ಸ್ ವಾಹನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು ಆತ ಮೃತ ಪಟ್ಟಿರುವ ವಿಚಾರ ತಿಳಿದಿದ್ದು ಪಿರ್ಯಾದಿದಾರರ ತಪ್ಪು ತಿಳುವಳಿಕೆಯಿಂದ ಮಂಗಳೂರು ನಗರ ಉತ್ತರ ಪೊಲೀಸ್  ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯ ಬಗ್ಗೆ ಪ್ರಕರಣವನ್ನು ಸುರತ್ಕಲ್ ಠಾಣೆಗೆ ವಗರ್ಾಯಿಸಿರುವುದು ಮತ್ತು ಸುರತ್ಕಲ್ ಪೊಲೀಸ್ ಠಾಣಾ ಯು.ಡಿ.ಆರ್ ನಂ: 15/2013 ಕಲಂ: 174 ದಂ.ಪ್ರ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Friday, June 14, 2013

Daily Crime Incidents For June 14, 2013

ಅಕ್ರಮ ಮನೆ ಪ್ರವೇಶಿಸಿ, ಹಲ್ಲೆ ನಡೆಸಿದ ಪ್ರಕರಣ:

ಕಾವೂರು ಠಾಣೆ:

  • ದಿನಾಂಕ 13-06-2013 ರಂದು  ರಾತ್ರಿ 7-30 ಗಂಟೆಗೆ  ಯೋಗೇಂದ್ರ ರವರು ಮನೆಯಲ್ಲಿಲಾದ್ದಾಗ ಫಿರ್ಯಾದಿದಾರರಿಗೆ ಗುರುತು ಪರಿಚಯ ರುವ ಮಿಥುನ್, ತಿಲಕ್, ಅನುಪ್, ದೀವೇಶ್, ಚೇತನ್ ಎಂಬವರು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ` ``ಯೋಗೇಂದ್ರ ಎಲ್ಲಿದ್ದಾನೆ, ಬೋಳಿ ಮಗ ಅವನನ್ನು ಕರೆಯಿರಿ ಎಂದು ಕೈಯಲ್ಲಿ ತಲವಾರು ಹಿಡಿದು ಜಳಪಿಸುತ್ತ ಫಿರ್ಯಾದಿದಾರರ ಪತ್ನಿಯ ಮೇಲೆ ಕೈಹಾಕಿ, ಫಿರ್ಯಾದಿದಾರರ ತಾಯಿಯನ್ನು ಅವಾಚ್ಯ ಶಬ್ಧಗಳಿಂದ ಬಯ್ದು ಕೈಯಿಂದ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಯೋಗೇಂದ್ರ ತಂದೆ: ಸದಾಶಿವ, 24 ವರ್ಷ, ವಾಸ: #4-107 ಮಣಿಕಂಠ ನಿಲಯ,  ಆನಂದನಗರ 1 ನೇ ಕ್ರಾಸ್, ಆಕಾಶಭವನ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 123/2013 ಕಲಂ 143, 144, 147, 148, 448, 504, 354, 323 r/w 149 ಐಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ 13-06-2013 ರಂದು ರಾತ್ರಿ 7-00 ಗಂಟೆಗೆ ವಿಶಾಲ್ ಕುಮಾರ್ ರವರು  ಮನೆಯಲ್ಲಿದ್ದಾಗ  ಮಿಥುನ್ ಮತ್ತು ಫಿರ್ಯಾದಿದಾರರಿಗೆ ನೋಡಿ ಪರಿಚಯ ಇರುವ ಹೆಸರು ತಿಳಿಯದ ಇಬ್ಬರು ಯುವಕರು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಹಿಡಿದು ```ಬೇವರ್ಸಿ ರಂಡೆ ಮಗ, ಪಿದಯಿ ಬಲ ಎಂದು ಹೇಳುತ್ತಾ ಫಿರ್ಯಾದಿದಾರರನ್ನು ಹೊರಗೆ ಎಳೆದುಕೊಂಡು ಬಂದಾಗ ಅಂಗಳದಲ್ಲಿ ನಿಂತಿದ್ದ ವಿಜೇಶ್, ಅನೂಪ್, ಸಂಜು ಶಕ್ತಿನಗರ, ದಿವೇಶ್, ಬಾಬು, ಕುಮಾರ್ ಸೇರಿ ಫಿರ್ಯಾದಿದಾರರಿಗೆ ಹೊಡೆದಿದ್ದು, ಫಿರ್ಯಾದಿದಾರರ ತಾಯಿ ಶ್ರೀಮತಿ ಪುಷ್ಪಲತಾ ರವರು ಬಿಡಸಲು ಬಂದಾಗ ಮಿಥುನ್ ತಾಯಿಯ ಕೆನ್ನೆಗೆ ಹೊಡೆದು ತಾಯಿಯ ಮೈಮೇಲೆ ಕೈಹಾಕಿ ದೂಡಿ ಹಾಕಿ ನಂತರ ಫಿರ್ಯಾದಿದಾರರನ್ನು ಮನೆಯ ಎದುರು ಇರುವ ಅಯ್ಯಪ್ಪಗುಡಿಯವರೆಗೆ ಎಳೆದುಕೊಂಡು ಹೋಗಿ ನೆಲದ ಮೇಲೆ ದೂಡಿ ಹಾಕಿ ಕಾಲುಗಳಿಂದ ತುಳಿದಿರುತ್ತಾರೆ, ಅವರ ಪೈಕಿ ಮಿಥುನ್, ವಿಜೇಶ್ ಮತ್ತು ಸಂಜು ಸೋಡಾ ಬಾಟಲಿಯಿಂದ ಫಿರ್ಯಾದಿದಾರರ ತಲೆಗೆ ಹೊಡೆದಿರುತ್ತಾರೆ, ಅಲ್ಲೇ ಕಾರೊಂದರಲ್ಲಿ ಕುಳಿತ್ತಿದ್ದ ತಿಲಕ್ ಎಂಬವನು `ಆಯನ್ ಬುಡೋಡ್ಚಿ, ಆಯಗ್ ಹಾಕ್ ಲಯ ದು ಹೇಳುತ್ತಾ ಗಲಾಟೆಗೆ ಪ್ರೋತ್ಸಾಹ ನೀಡಿರುತ್ತಾನೆ, ಹಲ್ಲೆಯಿಂದ ಫಿರ್ಯಾದಿದಾರರ ತಲೆಗೆ, ಮೂಗಿಗೆ, ತುಟಿಗೆ ರಕ್ತಬರುವ ಗಾಯವಾಗಿರುತ್ತದೆ ಎಂಬುದಾಗಿ ವಿಶಾಲ್ ಕುಮಾರ್ ತಂದೆ: ಜಗದೀಶ್ ಸುವರ್ಣ, 19 ವರ್ಷ, ವಾಸ: ಜಯಲತಾ ನಿವಾಸ, ಅಯ್ಯಪ್ಪಗುಡಿಯ ಬಳಿ, ಆನಂದನಗರ, ಆಕಾಶಭವನ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ  ಅಪರಾದ ಕ್ರಮಾಂಕ 124/2013 ಕಲಂ 143, 144, 147, 148, 448, 504, 323, 354, 114  r/w 149ಐಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ