Friday, May 31, 2013

Daily Crime Incidents For May 31, 2013

ವಿಶೇಷ ಹಾಗೂ ಸ್ಥಳೀಯ ಪ್ರಕರಣ:

ಮಂಗಳೂರು ಉತ್ತರ ಠಾಣೆ;


  • ದಿನಾಂಕ 30-05-2013 ರಂದು 15:00 ಗಂಟೆಗೆ ಫಿಯರ್ಾದಿದಾರರಾದ ಸ್ಟ್ಯಾನಿ ಅಲ್ವಾರಿಸ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ-19-ಎಂಸಿ-4060 ನೇಯದ್ದನ್ನು ಮಂಗಳೂರು ಕೆ.ಎಸ್. ರಸ್ತೆಯಲ್ಲಿರುವ ಮಿಸ್ಚೀಫ್ ಮಾಲ್ನ ಕಾರು ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿ, ಮಾಲ್ಗೆ ಹೋಗಿದ್ದು, ಸುಮಾರು 17:00 ಗಂಟೆಗೆ ವಾಪಾಸ್ಸು ಬರುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾಡರ್್ ರವಿ ಎಂಬವರು ಕಾರಿನ ನಾಲ್ಕೂ ಚಕ್ರಗಳಿಗೆ ಮೊಳೆಗಳನ್ನು ಹೊಡೆದಿದ್ದು, ಈ ಬಗ್ಗೆ ಸೆಕ್ಯೂರಿಟಿ ಗಾಡರ್್ ರವಿಯವರಲ್ಲಿ ವಿಚಾರಿದಾಗ, ಪಿರ್ಯಾದಿದಾರರನ್ನುದ್ದೇಶಿಸಿ ಬೇವಸರ್ಿ, ನಿನಗೆ ಇಲ್ಲಿ ಗಾಡಿ ನಿಲ್ಲಸಲು ಯಾರು ಹೇಳಿದ್ದು, ನಾನು ಹಾಗೇಯೇ ಮಾಡುವುದು, ನಿನಗೆ ತಾಕತ್ತಿದ್ದರೆ ಮಾಡುವುದನ್ನು ಮಾಡು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಹೊರಟು ಹೋಗಿದ್ದು, ಈ ಬಗ್ಗೆ ಬೇರೆ ಸೆಕ್ಯೂರಿಟಿ ಗಾಡರ್್ ರವರಲ್ಲಿ ವಿಚಾರಿಸಿದಾಗ ಆರೋಪಿತರ ಹೆಸರು ಸೆಕ್ಯೂರಿಟಿ ಗಾಡರ್್ ರವಿ ಎಂಬುದಾಗಿ ತಿಳಿಸಿದ್ದು, ಪಿರ್ಯಾದಿದಾರರ ಕಾರಿಗೆ ಸುಮಾರು ರೂ. 20,000/- ನಷ್ಟವುಂಟು ಮಾಡಿದ ಸೆಕ್ಯೂರಿಟಿ ಗಾಡರ್್ ಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ  ಎಂಬುದಾಗಿ ಸ್ಟ್ಯಾನಿ ಅಲ್ವಾರಿಸ್, ತಂದೆ: ವೇಲೆರಿಯನ್ ಅಲ್ವಾರಿಸ್, ವಾಸ: ಪಚ್ಚನಾಡಿ, ಬೊಂದೇಲ್, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 120/2013 ಕಲಂ 504, 427 ಐಪಿಸಿ ಮತ್ತು ಕಲಂ 2(ಎ) ಕೆಪಿಡಿಎಲ್ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಷತನದಿಂದ ಗಾಯ:

ಮಂಗಳೂರು ಉತ್ತರ ಠಾಣೆ;

  • ದಿನಾಂಕ 30-05-2013 ರಂದು 15:30 ಗಂಟೆಗೆ ಫಿಯರ್ಾದಿದಾರರಾದ ಶ್ರೀಮತಿ ಶಶಿಕಲಾ ರವರ ಗಂಡವನವರಾದ ಮದನ್ ಮೂಲ್ಯ ರವರು ಕೆಎ-19-ಎಎ-9955 ನೇ ನಂಬ್ರದ ಲಾರಿಯಲ್ಲಿ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ಸದ್ರಿ ಲಾರಿಯಲ್ಲಿ ಕುಶಾಲ್ ಕುಮಾರ್ ಎಂಬವರು ಚಾಲಕರಾಗಿದ್ದು, ಮಂಗಳೂರು ಬಂದರು ಜೆ.ಎಂ. ರಸ್ತೆಯಲ್ಲಿರುವ ರಾಬಿಯಾ (ಹೋಲ್ಸೇಲ್) ಅಕ್ಕಿ ಅಂಗಡಿಯ ಬಳಿ ಅಕ್ಕಿಯನ್ನು ಲೋಡ್ ಮಾಡುವಂತೆ ಚಾಲಕ ಕುಶಾಲ್ ಕುಮಾರ್ ರವರು ತಿಳಿಸಿದ ಮೇರೆಗೆ ಪಿರ್ಯಾದಿದಾರರ ಗಂಡನವರಾದ ಮದನ್ ಮೂಲ್ಯ ರವರು ಲಾರಿಗೆ ಅಕ್ಕಿ ಮೂಟೆಗಳನ್ನು ಲೋಡಿಂಗ್ ಮಾಡುತ್ತಿರುವ ಸಮಯ ಅಟ್ಟಿ ಮಾಡಿದ ಅಕ್ಕಿ ಮೂಟೆಗಳು ಜ್ಯಾರಿ ಕೆಳಗೆ ಬಿದ್ದು, ಅದರೊಂದಿಗೆ ಪಿರ್ಯಾದಿದಾರರ ಗಂಡ ಮದನ್ ಮೂಲ್ಯ ರವರು ಕೂಡಾ ಕೆಳಗೆ ಬಿದ್ದು, ಮದನ್ ಮೂಲ್ಯ ರವರ ಬಲಕೈಯ ಅಂಗೈಯ ಬೆರಳುಗಳಿಗೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಲಾರಿ ಚಾಲಕ ಕುಶಾಲ್ ಕುಮಾರ್ ರವರು ಪಿರ್ಯಾದಿದಾರರಿಗೆ ಸಮಯ ಸುಮಾರು 15:45 ಗಂಟೆಗೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಮಂಗಳೂರು ಸಿಟಿ ಆಸ್ಪತ್ರೆಗೆ ಬಂದು ನೋಡಲಾಗಿ ಮದನ್ ಮೂಲ್ಯ ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಮದನ್ ಮೂಲ್ಯ ರವರ ಬಲಕೈಯ ಅಂಗೈ ಹಾಗೂ ಬೆರಳುಗಳಿಗೆ ತೀವ್ರ ತರಹದ ಗಾಯಗಳಾಗಿದ್ದು, ಅಕ್ಕಿ ಲೋಡಿಂಗ್ ಸಮಯ ಲಾರಿಯ ಚಾಲಕರರಾದ ಕುಶಾಲ್ ಕುಮಾರ್ ಮತ್ತು ಮಾಲಕರು ಯಾವುದೇ ಮುಂಜಾಗರೂಕತೆ ವಹಿಸದೇ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳದೇ ಪಿರ್ಯಾದಿದಾರರ ಗಂಡನವರಾದ ಮದನ್ ಮೂಲ್ಯ ರವರನ್ನು ಏಕಾಎಕಿ ಅಕ್ಕಿ ಮೂಟೆಯನ್ನು ಲೋಡ್ ಮಾಡಿಸಲು ಲಾರಿಯಲ್ಲಿ ಹತ್ತಿಸಿ ಈ ಘಟನೆಗೆ ಕಾರಣರಾಗಿದ್ದು, ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಪಿರ್ಯಾದಿ ಎಂಬುದಾಗಿ ಶಶಿಕಲಾ, ಪ್ರಾಯ 33 ವರ್ಷ, ಗಂಡ: ಮದನ್ ಮೂಲ್ಯ, ವಾಸ: ಕುಂಬಳೆ ನಾಯ್ಕಬ್, ಲಕ್ಷ್ಮೀ ನಿಲಯ, ಎಡನಾಡು ಅಂಚೆ, ಕಾಸರಗೋಡು ಜಿಲ್ಲೆ, ಕೇರಳಾ ರಾಜ್ಯ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 121/2013 ಕಲಂ 338 ಜೊತೆಗೆ 34 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Thursday, May 30, 2013

Daily Crime Incidents For May 30, 2013


ಅಕ್ರಮ ಅಯುಧ ಸಾಗಾಟ ಪ್ರಕರಣ:

ಉರ್ವಾ ಠಾಣೆ;


  • ದಿನಾಂಕ 29.05.2013 ರಂದು 22.15 ಗಂಟೆಗೆ ಪಿರ್ಯದಿದಾರರು ತನ್ನ ಬಾಬ್ತು ಹುಂಡೈ ಕಾರು ಕೆಎಲ್‌ 18 ಎಚ್‌ 9184 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಂ.ಜಿ.ರಸ್ತೆಯಿಂದ ಹಿಂಬಾಲಿಸಿಕೊಂಡು ಬರುತ್ತಿದ್ದ ಕೆಎ19, 9906 ನೇ ಸ್ವೀಪ್ಟ್‌ ಕಾರ್‌ ನೇದರ ಚಾಲಕ ಆರೋಪಿ ನಿಹಾಲ್‌ ಅಹ್ಮದ್‌ ಎಂಬಾತನು ಕಾರಿನಲ್ಲಿದ್ದ ಇನ್ನಿಬ್ಬರೊಂದಿಗೆ ಸೇರಿ  ಮಂಗಳೂರು ನಗರದ ಚಿಲಿಂಬಿ ಸೋನಿ ಶೋರೂಂ ಹತ್ತಿರ ಪಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಲು ಯತ್ನಿಸಿದ್ದು ಪಿರ್ಯಾದಿ ಕಾರನ್ನು ನಿಲ್ಲಿಸದೇ ಇದ್ದಾಗ ಆರೋಪಿ ನಿಹಾಲ್‌ ಅಹ್ಮದ್‌ ತನ್ನ ಬಳಿ ಇದ್ದ ರಿವಾಲ್ವರ್‌ನ್ನು ಕಾರಿನಿಂದ ಹೊರತೋರಿಸಿ ಗಾಳಿಯಲ್ಲಿ ಪೈರ್‌ ಮಾಡಿ ಹೋಗಿರುತ್ತಾರೆ ಎಂಬುದಾಗಿ ನಯನಾಜ್ ಅಬ್ದುಲ್ (24) ವಾಸ; ಫ್ಲಾಟ್ ನಂ ಎಫ್ 2 ಕಪ್ರ ಗುಡ್ಡ  ಮಂಗಳೂರು ರವರು ನೀಡಿದ ದೂರಿನಂತೆ ಉರ್ವಾ ಠಾಣೆ ಅಪರಾದ ಕ್ರಮಾಂಕ 0042/2013 PÀ®A U/S-341, 34 IPC  1860 U/S-2, 25(3) ARMS ACT 1959 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;



  • ದಿನಾಂಕ: 28-05-2013 ರಂದು ಸಮಯ ಸುಮಾರು 11.30 ಗಂಟೆಗೆೆ ಟಾಟಾ ಸುಮೊ ಕಾರು ನಂಬ್ರ  ಏಂ-19 ಃ- 3626 ನ್ನು ಅದರ ಚಾಲಕ ರಂಜಿತ್ ಎಂಬವರು ನಂತೂರು ಸರ್ಕಲ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಎನ್ಎಚ್-66 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮುಂದಿನಿಂದ ಹೋಗುತ್ತಿದ್ದ ವಾಹನಗಳನ್ನು ಓವರ್ಟೇಕ್ ಮಾಡಿ ಚಲಾಯಿಸಿಕೊಂಡು ಹೋಗುತ್ತಾ ಬೈಕ್ ಮೆಂಟನೆನ್ಸ್  ಗ್ಯಾರೇಜ್ ಎದುರು ತಲುಪುವಾಗ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ ಪರಿಣಾಮ  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಫರ್ಾನ್ ಮತ್ತು ತಂಜಿಲ್ ಎಂಬವರಿಗೆ ಡಿಕ್ಕಿ ಮಾಡಿ ನಂತರ ಮುಂದಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೊ,ಸೈಕಲ್ ನಂಬ್ರ ಏಂ-19 ಇಃ-9884 ಕ್ಕೆ ಡಿಕ್ಕಿ ಮಾಡಿದ್ದರಿಂದ, ಡಿಕ್ಕಿಯ ರಭಸಕ್ಕೆ ಮೊ,ಸೈಕಲ್ ಮುಂದಕ್ಕೆ  ಎಸೆಯಲ್ಪಟ್ಟು, ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ನಂಬ್ರ ಏಂ-01 ಒಅ- 1460 ರ ಹಿಂಭಾಗಕ್ಕೆ ಡಿಕ್ಕಿಯಾಗಿ ಕಾರಿನ ಹಿಂಭಾಗ ಮತ್ತು ಮೊ,ಸೈಕಲ್ ಸಂಪೂರ್ಣ ಜಖಂಗೊಳ್ಳಲು ಕಾರಣರಾಗಿರುತ್ತಾರೆ. ಅಪಘಾತದಿಂದ ಇಫರ್ಾನ್ ಮತ್ತು ತಂಜಿಲ್ರವರ ಸೊಂಟಕ್ಕೆ ಗುದ್ದಿದ ನೋವುಂಟಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಪ್ರವೀಣ ಟಿ (34) ತಂದೆ: ತಿಮ್ಮಪ್ಪ. ವಾಸ: ತುಪ್ಪೇಕಲ್ಲು ಹೌಸ್, ಫರಂಗಿಪೇಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 95/13  ಕಲಂ- 279,  337  ಐಪಿಸಿ, ಆರ್ ಆರ್.ರೂಲ್-2 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Wednesday, May 29, 2013

Daily Crime Incidents for May 29, 2013

ಮಹಿಳಾ ಠಾಣೆ

ಹಲ್ಲೆ ಪ್ರಕರಣ


  • ದಿನಾಂಕ: 28-05-2013 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರನ್ನು ಪಡೆದಿದ್ದು, ಸಾರಂಶವೇನೆಂದರೆ, ಪಿರ್ಯಾದಿದಾರರಾದ ಶಶಿಕಲಾ ಇವರು ಈಗ್ಗೆ 10 ವರ್ಷಗಳ ಹಿಂದೆ ಆರೋಪಿ ಗಣೇಶ ಇವರನ್ನು ಮದುವೆಯಾಗಿದ್ದು, ಎರಡು ಹೆಣ್ಣು ಮಕ್ಕಳು ಇರುತ್ತಾರೆ. ಸದ್ರಿ ಆರೋಪಿಯು ಪದೇ ಪದೇ ಚಾಕುವಿನಿಂದ ಕೊಲೆ ಬೆದರಿಕೆ ಹಾಕುತ್ತಿದ್ದು, ಹೆಣ್ಣು ಮಕ್ಕಳು ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ಮಕ್ಕಳ ಕೂದಲನ್ನು ಕತ್ತರಿಯಿಂದ ಕತ್ತರಿಸುವುದು ಶಾಲೆಗೆ ಹೋಗದಂತೆ ತಡೆಯುತ್ತಿದ್ದು, ದಿನಾಂಕ 22-05-2013 ರಂದು ಆರೋಪಿಯು ಕುಡಿದು ಪಿರ್ಯಾದಿ ಕೆಲಸ ಮಾಡುವ ಜಾಗದಲ್ಲಿ  ಹೋಗಿ ವಿನಾಕಾರಣ ಪಿರ್ಯಾದಿಯ ಕೆನ್ನೆಗೆ ಹೊಡೆದು ತೊಂದರೆ ಮಾಡಿರುತ್ತಾರೆ. ಮತ್ತು ಅವ್ಯಾಛ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಅಲ್ಲದೇ ಈದು ವರ್ಷಗಳ ಹಿಂದೆ ಕರಿಮಣಿ ಸರವನ್ನು ಸಹಾ ಕಿತ್ತು ಬಿಸಾಕಿರುತ್ತಾನೆ ಎಂಬುದಾಗಿ ಶಶಿಕಲಾ  ರವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣಾ ಅ,ಕ್ರ 09/2013 ಕಲಂ 498(ಎ), 506, ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಲಾತ್ಕಾರ ಪ್ರಕರಣ

ಮಹಿಳಾ ಠಾಣೆ


  • ಪಿರ್ಯಾದಿದಾರರಾದ(ಹೆಸರು ತಿಳಿದಿರುವುದಿಲ್ಲ) ಪ್ರಾಯ 28 ವರ್ಷ ದವರಾದ ಇವರು ಸುಮಾರು 5 ತಿಂಗಳ ಹಿಂದೆ ಮುಲ್ಕಿಯ ಕನರ್ಿರೆ ಎಂಬಲ್ಲಿ ಅಂಗಡಿಗೆ ಸಾಮಾನು ತರಲು ಹೋಗುತ್ತಿದ್ದಾಗ ತನ್ನ ನೆರೆಕರೆಯವನಾದ  ಆರೋಪಿ ಸುಧಾಕರ ಎಂಬುವವನು ದಾರಿಯಲ್ಲಿ ಅಡ್ಡಗಟ್ಟಿ  ಕೈ ಹಿಡಿದು ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ ಮನೆಯವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ನಂತರ ಪುನಃ ಒಂದು ವಾರದ ಬಳಿಕ ಅದೇ ರೀತಿ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದು ಪಿರ್ಯಾದಿದಾರರು ಈಗ 5 ತಿಂಗಳ  ಗಬರ್ಿಣಿಯಾಗಿರುತ್ತಾರೆ ಮತ್ತು ಮಹಿಳಾ ಪೊಲೀಸ್ ಠಾಣಾ ಅ,ಕ್ರ 08/2013 341,376,506  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, May 28, 2013

Daily Crime Incidents For May 28, 2013


ಅಪಘಾತ ಪ್ರಕರಣ:

ಸಂಚಾರ ಪೊರ್ವ ಠಾಣೆ;

  • ದಿನಾಂಕ: 27-05-2013 ರಂದು ಸಮಯ ಸುಮಾರು 12.00 ಗಂಟೆಗೆೆ ಪಿರ್ಯಾದುದಾರರು ಸ್ಕೂಟರ್ ನಂಬ್ರ ಏಂ-19 ಘಿ- 1984 ರಲ್ಲಿ ಲೋಕೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕರಾವಳಿ ಸರ್ಕಲ್ ಕಡೆಯಿಂದ ಶಾಂತಿ ನಿಲಯ ಕಡೆಗೆ ಕಲ್ಪನಾ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ವಾಸ್ಲೇನ್ ಜಂಕ್ಷನ್ ದಾಟುತ್ತಿದ್ದ ಸಮಯ ಕಾಂಚನ ಮೋಟಾರ್ಸ್ ಕಡೆಯಿಂದ ಟಾಟಾ ಏಸ್ ಟೆಂಪೊ ನಂಬ್ರ  ಏಂ-19 ಅ- 6679 ನ್ನು ಅದರ  ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಲೋಕೇಶ್ರವರ ಬಲಕಾಲಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಲೊಕೇಶ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ  ಬಲಭುಜಕ್ಕೆ, ಎಡಕಾಲಿಗೆ ಮತ್ತು ಎಡಕೈಗೆ ಗುದ್ದಿದ ಗಾಯವಾಗಿ ಯುನಿಟಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಸಹಸವಾರರಾಗಿದ್ದ ಲೋಕೇಶ್ರವರ ಬಲಕಾಲಿಗೆ ತೀವೃ ಸ್ವರೂಪದ ಗುದ್ದಿದ ಗಾಯವಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಯೋಗೀಶ್(38) ತಂದೆ: ವಿಶ್ವನಾಥ ಶೆಟ್ಟಿ. ವಾಸ: 37, ಉಮಿಕಾನ ಮೈದಾನ, ಕುಲಶೇಖರ ಮಂಗಳೂರು ರವರು ನೀಡಿದ ದೂರಿನಂತೆ  ಸಂಚಾರ ಪೋರ್ವ ಠಾಣೆ ಅಪರಾದ ಕ್ರಮಾಂಕ 93/13  ಕಲಂ- 279337 ,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಉರ್ವ ಠಾಣೆ;

  • ದಿನಾಂಕ 24.05.2013 ರಂದು 10.00 ಗಂಟೆಗೆ ಮಂಗಳೂರು ನಗರದ ಕೋಡಿಕಲ್‌ ಬಿ 1 ನೇ ಕ್ರಾಸ್‌ ರಸ್ತೆಯಲ್ಲಿರುವ ಪಿರ್ಯದಿದಾರರ ಅಣ್ಣನಾದ ಸುನೀಲ್‌ ಪಿಂಟೋರವರಿಗೆ ಸೇರಿದ ಜಾಗದ ಸಮತಟ್ಟು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಆರೋಪಿತರಾದ ಹೆರಾಲ್ಡ್‌ ಕ್ರಾಸ್ತ ಮತ್ತಿತರರು ಪಿರ್ಯಾದಿದಾರರ ಜಾಗಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಉಳಿದ ಆರೋಫಿಗಳೆಲ್ಲರೂ ಸೇರಿ ಪಿರ್ಯಾದಿಗೆ ಕೈಗಳಿಂದ ಹಲ್ಲೆ ನಡೆಸಿದ್ದು ಆ ಸಮಯ ಆರೋಪಿತಗಳಾದ  ಹೆರಾಲ್ಡ್‌ ಕ್ರಾಸ್ತಾ, ಲಿಂಡಾ ಕ್ರಾಸ್ತಾ, ಎವನ್ ಕ್ರಾಸ್ತಾ, ಜೇಸಿಂತಾ ಕ್ರಾಸ್ತಾ, ಹ್ಯಾಡ್ಲಿ ನೀಕ್ಸನ್  ಸಣ್ಣ ಚೂರಿಯಿಂದ ಪಿರ್ಯಾದಿದರರ ಎರಡು ಕೈಗಳಿಗೆ ಹಾಗೂ ಹೊಟ್ಟೆಗೆ ಗೀರಿ ಹಲ್ಲೆ ನಡೆಸಿದ್ದು ತಡೆಯಲು ಬಂದ ಮೆಲ್ವನ್‌ ಪಿಂಟೋ ರವರಿಗೂ ಚೂರಿಯಿಂದ ಗೀರಿದ್ದು , ಆರೋಪಿತರುಗಳೆಲ್ಲರೂ ಸೇರಿ ಪಿರ್ಯಾದಿಯನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಮತ್ತು ಮೆಲ್ವಿನ್‌ ಪಿಂಟೋರವರನ್ನು ಪಿರ್ಯಾದಿರವರ ತಂದೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಹೆರಾಲ್ಡ್‌ ಕ್ರಾಸ್ತರವರು ದೂರು ನೀಡಿದ್ದು ಅದರ ಆಧಾರದಲ್ಲಿ ಪ್ರಕರಣ ಧಾಖಲಾಗಿದ್ದು , ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬರುವರೇ ತಡವಾಗಿರುತ್ತದೆ. ಎಂಬುದಾಗಿ ಅನಿಲ್ ಫಿಂಟೋ (42) ವಾಸ: ಅಶೋಕ ನಗರ ಮಂಗಳೂರು ರವರು ನೀಡಿದ ದೂರಿನಂತೆ ಉರ್ವ ಠಾಣೆ ಅಪರಾದ ಕ್ರಮಾಂಕ 41/2013 ಕಲಂ 341, 323, 324, 504, 506 R/W 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, May 27, 2013

Daily Crime Incidents for May 27, 2013

ಜುಗಾರಿ ಆಡುತ್ತಿದ್ದವರ ಬಂಧನ

ಬರ್ಕೆ ಠಾಣೆ


  • ದಿನಾಂಕ:25-05-2013 ರಂದು ಬಕರ್ೆ ಠಾಣಾ ವ್ಯಾಪ್ತಿಯ ಹಿಂದುಸ್ತಾನ್ ಲಿವರ್ ಫ್ಯಾಕ್ಟರಿಯ್ ಎದುರುಭಾಗದಿಂದಾಗಿ ಹೋಗುವ ಬೊಕ್ಕಪಟ್ಟಣ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5 ರಿಂದ 6 ಜನರು  ಸೇರಿಕೊಂಡು ಜುಗಾರಿ ಆಡುತ್ತಿದ್ದಾರೆ ಎಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರಾದ ಬಾಬು ಬಂಗೇರ ಸಹಾಯಕ ಉಪ ನಿರೀಕ್ಷಕರು ಬಕರ್ೆ ಪೊಲೀಸ್ ಠಾಣೆ ಮಂಗಳೂರು ರವರು ಠಾಣಾ ಸಿಬ್ಬಂದಿಗಳನ್ನು ಹಾಗೂ ಪಂಚರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 15-30 ಗಂಟೆಗೆ ಮಾಹಿತಿ ದೊರೆತ ಸ್ಥಳವಾದ ಬೊಕ್ಕಪಟ್ಟಣ ಕಡವಿನ ಸಮೀಪ ತಲುಪಿ ನೋಡಲಾಗಿ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5ರಿಂದ 6 ಜನರು ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಬೈರಾಸ್ ಹಾಸಿ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಟೀಟು ಎಲೆಗಳಿಂದ ಉಲಾಯಿ ಪಿದಾಯಿ ಎಂದು ಹೇಳುತ್ತಾ ಜುಗಾರಿ ಆಟವಾಡುವುದು ಕಂಡುಬಂತು. ಸದ್ರಿ ಅರೋಪಿತರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ವಿಚಾರಿಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಸೊತ್ತುಗಳಾದ ನೀಲಿ ಕಂದು ಬಣ್ಣದ ಬೈರಾಸ್ೆ -1 ಇಸ್ಪೀಟ್ ಎಲೆಗಳು -44 ಮತ್ತು ರೂ 1470/-ನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡು  ನಂತರ ಸೊತ್ತು ಸಮೇತ ಠಾಣೆಗೆ ಬಂದಿರುತ್ತೇನೆ ಆರೋಪಿತರುಗಳು ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ  ತಕ್ಷೀರು ಎಸಗಿದ್ದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಮತ್ತು ಬಕರ್ೆ ಪೊಲೀಸ್ ಠಾಣಾ ಮೊ ನಂಬ್ರ 73/2013 ಕಲಂ 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 25-05-2013 ರಂದು ಸಮಯ ಬೆಳಿಗ್ಗೆ ಸುಮಾರು 07.00 ಗಂಟೆಗೆೆ ಮೆಲ್ಲಿಸ್ ರೇಗೋ ಎಂಬವರು ಕಾರು ನಂಬ್ರ ಏಂ-31 ಒ-5735 ರಲ್ಲಿ ಚಾಲರಾಗಿದ್ದುಕೊಂಡು ತನ್ನ ತಂದೆ ಶ್ರೀ ಬೆನ್ವೆಂಚರ್ ರೇಗೊ ಎಂಬವರನ್ನು ಚಾಲಕರ ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಕದ್ರಿ ಗ್ರೌಂಡ್ ಕಡೆಯಿಂದ ಕದ್ರಿ-ಕಂಬ್ಳ ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ,   ಕದ್ರಿ ಗ್ರೌಂಡ್ ಬಳಿ ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿಶ್ವನಾಥ್ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ವಿಶ್ವನಾಥ್ರವರು ರಸ್ತೆಗೆ ಬಿದ್ದು ಮುಖಕ್ಕೆ ರಕ್ತಗಾಯವಾಗಿ ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಕುಮಾರಿ ಕಾವ್ಯ (23) ತಂದೆ: ವಿಶ್ವನಾಥ. ವಾಸ: ಶ್ರೀ ಮಾತಾ , ಕೆಂಚನಕೆರೆ, ಮುಲ್ಕಿ,  ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 91/13  ಕಲಂ- 279,  337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ


  • ದಿನಾಂಕ: 25-05-2013 ರಂದು  ಫಿರ್ಯಾದಿದಾರರಾದ ಬ್ರಯಾನ್, 25 ವರ್ಷ, ತಂದೆ: ಜಾನ್ ವಿಲಿಯಂ ರೇಗೋ, ಸನ್ ವಿವ್, (ಮೆಗ್ದಲಿನ್), ಓಲ್ಡ್ ಕಾನ್ವೆಂಟ್ ರೋಡ್, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ತನ್ನ ತಂದೆ ಜಾನ್ ವಿಲಿಯಂ ರೇಗೋ ಮತ್ತು ತಾಯಿ ಲೂಯಿಜಾ ರೇಗೋ, ಹಾಗೂ ಚಿಕ್ಕಮ್ಮನ ಮಗನಾದ ವಿವೇಕ್ ಎಂಬವರು ಆಲ್ಟೋ ಕಾರು ನಂ: ಕೆಎ 19 ಪಿ 9322 ರಲ್ಲಿ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಾ  ಜಾನ್ ವಿಲಿಯಂ ರೇಗೋ ರವರು ಕಾರನ್ನು ಚಲಾಯಿಸುತ್ತಿದ್ದು, ಕಾರು ಮಂಗಳೂರು ತಾಲೂಕಿನ, ಮಳವೂರು ಗ್ರಾಮದ , ಅಂತೋನಿ ಕಟ್ಟೆ ತಿರುವು ತಲುಪುತ್ತಿದ್ದಂತೇ ಸಂಜೆ ಸುಮಾರು 17-00 ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ, ಬಜಪೆ ಕಡೆಯಿಂದ  ಟಿಪ್ಪರ್ ಲಾರಿ ನಂ: ಕೆಎ 19 ಡಿ  7659 ನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡದಲ್ಲದೇ ಕಾರು ಚಾಲಕರಾದ ಜಾನ್ ವಿಲಿಯಂ ರೇಗೋ ರವರ ಕುತ್ತಿಗೆಗೆ ಮತ್ತು ಎಡ ಕೈಗೆ ಜಖಂ ಆಗಿದ್ದು, ಅಲ್ಲದೇ ತಾಯಿ ಲೂಯಿಜಾ ರೇಗೋರವರ ಎಡಕಾಲು ಜಖಂ ಆಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಬ್ರಯಾನ್ ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ.ಕ್ರ: 155/2013 ಕಲಂ:279, 338  ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀಮತಿ ಕಮಲ ರವರ ಗಂಡನಾದ ಶಾಂತಪ್ಪ, ಪ್ರಾಯ: 55 ವರ್ಷ, ರವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ದಿನಾಂಕ 19-05-13 ರಂದು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಅರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ದಿನಾಂಕ 22-05-13 ರಂದು ಸಂಜೆ  5-30 ಗಂಟೆಗೆ ಇವರ ಆರೈಕೆ ನೋಡಿಕೊಳ್ಳುತ್ತಿದ್ದ ಶ್ರೀಮತಿ ಕಮಲರವರು ಶೌಚಲಯಕ್ಕೆ ಹೋಗಿ ವಾಪಸು ಬರುವಾಗ ಮಂಚದ ಮೇಲೆ ಮಲಗಿದ್ದ ತನ್ನ ಗಂಡನಾದ ಶಾಂತಪ್ಪ ರವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಸಂಬಂದಿಕರ ಮನೆಗಳಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಶಾಂತಪ್ಪ  ರವರನ್ನು ಪತ್ತೆ ಮಾಡಿಕೊಡುವಂತೆ ಕಮಲ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ 138/2013 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದಿದಾರರಾದ ಜಿವಾದ್ ರೆಹಮಾನ್ ಎಂಬವರು ದಿನಾಂಕ 25-05-2013 ರಂದು ಮಂಗಳೂರು ನಗರದ ಮಾರ್ನಮಿಕಟ್ಟೆ ಕುಡ್ಪಾಡಿ ಎಂಬಲ್ಲಿರುವ ತನ್ನ ಚಿಕ್ಕಮ್ಮನಾದ ಫರೀದಾ ಸತ್ತರ್ರವರ ಮನೆಯಲ್ಲಿದ್ದು, ಚಿಕ್ಕಮನ ಮನೆಯವರೆಲ್ಲರೂ ಹೊರಗಡೆ ಹೋಗಲು ತಯಾರಿ ನಡೆಸುತ್ತಿದ್ದಂತೆ ಸಂಜೆ 5-50 ಗಂಟೆ ಸಮಯಕ್ಕೆ ತನ್ನ ಚಿಕ್ಕಮ್ಮನಾದ ಫರೀದಾ ಸತ್ತರ್ರವರ ಮಗನಾದ ನದೀಮ್ ಹುಸೈನ್ ಪ್ರಾಯ 9 ವರ್ಷ ಎಂಬವನು ಅಂಗಳದಲ್ಲಿ ನಿಂತು ಆಟ ಆಡುತ್ತಾ ಇದ್ದವನು, ಮನೆಯ ಎದುರುಗಡೆ ಇರುವ ಟ್ರಾನ್ಸ್ಫಾಮರ್್ನ ಸುತ್ತ ಹಾಕಿದ ಕಬ್ಬಿಣದ ಗ್ರೀಲ್ನ ಮೇಲೆ ಹತ್ತಿ ಟ್ರಾನ್ಸ್ಪಾಮರ್್ನ ಒಂದು ವಯರ್ನ್ನು ಹಿಡಿದಾಗ, ದೊಡ್ಡ ಶಬ್ದವಾದಾಗ ಫಿಯರ್ಾದುದಾರರು ನೋಡಿದಾಗ, ನದೀಮ್ ಹುಸೈನ್ನು ಟ್ರಾನ್ಸ್ಫಾಮರ್್ನ ವಯರ್ನಲ್ಲಿ ನೇತಾಡಿಕೊಂಡಿದ್ದವನನ್ನು ನೆರೆಕರೆಯವರ ಸಹಾಯದಿಂದ ನದೀಮ್ ಹುಸೈನ್ನ್ನು ಕೆಳಗೆ ಇಳಿಸುವಾಗ, ಬಲಕೈಯ ಮಣಿಗಂಟಿನಿಂದ ಬಲ ಕೈ ಬೇರ್ಪಟ್ಟಿದ್ದು, ನಂತರ ಆತನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಯುನಿಟಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರಿಕ್ಷೀಸಿದಾಗ ನದೀಮ್ ಹುಸೈನ್ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜಿವಾದ್ ರೆಹಮಾನ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ  ಯು.ಡಿ.ಆರ್. ನಂ: 47/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ

  • ದಿನಾಂಕ : 25-05-2013 ರಂದು ಮಧ್ಯಾಹ್ನ ಸುಮಾರು 13-00 ಗಂಟೆಗೆ ಪಿರ್ಯಾದಿದಾರರಾದ ಸಂತೋಷ (20), ತಂದೆ : ಜಗನ್ನಾಥ, ವಾಸ : ಕವಿಶ್‌ ನಿಲಯ ಬಾರಾಡಿ , ಕಾಂತಾವರ ಗ್ರಾಮ, ಕಾರ್ಕಳ ತಾಲೂಕು ರವರು ಮೂಡಬಿದ್ರೆ  ಕಡೆಗೆ ಬರುವರೇ ಕೆಎ 19 ಸಿ 4549 ನೇ ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆಳುವಾಯಿ ಗ್ರಾಮದ ಚಿಲಿಂಬಿ ಎಂಬಲ್ಲಿ ಬಸ್ಸನ್ನು ಅದರ  ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕೆಎ 19 ಎಎ 288 ನೇ ನಂಬ್ರದ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಕೆಎ 19 ಸಿ 4549 ನೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 10 ರಿಂದ 12 ಜನರಿಗೆ ನಾನಾ ರೀತಿಯ ಗಾಯವಾಗಿರುತ್ತದೆ, ಪಿರ್ಯಾದಿದಾರರಿಗೆ ಎದುರಿನ ಎರಡು ಹಲ್ಲುಗಳು ತುಂಡಾಗಿದ್ದು ತುಟಿಗೆ ಗಾಯವಾಗಿದ್ದು. ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಯಲ್ಲಿ  ದಾಖಲಾಗಿದ್ದು, ಅಪಘಾತದಿಂದ ಎರಡು ಬಸ್ಸುಗಳ  ಮುಂಭಾಗ  ಜಖಂಗೊಂಡಿರುತ್ತದೆ ಎಂಬುದಾಗಿ ಸಂತೋಷ (20) ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 111/2013 ಕಲಂ ; 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಕಾವೂರ್ ಠಾಣೆ


  • ತಾರೀಕು 24-05-2013 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ಎಂಬವರು ತನ್ನ ಗೆಳೆಯ ಶೀಬಿನ್ ಪಡಿಕ್ಕಳ್ ಎಂಬವರೊಂದಿಗೆ ಕೂಳೂರುನಲ್ಲಿರುವ ರತ್ನಾ ಬಾರ್ ನಲ್ಲಿ ಊಟ ಮಾಡುತ್ತಿದ್ದಾಗ ಎದುರಿನ ಟೇಬಲ್ ನಲ್ಲಿದ್ದ ಸಂಪತ್ ಭಂಡಾರಿ ಎಂಬವನ್ನು ಪಿರ್ಯಾದಿದಾರರನ್ನು ಉದ್ದೇಶೀಸಿ ಬೇವಾರ್ಸಿಗಳೇ  ನೀವು ಯಾರು, ಇದು ನಮ್ಮ ಎರಿಯಾ, ನೀವು ಇಲ್ಲಿ ಎನು ಮಾಡುವುದು ಎಂಬುವುದಾಗಿ ಬೈದು, ಸಂಪತ್ ಬಿಯರ್ ಬಾಟ್ಲಿಯಿಂದ ಪಿರ್ಯಾದಿದಾರರ ಎಡ ಹಣೆಯ ಬಳಿ ಹೊಡೆದಾಗ ಹಣೆಗೆ ತಾಗಿ ಗಾಯವಾಗಿರುತ್ತದೆ. ಪಿರ್ಯಾದಿದಾರರು ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಪ್ರದೀಪ್ ಕುಮಾರ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 114/2013 ಕಲಂ 504, 324 ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Sunday, May 26, 2013

Daily Crime Incidents For May 26, 2013

ಅಪಘಾತ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ: 25-05-2013 ರಂದು  ಫಿರ್ಯಾದಿದಾರರು ತನ್ನ ತಂದೆ ಜಾನ್ ವಿಲಿಯಂ ರೇಗೋ ಮತ್ತು ತಾಯಿ ಲೂಯಿಜಾ ರೇಗೋ, ಹಾಗೂ ಚಿಕ್ಕಮ್ಮನ ಮಗನಾದ ವಿವೇಕ್ ಎಂಬವರು ಆಲ್ಟೋ ಕಾರು ನಂ: ಕೆಎ 19 ಪಿ 9322 ರಲ್ಲಿ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಾ  ಜಾನ್ ವಿಲಿಯಂ ರೇಗೋ ರವರು ಕಾರನ್ನು ಚಲಾಯಿಸುತ್ತಿದ್ದು, ಕಾರು ಮಂಗಳೂರು ತಾಲೂಕಿನ, ಮಳವೂರು ಗ್ರಾಮದ , ಅಂತೋನಿ ಕಟ್ಟೆ ತಿರುವು ತಲುಪುತ್ತಿದ್ದಂತೇ ಸಂಜೆ ಸುಮಾರು 17-00 ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ, ಬಜಪೆ ಕಡೆಯಿಂದ  ಟಿಪ್ಪರ್ ಲಾರಿ ನಂ: ಕೆಎ 19 ಡಿ  7659 ನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡದಲ್ಲದೇ ಕಾರು ಚಾಲಕರಾದ ಜಾನ್ ವಿಲಿಯಂ ರೇಗೋ ರವರ ಕುತ್ತಿಗೆಗೆ ಮತ್ತು ಎಡ ಕೈಗೆ ಜಖಂ ಆಗಿದ್ದು, ಅಲ್ಲದೇ ತಾಯಿ ಲೂಯಿಜಾ ರೇಗೋರವರ ಎಡಕಾಲು ಜಖಂ ಆಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಬ್ರಯಾನ್, 25 ವರ್ಷ, ತಂದೆ: ಜಾನ್ ವಿಲಿಯಂ ರೇಗೋ, ಸನ್ ವಿವ್, (ಮೆಗ್ದಲಿನ್), ಓಲ್ಡ್ ಕಾನ್ವೆಂಟ್ ರೋಡ್, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 155/2013 ಕಲಂ:279, 338  ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಪಣಂಬೂರು ಠಾಣೆ;

  • ದಿನಾಂಕ 25-05-2013 ರಂದು ರಾತ್ರಿ 7-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂಗಿ ಬಬಿತ ಮತ್ತು ತಮ್ಮ ಕಿಶೋರ್ ಜೊತೆಯಲ್ಲಿ ಮನೆಯಲ್ಲಿ ಇರುವ ಸಮಯ ಆರೋಪಿಗಳಾದ ಕಮಲಾಕ್ಷ ರಾಜೇಶ್ ಮತ್ತು ಜಯಶ್ರೀ 3 ಜನರು ಸಮಾನ ಉದ್ದೇಶದಿಂದ ಪಿರ್ಯಾದಿಯ ಮನೆಯ ಸುತ್ತ ಮಳೆ ನೀರು ತಡೆಯಲು ಮರಳು ಹಾಕಿದ ಬಗ್ಗೆ ಪಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಬೇವಸರ್ಿ ರಂಡೆಲೆ ನಮ್ಮ ದಾರಿಗೆ ಯಾಕೆ ಮರಳು ಹಾಕಿದ್ದೀರಿ ಎಂದು ಬೇಡದ ಮಾತುಗಳಿಂದ ಬೈದು ಆರೋಪಿ ಕಮಲಾಕ್ಷನು ಆತನ ಕೈಯಲ್ಲಿದ್ದ ಮರದ ಸೋಂಟೆಯಿಂದ ಪಿರ್ಯಾದಿಯ ತಲೆಗೆ ಕಿಶೋರ್ನ ಬಲ ಕೆನ್ನೆಗೆ ಮತು ಬಬಿತಳ ಕೈಗೆ ಹೊಡೆದು ಗಾಯಗೊಳಿಸಿರುವುದಲ್ಲದೆ. ಜನರು ಸೇರುವುದನ್ನು ಕಂಡು ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿದ್ದು ಗಾಯಗೊಂಡ ಪಿರ್ಯಾದಿ ಮತ್ತು ಬಬಿತ, ಕಿಶೋರ್ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳ ವಿರುದ್ದ ಕಾನೂನು ಕೈಗೊಳ್ಳುವರೇ ಎಂಬುದಾಗಿ ರೇಣುಖ  32 ವರ್ಷ ಗಂಡ: ಮೊಹನ್ ರಾಜ್. ಸೇಸಪ್ಪ ಪೂಜಾರಿ ನಿವಾಸ. ಮೀನಕಳಿಯ ನವ ಜ್ಯೋತಿ ಸಂಘದ ಹತ್ತಿರ ಬೈಕಂಪಾಡಿ, ಮಂಗಳೂರು ರವರು ನೀಡಿದ ದೂರಿನಂತೆ ಪನಣಂಬೂರು ಠಾಣೆ ಅಪರಾದ ಕ್ರಮಾಂಕ 77/13 ಕಲಂ: 448 , 324, 354, 504, 506, ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಿಶೇಷ ಹಾಗೂ ಸ್ಥಳೀಯ ಕಾನೂನು:

ಬಕರ್ೆ ಠಾಣೆ;

  • ದಿನಾಂಕ:25-05-2013 ರಂದು ಬಕರ್ೆ ಠಾಣಾ ವ್ಯಾಪ್ತಿಯ ಹಿಂದುಸ್ತಾನ್ ಲಿವರ್ ಫ್ಯಾಕ್ಟರಿಯ್ ಎದುರುಭಾಗದಿಂದಾಗಿ ಹೋಗುವ ಬೊಕ್ಕಪಟ್ಟಣ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5 ರಿಂದ 6 ಜನರು  ಸೇರಿಕೊಂಡು ಜುಗಾರಿ ಆಡುತ್ತಿದ್ದಾರೆ ಎಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರ ಠಾಣಾ ಸಿಬ್ಬಂದಿಗಳನ್ನು ಹಾಗೂ ಪಂಚರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 15-30 ಗಂಟೆಗೆ ಮಾಹಿತಿ ದೊರೆತ ಸ್ಥಳವಾದ ಬೊಕ್ಕಪಟ್ಟಣ ಕಡವಿನ ಸಮೀಪ ತಲುಪಿ ನೋಡಲಾಗಿ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ ಅರೋಪಿಗಳಾದ ಕೆ.ವಿ ವಿನಾಯಕ (44), ಪ್ರವೀಣ್ ಶೆಟ್ಟಿ (45) , ಹರೀಶ್ ಪೂಜಾರಿ(28) , ಸಂತೋಷ್ (30) ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಬೈರಾಸ್ ಹಾಸಿ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಟೀಟು ಎಲೆಗಳಿಂದ ಉಲಾಯಿ ಪಿದಾಯಿ ಎಂದು ಹೇಳುತ್ತಾ ಜುಗಾರಿ ಆಟವಾಡುವುದು ಕಂಡುಬಂತು. ಸದ್ರಿ ಅರೋಪಿತರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ವಿಚಾರಿಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಸೊತ್ತುಗಳಾದ ನೀಲಿ ಕಂದು ಬಣ್ಣದ ಬೈರಾಸ್ೆ -1 ಇಸ್ಪೀಟ್ ಎಲೆಗಳು -44 ಮತ್ತು ರೂ 1470/-ನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡು  ನಂತರ ಸೊತ್ತು ಸಮೇತ ಠಾಣೆಗೆ ಬಂದಿರುತ್ತೇನೆ ಎಂಬುದಾಗಿ ಬಾಬು ಬಂಗೇರ ಸಹಾಯಕ ಉಪ ನಿರೀಕ್ಷಕರು ಬಕರ್ೆ ಪೊಲೀಸ್ ಠಾಣೆ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 73/2013 ಕಲಂ 87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಗಂಡಸು ಕಾಣೆ ಪ್ರಕರಣ:

ದಕ್ಷಿಣ ಠಾಣೆ;

  • ದಿನಾಂಕ 19-05-13 ರಂದು ಫಿಯರ್ಾದುದಾರರಾದ ಶ್ರೀಮತಿ ಕಮಲ ರವರ ಗಂಡನಾದ ಶಾಂತಪ್ಪ, ಪ್ರಾಯ: 55 ವರ್ಷ, ರವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಅರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ದಿನಾಂಕ 22-05-13 ರಂದು ಸಂಜೆ  5-30 ಗಂಟೆಗೆ ಇವರ ಆರೈಕೆ ನೋಡಿಕೊಳ್ಳುತ್ತಿದ್ದ ಶ್ರೀಮತಿ ಕಮಲರವರು ಶೌಚಲಯಕ್ಕೆ ಹೋಗಿ ವಾಪಸು ಬರುವಾಗ ಮಂಚದ ಮೇಲೆ ಮಲಗಿದ್ದ ತನ್ನ ಗಂಡನಾದ ಶಾಂತಪ್ಪ ರವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಸಂಬಂದಿಕರ ಮನೆಗಳಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಶಾಂತಪ್ಪ  ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶ್ರೀಮತಿ ಕಮಲಾ (48) ಗಂಡ ಶಾಂತಪ್ಪ  ವಾಸ: ಉವರ್ಿನ್ ಖಾನ್ ಎಸ್ಟೇಟ್, ಮೂಡಿಗೆರೆ, ಚಿಕ್ಕಮಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಪರಾದ ಕ್ರಮಾಂಕ  138/2013 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, May 25, 2013

Daily Crime Incidents For May 25, 2013

ಹಲ್ಲೆ ಪ್ರಕರಣ:

ಬಕರ್ೆ ಠಾಣೆ;


  • ದಿನಾಂಕ 21-05-2013ರಂದು ಅಕಾಫ್, ರಹಿಮಾನ್ ಮತ್ತು ಇತರ 2 ಜನರು ಪಿರ್ಯಾದುದಾರರಾದ ಎಂ. ಅಬೂಬಕ್ಕರ್(52), ತಂದೆ: ಹಾಜಿ ಮೊದಿನ್, ಪಾಯಸ್ ಗಾರ್ಡನ್, ಬಿಜೈ, ಮಂಗಳೂರು ರವರ ಅಂಗಡಿಗೆಯೊಳಗೆ ಪ್ರವೇಶಮಾಡಿ, ಪಿರ್ಯಾದುದಾರರ ಅಂಗಡಿಯ ಒಳಗಿರುವ ಸಾಮಾನುಗಳನ್ನು ನಾಶಮಾಡಲು ಸಿದ್ದರಾಗಿದ್ದಾಗ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ, ಆರೋಪಿತರುಗಳು ಪಿರ್ಯಾದುದಾರರನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಹೆದರಿಸಿಹೋಗಿದ್ದು, ತದ ನಂತರ ದಿನಾಂಕ 23-05-2013 ರಂದು 4 ಗಂಟೆಗೆ ಕೂಡಾ ರೆಹಮಾನ್ ಹಾಗೂ ಅಕಾಬ್ನು ಇತರ 2 ಮಂದಿಯೊಂದಿಗೆ ಸೇರಿ, ಪಿರ್ಯಾದುದಾರರನ್ನು ಉದ್ದೇಶಿಸಿ, ನೀನು ಬಾರಿ ದೂರು ಕೊಡುತ್ತೀಯಾ ಎಂದು ಹೇಳಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಎಂ. ಅಬೂಬಕ್ಕರ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ : ಮೊನಂ. 72/2013 ಕಲಂ. 448, 506 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉರ್ವ ಠಾಣೆ;


  • ಪಿಯರ್ಾದಿದಾರರಾದ ಶ್ರೀ ಅನಿಲ್ ಪೌಲ್ ಪಿಂಟೋರವರು ಮಂಗಳೂರು ತಾಲೂಕಿನ ಬೋಳೂರು ಗ್ರಾಮದಲ್ಲಿರುವ ಸವರ್ೆ ನಂಬ್ರ 86/1ಸಿ1 ನೇದರ ಜೆ.ಪಿ.ವಿ ಹೋಲ್ಡರ್ ಅಗಿದ್ದು ದಿನಾಂಕ 03-05-2013 ರಂದು ಬೆಳಿಗ್ಗೆ ಸುಮರು 10:00 ಗಂಟೆಗೆ ಪಿಯರ್ಾದಿದಾರರು 2ನೆ ಸಾಕ್ಷಿ ತನ್ನ ತಂದೆ ಅಲ್ಪೋನ್ಸ್ ಲಾರೆನ್ಸ್ ಪಿಂಟೋ ರವರೊದಿಗೆ ಸದ್ರಿ ಸ್ಥಳಕ್ಕೆ ಹೋದಾಗ ಆರೋಪಿ 1 ರಿಂದ 5 ನೇಯವರುಗಳು ಪಯರ್ಾದಿದಾರರಿಗೆ ಹಾಗೂ ಅವರ ತಂದೆಯವರಿಗೆ ಹಲ್ಲೆ ಮಾಡುವ ಸಮಾನ ಉದ್ದೇಶದಿಂದ ಪಯರ್ಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿಯರ್ಾದಿದಾರರಿಗೆ ಹಾಗೂ ಅವರ ತಂದೆಯವರಿಗೆ ಆವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು, ಅರೋಪಿ 2ನೇ ಹೆರಾಲ್ಡ್ ಕ್ರಾಸ್ತಾರವರು ಹಲ್ಲೆ ಮಾಡಿದ್ದು ಪಿಯರ್ಾದಿದಾರರು ಅವರಿಗೆ ಸಂಬಂಧಪಟ್ಟ ಜಾಗಕ್ಕೆ ಕಂಪೌಂಡ್ ಗೋಡೆ ಕಟ್ಟಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಅನಿಲ್ ಪೌಲ್ ಪಿಂಟೋರವರು  ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಮೊ.ನಂಬ್ರ. 39/2013 ಕಲಂ:340, 341, 351,352, 403, 441, 447, 499, 503, 504, 506, 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ಪಿಯರ್ಾದಿದಾರರಾದ ಶ್ರೀ ಹೆರಾಲ್ಡ್ ಕ್ರಾಸ್ತಾ ಎಂಬುವರ ಸವರ್ೆ ನಂಬ್ರ 86/1ಎ5 ಹಾಗೂ ಅರೋಪಿತರಾದ ಎ.ಎಲ್ ಪಿಂಟೋ ರವರ ಸವರ್ೆ ನಂಬ್ರ 86/1ಎ1 ಈ ಜಾಗದ ತಕರಾರಿಗೆ ಸಂಬಂದಿಸಿದಂತೆ ಮಾನ್ಯ ನ್ಯಾಯಾಲಯದ ತಡಯééééಙ್ಙೆಯನ್ನು ಉಲ್ಲಂಘಿಸಿ ಈ ದಿನ ತಾರೀಕು 24-05-2013 ರಂದು ಬೆಳಗ್ಗೆ ಸಮಯ 08:50 ಗಂಟೆ ಸಮಯಕ್ಕೆ ಅರೋಪಿತರಾದ ಎ.ಎಲ್ ಪಿಂಟೋ ಅನಿಲ್ ಪಿಂಟೋ ಹಾಗೂ ಅವರ ಹೆಂಡತಿ ಢೀನಾ ಪಿಂಟೋ ಮೆಲ್ವಿನ್ ಪಿಂಟೋ ಹಾಗೂ ಅವರ ಹೆಂಡತಿ ಆಗ್ನೆಶ್ ಪಿಂಟೋ ಎಂಬುವರು ಪಿಯರ್ಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆ ಸಿ ಬಿ ತಂದು ಪಿಯರ್ಾದುದಾರರ ಬಾಬ್ತು ಮನೆಯ ಮುಂದಿನ ಚಪ್ಪಡಿ ಕಲ್ಲನು ತೆಗೆಯುವ ಸಮಯ ಪಿಯರ್ಾದುದರರು ಪ್ರಶ್ನಿಸಿದ್ದಕ್ಕೆ ಅರೋಪಿತರೆಲ್ಲರು ಒಟ್ಟಿಗೆ ಸೇೆರಿ ಪಿಯರ್ಾದುದರರನ್ನು ಜೆ.ಸಿ.ಬಿ ಮೇಲೆ ದೂಡಿ ಹಾಕಿ ಕೈ ಯಿಂದ ಹೊಡಿದು ಈ ಪ್ಯಕಿ ಡೀನಾ ಪಿಂಟೋ ರವರು ಪಿಯರ್ಾದುದರರ ಕೈ ಗೆ ಸಣ್ಣ ಕಲ್ಲಿನಿಂದ ಹೊಡೆದಿದ್ದು ಅಲ್ಲದೆ ಬೇವಸರ್ಿ ನಮ್ಮ ಜಾಗಕ್ಕೆ ನಾವು ಬಂದಿದ್ದ್ಮು ನೀನು ಯಾರು ಕೇೆಳಲು ಎಂಬುದಾಗಿ ಹೇಳಿ ನಿನನ್ನು ಜೀವ ಸಹಿತ ಬಿಡುವುದಿಲ್ಲ.ಎಂಬುದಾಗಿ ಬೆದರಿಕೆ ಹಾಕಿದ್ದು.ಸದ್ರಿ ಘಟನೆ ಯಿಂದ ಪಿಯರ್ಾದುದರರ ಎಡಹೊಟ್ಟೆಗೆ ಬಲಕೈ ಗೆ ಜಕಮ್ ಆಗಿದ್ದು ಚಿಕಿತ್ಸ ಬಗೆ ಎಸ್ .ಸಿ ಎಸ್ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿದೆ ಎಂಬುದಾಗಿ ಹೆರಾಲ್ಡ್ ಕ್ರಾಸ್ತಾ ರವರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಮೊ.ನಂಬ್ರ. 40/2013 ಕಲಂ:506,341,34,504, 447,323,324. ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Friday, May 24, 2013

Daily Crime Incidents for May 24, 2013


ಅಸ್ವಾಭಾವಿಕ ಮರಣ ಪ್ರಕರಣ

ಉರ್ವ ಠಾಣೆ


  • ದಿನಾಂಕ: 23-05-2013 ರಂದು ಮಧ್ಯಾಹ್ನದ ವೇಳೆಯಲ್ಲಿ ಮಂಗಳೂರು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ಪ್ರಶಾಂತ್ ವೈನ್ ಶಾಪ್ ಬಳಿಯಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಅಸ್ವಸ್ಥಗೊಂಡಂತೆ ಬಿದ್ದಿರುವುದನ್ನು  ಪಿಯರ್ಾದಿದಾರರಾದ ನಿಶಿತ್(43) ತಂದೆ: ಜಗದೀಶ್, ಪ್ರಶಾಂತ್ ವೈನ್ ಶಾಪ್, ಕೆ ಎಸ್ ಆರ್ ಟಿ ಸಿ ಹತ್ತಿರ, ಬಿಜೈ (ಪೋಸ್ಟ್), ಮಂಗಳೂರು ರವರು ಹಾಗೂ ಅಲ್ಲಿದ್ದ ಇತರ ವ್ಯಕ್ತಿಗಳು ಕಂಡು ಆತನ ಬಳಿ ಹೋಗಿ ಪರೀಕ್ಷಿಸಿ ನೋಡಲಾಗಿ ಸದ್ರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದಿರುತ್ತದೆ ಎಂಬುದಾಗಿ ನಿಶಿತ್(43) ರವರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಯು.ಡಿ.ಆರ್.ನಂಬ್ರ. 11/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪೂರ್ವ ಠಾಣೆ


  • ದಿನಾಂಕ: 23-05-2013 ರಂದು ಪಿರ್ಯಾದಿದಾರರಾದ ಜಾಹ್ನವಿ ಪ್ರಾಯ (26)  ತಂದೆ: ಸಿ.ಹೆಚ್.ನಾರಾಯಣ್ ರಾವ್, ವಾಸ: ರಾಧಕ್ಕ ಕಾಂಪೌಂಡ್, ಯೆಯ್ಯಾಡಿ, ಮಂಗಳೂರು ರವರು ಠಾಣೆಗೆ ಬಂದು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರು  ದಿನಾಂಕ 23-05-2013 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಯೆಯ್ಯಾಡಿಯ ಮಧುವಣ್ ಬಾರ್ ಬದಿಯಲ್ಲಿರುವ ಕಟ್ಟಡದ ಫುಟ್ಪಾತ್ನಲ್ಲಿ  ಯಾರೋ ಅಪರಿಚಿತ ಸುಮಾರು 40-45 ವರ್ಷ ಪ್ರಾಯದ ಗಂಡಸು ಮೃತಪಟ್ಟಿರುವುದನ್ನು ನೋಡಿರುವುದಾಗಿದೆ. ಸದ್ರಿ ಮೃತನು ಯೆಯ್ಯಾಡಿಯ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಆತನ ಊರು ಮತ್ತು ವಿಳಾಸ ತಿಳಿದಿರುವುದಿಲ್ಲ. ರಾತ್ರಿ ಸಮಯದಲ್ಲಿ ಕುಡಿತದ ಅಮಲಿನಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಂತೆ ಕಂಡು ಬರುತ್ತಿದ್ದು, ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವರೇ ಎಂಬುದಾಗಿ ಜಾಹ್ನವಿ  ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಯು.ಡಿ.ಆರ್.ನಂಬ್ರ. 19/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಪೂರ್ವ ಠಾಣೆ


  • ದಿನಾಂಕ 16-05-2013ರಂದು ಮಧ್ಯಾಹ್ನ 16-30 ಗಂಟೆಯಿಂದ 18-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಮಂಗಳೂರು ನಸರ್ಿಂಗ್ ಹೋಂನ ಎದುರುಗಡೆ ಇರುವ ಹೋಂ ಪ್ಲಸ್ ಫನರ್ಿಚರ್ ಅಂಗಡಿಯ ಬಳಿ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದ ಪಿರ್ಯಾದಿದಾರರಾದ ನವಾಜ್ ಅಹ್ಮದ್(33) ತಂದೆ: ದಿ|| ಜೆ. ಉಮ್ಮರ್, ವಾಸ: ನಸೀಮಾ ಮಂಜಿಲ್, ಜೆಪ್ಪು ಬಪ್ಪಲ್, ಕಂಕನಾಡಿ, ಮಂಗಳೂರು ರವರು ಆರ್. ಸಿ. ಮಾಲಕತ್ವದ 1997ನೇ ಮೊಡಲ್ನ ಕೆಂಪು ಬಣ್ಣದ ಅಂದಾಜು ರೂ 20000/- ಬೆಲೆ ಬಾಳುವ ಕೆಎ 19 ಜೆ 5343 ನೊಂದಣೆ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಡ್ಯಾಶ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನವಾಜ್ ಅಹ್ಮದ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂಬ್ರ. 78/2013 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Notification

£ÀA. JAJf/158/ªÀÄA.£À/2013.

¥ÉưøÀÄ DAiÀÄÄPÀÛgÀ PÀZÉÃj,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ.

¢£ÁAPÀ: 24-05-2013.

C¢ü¸ÀÆZÀ£É

 

      ¢£ÁAPÀ: 25-05-2013 gÀAzÀÄ PÀnÃ®Ä ²æà zÀÄUÁð¥ÀgÀªÉÄñÀéj zÀ±ÁªÀvÁgÀ AiÀÄPÀëUÁ£À ªÀÄAqÀ½AiÀÄ LzÀÄ ªÉÄüÀUÀ¼À 2012-13 £Éà ¸Á°£À wgÀÄUÁlzÀ PÉÆ£ÉAiÀÄ ¸ÉÃªÉ DlªÀÅ PÀnÃ®Ä gÀxÀ ©Ã¢AiÀÄ°è dgÀÄUÀ°zÀÄÝ, LzÀÄ ªÉÄüÀUÀ¼À gÀAUÀ¸ÀܼÀUÀ¼À£ÀÄß eÉÆÃr¸À°gÀĪÀ ¥ÀæAiÀÄÄPÀÛ gÀAUÀ¸ÀܼÀªÀÅ ªÀiÁUÀðzÀªÀgÉUÀÆ «¸ÀÛgÀuÉAiÀiÁUÀÄvÀÛzÉ. C®èzÉ D ¢£À ¸Á«gÁgÀÄ d£ÀgÀÄ ¸ÉÃgÀĪÀªÀjzÀÄÝ, ªÁºÀ£ÀUÀ¼À zÀlÖuÉAiÀÄÄ EgÀÄvÀÛzÉ.

  CAvÉAiÉÄà ¨sÀPÁÛ¢UÀ¼ÀÄ ºÁUÀÆ ¸ÁªÀðd¤PÀgÀ  C£ÀÄPÀÆ®PÁÌV ¢£ÁAPÀ:25-05-2013 gÀAzÀÄ ¨É½UÉÎ 08.00 UÀAmɬÄAzÀ 26-05-2013 gÀ ¨É½UÉÎ 5.30 UÀAmÉAiÀÄ ªÀgÉUÉ  ¸ÀzÀj gÀ¸ÉÛAiÀÄ°è ¸ÀAZÀj¸ÀĪÀ ªÁºÀ£ÀUÀ½UÉ ¥ÀgÁåAiÀÄ ªÀåªÀ¸ÉÜAiÀÄ£ÀÄß ¸ÀÆa¹ ¸ÀÆPÀÛ C¢ü¸ÀÆZÀ£É ºÉÆgÀr¸ÀĪÀAvÉ ¸ÀºÁAiÀÄPÀ ¥ÉưøÀÄ DAiÀÄÄPÀÛgÀÄ, ªÀÄAUÀ¼ÀÆgÀÄ GvÀÛgÀ G¥À «¨sÁUÀ EªÀgÀÄ vÀªÀÄä ¥ÀvÀæ ¢£ÁAPÀ: 23-05-2013 gÀAvÉ PÉÆÃjgÀÄvÁÛgÉ.  

  CAvÉAiÉÄà ¸ÁªÀðd¤PÀ »vÀzÀȶ׬ÄAzÀ ºÁUÀÆ ªÁºÀ£ÀUÀ¼À ¸ÀÄUÀªÀÄ ¸ÀAZÁgÀzÀÀ zÀȶ׬ÄAzÀ ¸ÀzÀj gÀ¸ÉÛAiÀÄ°è ¸ÀAZÀj¸ÀĪÀ ªÁºÀ£À ¸ÀAZÁgÀzÀ°è vÁvÁÌ°PÀªÁV ªÀiÁ¥ÁðqÀÄ ªÀiÁqÀĪÀÅzÀÄ CUÀvÀåªÉAzÀÄ ªÀÄ£ÀUÀAqÀÄ, ²æà ªÀĤõï R©ðPÀgï, L.¦.J¸ï., ¥ÉưøÀÄ DAiÀÄÄPÀÛgÀÄ ºÁUÀÆ CrµÀ£À¯ï r¹ÖçPïÖ ªÀiÁåf¸ÉÖçÃmï ªÀÄAUÀ¼ÀÆgÀÄ £ÀUÀgÀ DzÀ £Á£ÀÄ ªÉÆÃmÁgÀÄ ªÁºÀ£À PÁAiÉÄÝ 1988 gÀ PÀ®A 115 ºÁUÀÆ PÀ£ÁðlPÀ ªÉÆÃmÁgÀÄ ªÁºÀ£ÀUÀ¼À ¤AiÀĪÀiÁªÀ½UÀ¼ÀÄ 1989 gÀ ¤AiÀĪÀÄ 221 gÀ°è ¥ÀæzÀvÀÛªÁzÀ C¢üPÁgÀªÀ£ÀÄß ZÀ¯Á¬Ä¹ ¢£ÁAPÀ 25-05-2013 gÀAzÀÄ ¨É½UÉÎ 08.00 UÀAmɬÄAzÀ ¢£ÁAPÀ: 26-05-2013 gÀAzÀÄ ¨É½UÉÎ 05.30 UÀAmÉAiÀĪÀgÉUÉ F PɼÀUÉ ¸ÀÆa¹gÀĪÀAvÉ ªÁºÀ£À ¸ÀAZÁgÀzÀ°è vÁvÁÌ°PÀ ªÀiÁ¥ÁðqÀÄ ªÀiÁr §zÀ° ªÀåªÀ¸ÉÜ ¸ÀÆa¹ DzÉò¹gÀÄvÉÛãÉ.

 

ªÁºÀ£À ¸ÀAZÁgÀzÀ ªÀiÁ¥Áðr£À «ªÀgÀ:-

 

1.        ªÀÄAUÀ¼ÀÆgÀÄ §d¥É PÀqɬÄAzÀ PÀnðUÉ §gÀĪÀ ªÁºÀ£ÀUÀ¼ÀÄ ªÀÄ°èUÉAiÀÄAUÀr PÁæ¸ï¤AzÀ KPÀ ªÀÄÄRªÁV ZÀ°¹, VrUÉgÉ gÀ¸ÉÛ ªÀÄÆ®PÀ PÀnÃ®Ä PÁ¯ÉÃdÄ ªÀÄÄRå gÀ¸ÉÛAiÀÄ£ÀÄß ¸ÉÃgÀĪÀÅzÀÄ.

 

2.      PÀnð¤AzÀ ªÀÄAUÀ¼ÀÆgÀÄ PÀqÉUÉ ºÉÆÃUÀĪÀ J¯Áè ªÁºÀ£ÀUÀ¼ÀÄ zÉêÀ¸ÁÜ£ÀzÀ ¥ÀzÀ« ¥ÀƪÀð PÁ¯ÉÃdÄ ªÉÄÊzÁ£ÀzÀ ªÀÄÆ®PÀ «dAiÀÄ ¨ÁåAPï JzÀÄgÀÄUÀqÉ gÀ¸ÉÛAiÀÄ°è ZÀ°¹, §d¥É-ªÀÄAUÀ¼ÀÆgÀÄ PÀqÉUÉ ºÉÆÃUÀĪÀÅzÀÄ.

 

3.       PÁgÀÄ ºÁUÀÆ EvÀgÀ ªÁºÀ£ÀUÀ½UÉ ¥ÀzÀ« ¥ÀƪÀð PÁ¯ÉÃdÄ ªÉÄÊzÁ£ÀzÀ°è ¥ÁQðAUïUÉ ºÉaÑ£À ªÀåªÀ¸ÉÜ PÀ°à¸À¯ÁVzÉ.

 

4.      §¸ÀÄìUÀ¼ÀÄ JA¢£ÀAvÉ §¸ÀÄì ¤¯ÁÝtPÉÌ §AzÀÄ ºÉÆÃUÀĪÀÅzÀÄ.

 

5.       zÉêÀ¸ÁÜ£ÀzÀ »jAiÀÄ ¥ÁæxÀ«ÄPÀ ±Á¯ÉAiÀÄ ªÉÄÊzÁ£À¢AzÀ «dAiÀÄ ¨ÁåAPïªÀgÉV£À EPÉÌ®UÀ¼À°è ªÁºÀ£À ¤®ÄUÀqÉAiÀÄ£ÀÄß ¸ÀA¥ÀÆtð ¤óµÉâü¹zÉ.

 

6.      ¢£ÁAPÀ:25-05-2013 gÀAzÀÄ ¨É½UÉÎ 08.00 UÀAmɬÄAzÀ  ªÀÄvÀÄÛ ¢:26-05-2013gÀAzÀÄ ¨É¼ÀVΣÀ eÁªÀ 5.30 UÀAmÉAiÀĪÀgÉUÉ zÉêÀ¸ÁÜ£ÀzÀ gÀxÀ©Ã¢AiÀÄ°è ªÁºÀ£À ¸ÀAZÁgÀ ºÁUÀÆ ¤®ÄUÀqÉAiÀÄ£ÀÄß ¸ÀA¥ÀÆtð ¤óµÉâü¸À¯ÁVzÉ.

 

      F DzÉñÀzÀ£ÀéAiÀÄ ¸À¢æ gÀ¸ÉÛAiÀÄ°è ªÁºÀ£À ¸ÀAZÁgÀ ªÀåªÀ¸ÉÜ §UÉÎ CªÀ±Àå«gÀĪÀ ¸ÀÆZÀ£Á ¥sÀ®PÀ C¼ÀªÀr¸À®Ä ºÁUÀÆ ¸ÀAZÁgÀ ¤AiÀÄAvÀæt ¹§âA¢UÀ¼À£ÀÄß £ÉêÀÄPÀUÉƽ¸À®Ä ¸ÀºÁAiÀÄPÀÀ ¥ÉưøÀÄ DAiÀÄÄPÀÛgÀÄ, ªÀÄAUÀ¼ÀÆgÀÄ GvÀÛgÀ G¥À«¨sÁUÀ, ªÀÄAUÀ¼ÀÆgÀÄ £ÀUÀgÀ EªÀgÀÄ ªÉÆÃmÁgÀÄ ªÁºÀ£À PÁ¬ÄzÉ 1988 gÀ ¸ÉPÀë£ï 116 gÀ ¥ÀæPÁgÀ C¢üPÁgÀªÀżÀîªÀgÁVgÀÄvÁÛgÉ.

       F C¢ü¸ÀÆZÀ£ÉAiÀÄ£ÀÄß ¢£ÁAPÀ: 24-05-2013 gÀAzÀÄ £À£Àß ¸Àé ºÀ¸ÀÛ ¸À» ºÁUÀÆ ªÀÄÄzÉæAiÉÆA¢UÉ ºÉÆgÀr¹gÀÄvÉÛãÉ.

 

               ¸À»/-

(ªÀĤõï R©ðPÀgï)

¥ÉưøÀÄ DAiÀÄÄPÀÛgÀÄ,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ.

Thursday, May 23, 2013

Press Note

 
¢£ÁAPÀ:23-05-2013gÀAzÀÄ ¢£À ¥ÀwæPÉUÀ¼À°è ªÀÄ»¼Á JJ¸ïL.gÀªÀjUÉ J.¹.¦.AiÀĪÀgÀÄ ªÀiÁ£À¹PÀ ªÀÄvÀÄÛ ¯ÉÊAVPÀ QgÀÄPÀļÀ JA§ ²Ã¶ðPÉUÀ¼À°è ¥ÀæPÀlªÁVzÀÄÝ ¸ÀjAiÀĵÉÖ. ¥ÀwæPÉUÀ¼À°è ¥ÀæPÀlªÁzÀAvÉ ªÀÄAUÀ¼ÀÆgÀÄ£ÀUÀgÀzÀ zÀQët G¥À «¨sÁUÀzÀ ¸ÀºÁAiÀÄPÀ ¥Éưøï DAiÀÄÄPÀÛgÁzÀ ²æà n.Dgï. dUÀ£ÁßxïgÀªÀgÀÄ, ¸ÀºÁAiÀÄPÀ ¥Éưøï G¥À ¤jÃPÀëPÀgÁzÀ ²æêÀÄw ²æÃPÀ¯ÁgÀªÀjUÉ gÀeÉ ¤ÃqÀĪÀ §UÉÎ ¥ÀzÉà ¥ÀzÉà gÀeÉ PÉüÀĪÀÅzÀ£ÀÄß «gÉÆâü¹ gÀeÉAiÀÄ£ÀÄß ªÀÄAdÆgÀÄ ªÀiÁqÀĪÀ «µÀAiÀÄzÀ°è ºÁUÀÆ ¸ÀPÁðj PÉ®¸ÀPÁAiÀÄðUÀ¼À «µÀAiÀÄzÀ°è CªÁZÀå ±À§ÝUÀ¼À£ÀÄß G¥ÀAiÉÆÃV¹ ¤A¢¹gÀĪÀgÉAzÀÆ ¤ÃrzÀ zÀÆgÀÄ CfðAiÀÄ°è £ÀªÀÄÆ¢¹zÀÄÝ, ¯ÉÊAVPÀ QgÀÄPÀļÀzÀ §UÉÎ ¤RgÀªÁV £ÀªÀÄÆ¢¹®è, DzÀgÀÆ ¸ÀºÁ CfðAiÀÄ°è CqÀPÀªÁVgÀĪÀ «µÀAiÀÄUÀ¼À §UÉÎ PÀÆ®APÀıÀªÁV «ZÁj¹ ¸ÀvÁå¸ÀvÀåvÉAiÀÄ£ÀÄß w½AiÀÄ®Ä CfðAiÀÄ «ZÁgÀuÉUÁV G¥À ¥Éưøï DAiÀÄÄPÀÛgÀÄ, PÁ£ÀÆ£ÀÄ ªÀÄvÀÄÛ ¸ÀĪÀåªÀ¸ÉÜ EªÀjUÉ ¤ÃrzÀÄÝ, CfðAiÀÄÄ «ZÁgÀuÉAiÀÄ ºÀAvÀzÀ°ègÀÄvÀÛzÉ.

Daily Crime Incidents for May 23, 2013


ಕಾಣೆ ಪ್ರಕರಣ

ಕಾವೂರ್ ಠಾಣೆ

  • ಫಿರ್ಯಾದಿದಾರರಾದ ಸಿದ್ದಪ್ಪ ಎಂಬವರ ತಂಗಿ ಕುಮಾರಿ ನೀಲಮ್ಮ ಎಂಬವರು ತಾರೀಕು 17-05-2013 ರಂದು ಬೆಳಿಗ್ಗೆ 11-30 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೊರಗೆ ಹೋದವಳು ವಾಪಾಸು ಮನೆಗೆ ಬಾರದೇ ಇದ್ದು, ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾಳೆ ಎಂಬಿತ್ಯಾದಿಯಾಗಿರುತ್ತದೆ.  ಕಾಣೆಯಾದ ನೀಲಮ್ಮಳ ಚಹರೆ ವಿವರ:    1] ಎತ್ತರ 4 ಅಡಿ 6 ಇಂಚು 2] ಬಿಳಿ ಮೈಬಣ್ಣ 3] ಸಪೂರ ಶರೀರ 4] ಪ್ರಾಯ 22 ವರ್ಷ  4] ಕೆಂಪು ಚೂಡಿದಾರ ಧರಿಸಿರುತ್ತಾಳೆ 5] ಚಿನ್ನದ ಸರ, ಬೆಂಡೋಲೆ ಧರಿಸಿರುತ್ತಾಳೆ 6] ಕನ್ನಡ, ತುಳು, ಇಂಗ್ಲೀಷ್. ಹಳೆಗನ್ನಡ ಮಾತನಾಡುತ್ತಾಳೆ ಎಂಬುದಾಗಿ ಸಿದ್ದಪ್ಪ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 111/2013 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿರ್ಯಾದಿದಾರರಾದ ಹನುಮಂತ ರವರ ಮಗಳಾದ ಕುಮಾರಿ ಶೋಭಾ ಎಂಬವರು ತಾರೀಕು 20-05-2013 ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯಿಂದ ಎಲ್ಲೋ ಹೋಗಿದ್ದು, ವಾಪಾಸು ಮನೆಗೆ ಬಾರದೇ ಇದ್ದು, ಈ ವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾಳೆ ಎಂಬಿತ್ಯಾದಿಯಾಗಿರುತ್ತದೆ.  ಕಾಣೆಯಾದ ನೀಲಮ್ಮಳ ಚಹರೆ ವಿವರ:    1] ಎತ್ತರ 4 ಅಡಿ 6 ಇಂಚು 2] ಬಿಳಿ ಮೈಬಣ್ಣ 3] ದೃಢಕಾಯ ಶರೀರ 4] ಪ್ರಾಯ 14 ವರ್ಷ  4] ನೀಲಿ ಲಂಗ, ಕಪ್ಪು ರವಿಕೆ ಧರಿಸಿರುತ್ತಾಳೆ 5] ಕಿವಿಯಲ್ಲಿ ಬಂಗಾರದ ಒಲೆ ಧರಿಸಿರುತ್ತಾಳೆ ಎಂಬುದಾಗಿ ಹನುಮಂತ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 112/2013 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಕಾವೂರ್ ಠಾಣೆ


  • ಫಿರ್ಯಾದಿದಾರರಾದ ಶ್ರೀ ಟಿ.ವಿ ಮ್ಯಾಥ್ಯುರವರು ರೋಹಿತ್ ರವರಿಗೆ ರೂ. 2,50,000.00 ಕೊಡಲು ಬಾಕಿ ಇದ್ದು, ನಿನ್ನೆ ರಾತ್ರಿ ರೋಹಿತ್ ಫಿರ್ಯಾದಿದಾರರಿಗೆ ಫೋನ್ ಮಾಡಿ ಹಣವನ್ನು ಈಗಲೇ ಕೊಡುವಂತೆ ಒತ್ತಾಯ ಮಾಡಿದಾಗ ಅವರೊಳಗೆ ಮಾತಿನ ಚಕಮುಕಿ ಆಗಿದ್ದು, ನಂತರ ರಾತ್ರಿ 10-30 ಗಂಟೆಗೆ ರೋಹಿತ್ ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಬೇವರ್ಷಿ, ರಂಡೇ ಮಗ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದ, ಕೈಯಿಂದ ಫಿರ್ಯಾದಿದಾರರ ತಲೆಗೆ ಹೊಡೆದು ರಭಸದಿಂದ ದೂಡಿದಾಗ ಫಿರ್ಯಾದಿದಾರರು ಕುಸಿದು ಮಂಚದ ಅಂಚು ಫಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ತಾಗಿ ನೋವಾಗಿರುತ್ತದೆ, ಜಗಳ ಬಿಡಿಸಲು ಬಂದ ಫಿರ್ಯಾದಿದಾರರ ತಾಯಿಯನ್ನು ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಎಂಬುದಾಗಿ ಶ್ರೀ ಟಿ.ವಿ ಮ್ಯಾಥ್ಯುರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 113/2013 ಕಲಂ 448, 504, 323 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ವಾಹನ ಕಳವು ಪ್ರಕರಣ

ಬಜಪೆ ಠಾಣೆ


  • ದಿನಾಂಕ 18/05/2013 ರಂದು ಪಿಯರ್ಾದಿದಾರರಾದ ಜಯಪ್ರಕಾಶ್ ಕೆ. 38 ವರ್ಷ ತಂದೆ: ರಾಮಯ್ಯ ಆಚಾರ್ ಕೆ. ವಾಸ: ಡೋರ್ ನಂ. 1-17/81, ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ದೇರೆಬೈಲು ಕೊಂಚಾಡಿ, ದೇರೆಬೈಲು ಗ್ರಾಮ, ಮಂಗಳೂರು ತಾಲೂಕುರವರು ಕೆಲಸದ ನಿಮಿತ್ತ ತನ್ನ ಬಾಬ್ತು ಮೋ. ಸೈಕಲ್ ನಂ. ಏಂ 19 ಇಅ 7659 ನೇದರಲ್ಲಿ ಮಂಗಳೂರು ತಾಲೂಕು ಪೆಮರ್ುದೆ ಗ್ರಾಮದ ಒ.ಎಂ.ಪಿ.ಎಲ್. ಗೆ ಬಂದು ಒ.ಎಂ.ಪಿ.ಎಲ್. ನ ಮುಖ್ಯ ಗೇಟಿನ ಹೊರಗೆ ಮೋ. ಸೈಕಲನ್ನು ನಿಲ್ಲಿಸಿ ಒಳಗೆ ಹೋಗಿದ್ದು, ಪಿಯರ್ಾದಿದಾರರು ಕೆಲಸ ಮುಗಿಸಿ ವಾಪಾಸು ಹೊರಗೆ ಬಂದಾಗ ಅವರ ಬಾಬ್ತು ಮೋ. ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಕಾಣೆಯಾಗಿದ್ದು, ಸದ್ರಿ ಮೋ. ಸೈಕಲ್ ನಂ. ಏಂ 19 ಇಅ 7659 ನೇದ್ದನ್ನು ಬೆಳಿಗ್ಗೆ 11.30 ಗಂಟೆಯಿಂದ 13.45 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋ. ಸೈಕಲ್ ನ ಅಂದಾಜು ಮೌಲ್ಯ ರೂ. 30,000/- ಆಗಬಹುದು ಎಂಬುದಾಗಿ ಜಯಪ್ರಕಾಶ್ ಕೆ.ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 151/2013 ಕಲಂ: 379 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Wednesday, May 22, 2013

Daily Crime Incidents for May 22, 2013


ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 24-04-2013 ರಂದು ಸಂಜೆ 18-30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಕವಿತಾ ಸುವರ್ಣ (29) ಗಂಡ ಶಫೀಕ್ ಅಹ್ಮದ್, ವಾಸ: ಮಂಗಳಾ ಕಂಪೌಂಡು, ಜ್ಯೋತಿ ಗ್ಯಾರೇಜ್ ಬಳಿ, ಮುಳಿಹಿತ್ಲು, ಮಂಗಳೂರು ರವರು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ತನ್ನ ಮಗಳಾದ ಮೆಹಕ್ ಕಂತುನ್ ಪ್ರಾಯ: 4ಳಿ ವರ್ಷ, ಮನೆಯಲ್ಲಿ ಕಾಣಲಿಲ್ಲ. ಈ ಬಗ್ಗೆ ತಾಯಿಯಲ್ಲಿ ವಿಚಾರಿಸಿದಾಗ ಪಕ್ಕದಲ್ಲಿ ಆಡುತ್ತಿರಬಹುದೆಂದು ಹೇಳಿದರು. ಆದುದರಿಂದ ಪಕ್ಕದ ಮನೆಯಲ್ಲಿ ವಿಚಾರಿಸಿದಾಗ ಪತ್ತೆಯಾಗಲಿಲ್ಲ. ಫಿರ್ಯಾದುದಾರರಿಗೆ ಅವರ ಗಂಡನ ಮದ್ಯೆ ಸಂಸಾರದಲ್ಲಿ ವಿರಸವಿದ್ದು, ತನ್ನ ಗಂಡನು ಮಗುವನ್ನು ಕರೆದುಕೊಂಡು ಹೋಗಿರಬಹುದೆಂದು ಸಂಶಯ ಇದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಫಿರ್ಯಾದುದಾರರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದುದರಿಂದ ಸದ್ರಿ ಹೆಣ್ಣು ಮಗುವನ್ನು ಹುಡುಕಿಕೊಡುವಂತೆ ಶ್ರೀಮತಿ ಕವಿತಾ ಸುವರ್ಣ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 136/2013 ಕಲಂ ಮಗು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಬರ್ಕೆ ಠಾಣೆ


  • ದಿನಾಂಕ 21-05-2013 ರಂದು ಬೆಳಿಗ್ಗೆ 11-30ಗಂಟೆ ಸಮಯ ಆರೋಪಿತನಾದ ಸಿಆರ್. ಅಬೂಬಕ್ಕರ್ ಮತ್ತು ಪಿರ್ಯಾದಿದಾರರಾದ ಅಕ್ಕಾಫ್ (27)ತಂದೆ: ಎಂ.ಎ. ರಹಮಾನ್, ವಾಸ: 'ದಿಲ್ಮನ್ ನೆಹರೂ ಅವೆನ್ಯೂ, ಲಾಲ್ಭಾಗ್, ಮಂಗಳೂರು ರವರಿಗೂ ಅಂಗಡಿಗಳನ್ನು ಬಾಡಿಗೆ ನೀಡುವ ವಿಚಾರದಲ್ಲಿ ತಕರಾರು ಇರುವ ಹಿನ್ನಲೆಯಲ್ಲಿ ಆರೋಪಿತನು ಪೂರ್ವದ್ವೇಷದಿಂದ ಪಿರ್ಯಾದಿದಾರರ ತಲೆ ಹಾಗೂ ಎಡ ಗಲ್ಲಕ್ಕೆ ಕೈಯಿಂದ ಹೊಡೆದು ಸೂಳೆ ಮಗನೇ ಪೊಲೀಸಿಗೆ ಹೇಳಿದರೆ ನಿನ್ನನ್ನು ಜೀವ ಸಮೇತ ಬಿಡಲಾರೆ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಅಕ್ಕಾಫ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಮೊನಂ. 70/2013 ಕಲಂ. 323,504,506 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಪೂರ್ವ ಠಾಣೆ


  • ದಿನಾಂಕ 03-04-2013ರಂದು ಮಧ್ಯಾಹ್ನ 15-00 ಗಂಟೆಯಿಂದ ದಿನಾಂಕ 20-05-2013ರಂದು ಬೆಳಿಗ್ಗೆ 10-00 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಆನಂದ್ ಅಪಾಟರ್್ಮೆಂಟ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದ ಪಿರ್ಯಾದಿದಾರರಾದ ಗೌರವ್.ಎನ್(19) ತಂದೆ: ದಿ|| ನಾಗೇಶ್,ವಾಸ: ಡೋರ್.ನಂಬ್ರ. 8-31/4, ಕಮಲ ನಿವಾಸ್, ಗಟ್ಟಿ ಕಂಪೌಂಡ್, ಬಿ.ಸಿ.ಎಂ. ಹಾಸ್ಟೇಲ್ ಬಳಿ, ಶೇಡಿಗುರಿ, ಅಶೋಕನಗರ, ಮಂಗಳೂರು ರವರ ಆರ್. ಸಿ. ಮಾಲಕತ್ವದ 1996ನೇ ಮೊಡಲ್ನ ಕಪ್ಪು ಬಣ್ಣದ ಅಂದಾಜು ರೂ 18000/- ಬೆಲೆ ಬಾಳುವ ಕೆಎ 19 ಕೆ 3918 ನೊಂದಣೆ ಸಂಖ್ಯೆಯ ಯಮಹಾ ವೈಬಿಎಕ್ಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಡ್ಯಾಶ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಗೌರವ್.ಎನ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂಬ್ರ. 77/2013 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Tuesday, May 21, 2013

Daily Crime Incidents For May 21, 2013


ಅಸ್ವಾಭಾವಿಕ ಮರಣ ಪ್ರಕರಣ:

ಕೋಣಾಜೆ ಠಾಣೆ;

  • ಫಿರ್ಯಾದಿದಾರರ ಅಣ್ಣ ಸಂಜೀವ ಬಂಗೇರ (58) ಎಂಬವರು ದಿನಾಂಕ 20.05.2013 ರಂದು 03:30 ರ ವೇಳೆಗೆ ತನ್ನ ಮನೆಯಲ್ಲಿ ತೀರಾ ಅಸ್ವಸ್ಥರಾದರನ್ನು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 07:15 ಗಂಟೆಗೆ ಮೇತಪಟ್ಟಿರುತ್ತಾರೆ. ಮೃತರು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು ಅಲ್ಲಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿಕೊಂಡಿದ್ದು ಅವಿವಾಹಿತರಾಗಿದ್ದು ಈ ಎಲ್ಲಾ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮಾಧವ ಬಂಗೇರ (40) ತಂದೆ: ಬೀರ ಬೆಳ್ಚಡ ವಾಸ: ಪೊಯ್ಯೆ ಮನೆ ಬೋಳಿಯಾರು ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಯು.ಡಿ.ಆರ್‌ ನಂಬ್ರ 13/2013 ಕಲಂ: 174 ಸಿಆರ್‌.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, May 20, 2013

Daily Crime Incidents for May 20, 2013


ಸುಳಿಗೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 19-05-2013 ರಂದು ಫಿಯರ್ಾದುದಾರರಾದ ಶ್ರೀಮತಿ ಉಮಾ ಎಸ್. ಮೆಂಡನ್ ರವರು ರಾತ್ರಿ ಊಟ ಮುಗಿಸಿ ತನ್ನ ಗಂಡನೊಂದಿಗೆ ನಗರದ ಮುಳಿಹಿತ್ಲು ಫೇರಿ ರೋಡ್ನಲ್ಲಿ ವಾಕಿಂಗ್ಗೆ ಹೋಗುತ್ತಿರುವಾಗ ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ನಗರದ ಮುಳಿಹಿತ್ಲು ನಲ್ಲಿರುವ ಪ್ರಕಾಶ್ ಗ್ಯಾರೇಜ್ ಬಳಿ ತಲುಪಿದಾಗ, ಸುಮಾರು 30 ರಿಂದ 32 ವರ್ಷ ಪ್ರಾಯದ  ಎರಡು ಜನ ಅಪರಿಚಿತ ಯುವಕರು ಕಪ್ಪು ಬಣ್ಣದ ಮೋಟಾರು ಸೈಕಲ್ನಲ್ಲಿ ಬಂದು, ಒಮ್ಮೆಲೇ ಫಿಯರ್ಾದುದಾರರ ಕುತ್ತಿಗೆಗೆ ಕೈ ಹಾಕಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು ರೂ 75,000-00 ಬೆಲೆ ಬಾಳುವ, 3ಳಿ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು, ಮೋಟಾರು ಸೈಕಲ್ನಲ್ಲಿ ಪರಾರಿಯಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಉಮಾ ಎಸ್. ಮೆಂಡನ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 135/2013 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ


  • ಫಿಯರ್ಾದಿದಾರರಾದ ಜೆರೋಮ್ ಮೆನೇಜಸ್ ರವರ ಅಕ್ಕ ದುಲ್ಸಿನ್ ಫೆನರ್ಾಂಡಿಸ್ ರವರ ಮಗನಾದ ಪ್ರೀತಮ್ ಫೆನರ್ಾಂಡಿಸ್ ಪ್ರಾಯ 36 ವರ್ಷ ಎಂಬವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು, ಇವರು ದಿನಾಂಕ 18-05-2013 ರಂದು ಬೆಳಿಗ್ಗೆ ತನ್ನ ಮನೆಯಿಂದ ಹೊರಗಡೆ ಹೋಗಿದ್ದು, ದಿನಾಂಕ 19-05-2013 ರಂದು ಬೆಳಿಗ್ಗೆ 6-30 ಗಂಟೆಗೆ ಫಿಯರ್ಾದಿದಾರರಲ್ಲಿ ಅವರ ಅಕ್ಕ ತನ್ನ ಮಗ ಪ್ರೀತಮ್ ಫೆನರ್ಾಂಡಿಸ್ ಮನೆಯ ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಈತನು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಜೆರೋಮ್ ಮೆನೇಜಸ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ  ಯು.ಡಿ.ಆರ್. ನಂ: 46/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಬಜಪೆ ಠಾಣೆ


  • ದಿನಾಂಕ 18-5-13 ರಂದು ರಾತ್ರಿ ಸುಮಾರು 7-30 ಗಂಟೆಗೆ ಫಿರ್ಯಾದಿದಾರರಾದ ಮನ್ಸೂರು ಎಂಬವರು ಅಡ್ಯಾರು ಗ್ರಾಮದ ಕಾಂಜಿಲಕೋಡಿ ಬದ್ರುಲ್ ಹುದಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಯ ಕಡೆಗೆ ಹೋಗುತ್ತಿದ್ದಾಗ ತನ್ನ ಹಿಂದಿನಿಂದ ಮೋಟಾರು ಸೈಕಲ್ ನಂಬ್ರ ಕೆಎ19ವಿ6674 ನೇದರಲ್ಲಿ ಬಂದ ಆರೋಪಿಗಳು ಫಿರ್ಯಾದಿದಾರರಿಗೆ ಢಿಕ್ಕಿ ಉಂಟು ಮಾಡಿದ ಪರಿಣಾಮ ಫಿರ್ಯಾದಿದಾರರು ಚರಂಡಿಗೆ ಬಿದ್ದು ಎದ್ದು ನಿಂತಾಗ ಆರೋಪಿಗಳ ಪೈಕಿ ಮಹಮ್ಮದ್ ಕುಂಞ ಆವ್ಯಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಹೊಡೆದಿದ್ದು, ಆರೋಪಿ ಅಬ್ದುಲ್ ರಶೀದ್ ಎಂಬಾತನು ಫಿರ್ಯಾದಿಯ ಶಟರ್್ ಹರಿದುದಲ್ಲದೆ ಇನ್ನೋರ್ವ ಆರೋಪಿ ಇಷರ್ಾದ್ ಎಂಬಾತನು ಕಾಲಿನಿಂದ ತುಳಿದುದರ ಪರಿಣಾಮ ಫಿರ್ಯಾದಿದಾರರಿಗೆ ಗುದ್ದಿದ ಗಾಯಗಳಾಗಿರುವುದಾಗಿದೆ ಎಂಬುದಾಗಿ ಮನ್ಸೂರ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 149/2013 ಕಲಂ:323, 234, 504, 506 ಐಪಿಸಿ.  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 19-05-2013 ರಂದು ಸಮಯ ಸುಮಾರು 16.30 ಗಂಟೆಗೆೆ ಪಿರ್ಯಾದುದಾರರಾದ ಚಂದ್ರ (44)ತಂದೆ: ಈಶ್ವರ.ವಾಸ: ಕಂದಾವರ ಚಚರ್್ ಬಳಿ, ಗುರುಪುರ, ಕೈಕಂಬ,  ಮಂಗಳೂರು ರವರು ಸ್ಕೂಟರ್ ನಂಬ್ರ ಏಂ-19 ಖ- 2458 ರಲ್ಲಿ ಗಣೇಶ್ನಾಯ್ಕ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಬಲ್ಮಠ ಕಡೆಗೆ ಎಸ್ಸಿಎಸ್ ಆಸ್ಪತ್ರೆ ಮಾರ್ಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ ಬಲ್ಮಠ ಸರ್ಕಲ್ ಬಳಿಯಿರುವ ಪ್ರಿಸ್ಟೀಜ್ ಹೋಟೆಲ್ ಎದುರು ತಲುಪುವಾಗ ಬಲ್ಮಠ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಪಿಕಪ್ ವಾಹನ ನಂಬ್ರ ಏಂ-19 ಂ- 6403 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಗಣೇಶ್ ನಾಯ್ಕ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಣೇಶ್ನಾಯ್ಕರವರ ತಲೆಗೆ ಗಂಭೀರ ಸ್ವರೂಪ ಗಾಯ ಉಂಟಾಗಿ ಮೃತಪಟ್ಟಿರುವುದಾಗಿದೆ. ಪಿರ್ಯಾದುದಾರರ ಬಲಕೈಗೆ ಗಾಯ ಹಾಗೂ ಬಲಭುಜಕ್ಕೆ ಮತ್ತು ಬಲಕಾಲಿಗೆ ತರಚಿದ ಗಾಯ ಉಂಟಾಗಿ ಸಕರ್ಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಚಂದ್ರ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 90/13  ಕಲಂ-279,  337, 304(ಂ) ಐಪಿಸಿ ಮತ್ತು ಅರ್ ಅರ್ ರೂಲ್ 2 ಮೋ.ವಾ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Sunday, May 19, 2013

Daily Crime Incidents for May 19, 2013


ಅಪಘಾತ ಪ್ರಕರಣ

ಸುರತ್ಕಲ್ ಠಾಣೆ

  • ದಿನಾಂಕ: 17-05-13 ರಂದು ಪಿರ್ಯಾದಿದಾರರಾದ ಸವಿನ್ ಕುಮಾರ್ (26) ತಂದೆ: ಲೋಕನಾಥ ಕರ್ಕೇರ, ವಾಸ: ಸ್ಐಟ್ ನಂಬ್ರ 51, 2ನೇ ಬ್ಲಾಕ್ ಮೀನಕಳಿಯ  ಬೈಕಂಪಾಡಿ ಮಂಗಳೂರು ರವರು ತನ್ನ ಅಣ್ಣ ಕಿರಣ್ ಎಂಬವರ ಜೊತೆ ಕುಳಾಯಿ ಶೆಟ್ಟಿ ಐಸ್ ಕ್ರೀಂ ಬಳಿ ಇರುವ ವಜ್ರದುಂಬಿ ಹೊಟೇಲ್ ನಲ್ಲಿ ಊಟ ಮಾಡಿ ನಂತರ ಬೈಕಂಪಾಡಿ ಕಡೆಗೆ ಹೋಗುವರೇ ಬಸ್ಸಿಗಾಗಿ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವಾಗ ಅಪರಾಹ್ನ  ಸುಮಾರು 3-30 ಗಂಟೆಗೆ ಸುರತ್ಕಲ್ ಕಡೆಯಿಂದ ಕೆಎ-19-ಡಿ-4299 ನೇ ಕಾರನ್ನು ಅದರ ಚಾಲಕ ಶಬೀರ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಕಡೆಯಿಂದ ಬೈಕಂಪಾಡಿ ಕಡೆಗೆ ಬರುವ ಒಂದು ಲಾರಿಯನ್ನು ಅದರ ಎಡ ಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಪೂರ್ಣ ಎಡ ಬದಿಗೆ ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರ ಜೊತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಅಣ್ಣ ಕಿರಣ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ರವರ  ತಲೆಗೆ, ಭುಜಕ್ಕೆ , ರಕ್ತಗಾಯವಾಗಿದ್ದು ಚಿಕಿತ್ಸೆಗೆ ಅದೇ ಕಾರಿನಲ್ಲಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸವಿನ್ ಕುಮಾರ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಮೊ. ನಂ. 139/2013 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಟೋಪಣ್ಣ ಬಿ.ಟಿ (ಪ್ರಾಯ 30), ತಂದೆ ಬರ್ಮಪ್ಪ, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಮೇದೂರು ಅಂಚೆ ಮತ್ತು ಗ್ರಾಮ, ಹಿರೆಕೆರೂರು ತಾಲೂಕು, ಹಾವೇರಿ ಜಿಲ್ಲೆ ರವರು ಚಾಲಕರಾಗಿರುವ ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನೇಯದ್ದನ್ನು ನಿನ್ನೆ ದಿನ ದಿನಾಂಕ 17-05-2013 ರಂದು ಸಂಜೆ 5-30 ಗಂಟೆಗೆ ಟ್ಯಾಂಕರ್ನ್ನು ಪಿರ್ಯಾದಿದಾರರು ಬಾಡಿಗೆಗೆ ವಾಸವಿರುವ  ಹೊನ್ನಕಟ್ಟೆಯ ಮನೆಯ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಎದ್ದು ನೋಡಿದಾಗ ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಟ್ಯಾಂಕರ್ ಲಾರಿ ಅಲ್ಲಿ ಇರಲಿಲ್ಲ. ಕೂಡಲೇ ಅವರು ಅಲ್ಲಿ ಅಕ್ಕ-ಪಕ್ಕದವರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಲಿಲ್ಲ. ಹಾಗೂ ಈ ಬಗ್ಗೆ ಟ್ಯಾಂಕರ್ ಮಾಲಕರಿಗೆ ವಿಷಯ ತಿಳಿಸಿರುತ್ತಾರೆ. ದಿನಾಂಕ 17-05-25013 ರಂದು ಸಂಜೆ ಸುಮಾರು 5-30 ಗಂಟೆಯಿಂದ ಈ ದಿನ ದಿನಾಂಕ 18-05-2013 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯೆ ಯಾರೋ ಕಳ್ಳರು ಟ್ಯಾಂಕರ್ ಲಾರಿ ನಂಬ್ರ ಕೆಎ-20 ಸಿ-3044 ನ್ನು ಕಳ್ಳತನ ಮಾಡಿರುವುದಾಗಿದೆ ಎಂಬುದಾಗಿ ಟೋಪಣ್ಣ ಬಿ.ಟಿ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ 140/2012 ಕಲಂ: 379  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದಿದಾರರಾದ ಕಾಶೀನಾಥ್ ರವರು ಮಂಗಳೂರು ದಕ್ಷಿಣ ದಕ್ಕೆಯಲ್ಲಿ ಬೋಟ್ ರಿಪೇರಿ ಕೆಲಸ ಮಾಡಿಕೊಂಡಿರುತ್ತಾರೆ ಈ ದಿನ ದಿನಾಂಕ 18-05-2013 ರಂದು  ಮಂಗಳೂರು ನಗರದ ಫ್ರೆಂಡ್ಸ್ ಬಾರ್ನ ಪಕ್ಕದ ಗೂಡ್ಸ್ ರೈಲ್ವೆ ನಿಲ್ದಾಣದ ಬಳಿಯ ದಂಡೆಯೊಂದರ ಬಳಿ ಜನ ಸೇರಿದ್ದು, ಅದನ್ನು ನೋಡಿದ ಫಿಯರ್ಾದುದಾರರು ಹೋಗಿ ನೋಡಿದಾಗ, ಸುಮಾರು 35 ರಿಂದ 40 ವರ್ಷ ಪ್ರಾಯದ ಒರ್ವ ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಸದ್ರಿ ವ್ಯಕ್ತಿಗಿದ್ದ ಯಾವುದೋ ಕಾಯಿಲೆಯಿಂದ ಯಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಕಾಶೀನಾಥ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 43/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಪ್ರಕಾಶ್ ರವರು   ದಿನಾಂಕ 18-05-2013 ರಂದು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಸುಮಾರು 13-30 ಗಂಟೆ ಸಮಯಕ್ಕೆ ವೆನ್ಲಾಕ್ ಅಸ್ಪತ್ರೆಯ ಆವರಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ, ದಿನಾಂಕ 17-05-2013 ರಂದು ಮಲೇರಿಯಾ ಖಾಯಿಲೆ ಬಗ್ಗೆ ಅಸ್ಪತ್ರೆಯಲ್ಲಿ ದಾಖಲಾಗಿ, ದಿನಾಂಕ 18-05-2013 ರಂದು ಬೆಳಿಗ್ಗೆ 6-00 ಗಂಟೆಗೆ ಕಾಣೆಯಾಗಿದ್ದ ಧರ್ಮ ಪ್ರಾಯ 38 ವರ್ಷ ಎಂಬವರಾಗಿದ್ದು, ಮೃತ ಧರ್ಮ ಎಂಬಾತನಿಗಿದ್ದ  ಮೆಲೇರಿಯಾ ಖಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಬೇರೆ ಯಾವುದೋ ಖಾಯಿಲೆಯಿಂದಾಗಿ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಪ್ರಕಾಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 44/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಫಿಯರ್ಾದಿದಾರರಾದ ಶ್ರೀಮತಿ ಪುಷ್ಪ ರವರ ಅಕ್ಕನ ಮಗನಾದ ಸಂತೋಷ್ ಕುಮಾರ್ ಪ್ರಾಯ 36 ವರ್ಷ ರವರು ಮಂಗಳೂರಿನ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಟೆಂಡರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ತನ್ನ ಮನೆಯಾದ ಕುಂಬ್ಳೆಯಲ್ಲಿ ದಿನಾಂಕ 16-05-13 ರಂದು ತನ್ನ ಹೆಂಡತಿ ಶ್ರೀಮತಿ ಸುಕನ್ಯ ಜೊತೆ ಗಲಾಟೆ ಮಾಡಿ ಚಿಕ್ಕಮ್ಮನ ಮನೆಯಾದ ಜಪ್ಪು ಬಪ್ಪಾಲ್ಗೆ ಬಂದಿರುತ್ತಾರೆ. ಈ ದಿನ ದಿನಾಂಕ 18-05-13 ರಂದು ಸಂಜೆ ಸುಮಾರು 15-00 ಗಂಟೆಯ ವೇಳೆಗೆ ಮನೆಯಲ್ಲಿ ಫ್ಯಾನಿಗೆ ಶಾಲ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಗಂಡ ಹೆಂಡತಿಯ ನಡುವಿನ ಮನಸ್ತಾಪದಿಂದ ಬೇಸತ್ತುಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕುತ್ತಿಗೆಗೆ ನೇಣೂ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶ್ರೀಮತಿ ಪುಷ್ಪ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 45/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Saturday, May 18, 2013

Daily Crime Incidents For May 18, 2013


ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;

  • ದಿನಾಂಕ 17-05-13 ರಂದು ಫಿರ್ಯಾದುದಾರರ ಜೊತೆ ಕೆಲಸ ಮಾಡುವ ಲಚ್ಮಯ್ಯ ರವರು ರಾತ್ರಿ ಊಟ ಮಾಡಿ ಗುಡ್ಲಕ್ ಎಂಬ ಬೋಟಿನಲ್ಲಿಯೇ ಮಲಗಿದ್ದು, ರಾತ್ರಿ ಸುಮಾರು   11-30 ಗಂಟೆಗೆ ಯಾರೋ ನೀರಿಗೆ ಬಿದ್ದ ಶಬ್ದವಾದಾಗ ಫಿರ್ಯಾದುದಾರರು ಹಾಗೂ ಇತರರು ನೋಡಿದಲ್ಲಿ ತಮ್ಮ ಜೊತೆ ಮಲಗಿದ್ದ ಲಚ್ಮಯ್ಯ ರವರು ಕಂಡು ಬರಲಿಲ್ಲ. ಕೂಡಲೇ ಫಿರ್ಯಾದುದಾರರು ಹಾಗೂ ಇತರ ಇಬ್ಬರು ನೀರಿನಲ್ಲಿ ಮುಳುಗಿ ಹಿಡುಕಾಡಿದಲ್ಲಿ ಲಚ್ಮಯ್ಯ ರವರ ದೇಹ ನೀರಿನಲ್ಲಿ ಪತ್ತೆಯಾಗಿರುತ್ತದೆ. ಕೂಡಲೇ ಇವರನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ತಂದು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ  ಕರೆ ತಂದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಲಚ್ಮಯ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ  ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶವಾಗಿದೆ ಎಂಬುದಾಗಿ ನಶಿವಾನಂದ, ಪ್ರಾಯ: 27 ವರ್ಷತಂದೆ: ನಾಗಪ್ಪವಾಸ: ಮಾರೈನ್ ಮನೆ, ಮಾಯಿನ್ ಕುರುವೆ ಅಂಚೆ, ಬೆಳ್ನಿ ಗ್ರಾಮ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ    ಯು.ಡಿ.ಆರ್. ನಂ: 42/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನೀರ್ಲಕ್ಷತನದಿಂದ ಗಾಯ;

ಬಜಪೆ ಠಾಣೆ;

  • ಫಿರ್ಯಾದಿದಾರರು ತನ್ನ ಶಾಲಾ ರಜಾ ಸಮಯದಲ್ಲಿ ಆರೋಪಿತರ ಬಾಬ್ತು ಮಂಗಳೂರು ತಾಲೂಕು, ಬಡಗ  ಎಕ್ಕಾರು ಗ್ರಾಮದ ಅರಸುಲೆ ಪದವು ಎಂಬಲ್ಲಿರುವ ಆರೋಪಿಗಳ ಬಾಬ್ತು ಶ್ರೀ ದುಗರ್ಾ ಇಂಡಸ್ಟ್ರೀಸ್  ಎಂಬ ಇಂಟರ್ ಲಾಕ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14-05-2013 ರಂದು ಮಧ್ಯಾಹ್ನ 1-00 ಗಂಟೆ ಸಮಯಕ್ಕೆ ಮಿಕ್ಸಿಂಗ್ ಮೆಷಿನ್ ನಲ್ಲಿ ಕೆಲಸ ಮಾಡುತಿರುವ ಸಮಯ ಅದರ ತಗಡು ವಿರುದ್ಧ ದಿಕ್ಕಿನಲ್ಲಿ ತಿರುಗಿದಾಗ ಅದನ್ನು ಸರಿಪಡಿಸಲು ಫಿರ್ಯಾದಿದಾರರು ಬಲಕೈ ಹಾಕಿದಾಗ, ಸದ್ರಿ ಮೆಷಿನ್ ನ ಬ್ಲೇಡ್ ಬಲಕೈಯ ಮಧ್ಯದ ಮೂರು ಬೆರಳಿಗೆ ತಾಗಿ ಬೆರಳುಗಳ ತುದಿಯ ಭಾಗ ತುಂಡಾಗಿದ್ದು, ಇದಕ್ಕೆ ಹಾಲಿ ಪ್ಯಾಕ್ಟರಿಯ ಮಾಲಕರಾದ ಮಹೇಶ್ ಮತ್ತು ಮೆನೇಜರ್ ಜಯಶೀಲ ಕಾಂಚನ್ ಎಂಬವರ ಕೆಲಸದ ಬಗ್ಗೆ ಕಾಮರ್ಿಕರ ಸುರಕ್ಷತೆಯ ಬಗ್ಗೆ ಕೈಗೆ ಧರಿಸಲು ಗ್ಲೌಸ್ ಮತ್ತಿತರ ಸಾಮಾಗ್ರಿ ನೀಡದೇ ನಿಲಕ್ಷ್ಯ ವಹಿಸಿರುವುದೇ ಕಾರಣ ಎಂಬುದಾಗಿ ಜೋಯೆಲ್ ಫೆನರ್ಾಂಡಿಸ್, 18 ವರ್ಷ, ತಂದೆಃ ರೊನಾಲ್ಡ್ ಫೆನರ್ಾಂಡಿಸ್, ವಾಸ: ಮಚ್ಚಾರು ಕೋಡಿ ಮನೆ, ಬಡಗ ಎಕ್ಕಾರು ಗ್ರಾಮ, ನೀರುಡೆ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 147/2013 ಕಲಂ: 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Friday, May 17, 2013

Daily Crime Incidents For May 17, 2013


ಕಳವು ಪ್ರಕರಣ:

ಪೂರ್ವ ಪೊಲೀಸ್ ಠಾಣೆ;

  • ದಿನಾಂಕ 16-05-2013 ರಂದು 11-50 ಗಂಟೆಯಿಂದ  12-45 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆ ಉ್ಪಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯ ಎದುರುಗಡೆ ಶಿ್ಭೂ. ನಾರಾಯಣ ಎಂಬ ಹೆಸರಿನ 15-9-472/1 ಡೋರ್,ನಂಬ್ರದ ಪಿರ್ಯಾದಿದಾರರಾದ ಶ್ರಿಮತಿ.ಮಮತ ಕೆ ಗಂಡ:ದಿ.ಕಮಲಾಕ್ಷ ಪ್ರಬಖ್ಪ್ಮ, ವಾಸ: ಆ.ಓಠ.15-9-472/1 ಶಿ್ಭೂ ನಾರಾಯಣ, ಸಿಟಿ ಆಸ್ಪತ್ರೆ ಎದುರುಗಡೆ, ಕದಿ ಬಾಬ್ತು ವಾಸ್ತವ್ಯದ ಮನೆಯ ಎದುರು ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡರಿಸಿ ಒಳ ಪ್ರವೇಶಿಸಿ ಮಾಸ್ಟರ್ ಬೆಡ್ರೂಮಿನ ಕಪಾಟಿನಿಂದ ವಿವಿಧ ನಮೂನೆಯ 12 ಳ  ಪವನ್ ಚಿನ್ನಾಭರಣ, ನಗದು ಹಣ ಉ್ಪ್ರ.20000/- ಹಾಗೂ ಸಾಮ್ಸಂಗ್ ಕಂಪನಿಯ ಮೊಬೈಲ್ ಸೆಟ್-1,  ಹೀಗೆ ಒಟ್ಟು 2,67,240/-ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರಿಮತಿ.ಮಮತ ಕೆ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.74/2013 ಕಲಂ. 454, 380 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ:

ಪೂರ್ವ ಪೊಲೀಸ್ ಠಾಣೆ;

  • ಫಿಯರ್ಾದಿದಾರರಾದ .ಪ್ರವೀಣ್ ಕುಮಾರ್ ಶೆಟ್ಟಿ, ಸೂಪರವ್ಶೆಜರ್ ಎ.ಜೆ.ಆಸ್ಪತ್ರೆ, ಕುಂಟಿಕಾನ, ಮಂಗಳೂರು ರವರು ಎ.ಜೆ ಆಸ್ಫತ್ರೆಯಲ್ಲಿ ಸೂಪರ್ವೈಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ದಿನಾಂಕ 20.04.2013 ರಂದು ಈ ಮೇಲೆ ತಿಳಿಸಿದ ಶ್ರೀಮತಿ ಶಮಾ  ಎಂಬುವರು ಸದ್ರಿ ಫಿಯರ್ಾದಿದಾರರು ಕೆಲಸ ನಿರ್ವಹಿಸುತ್ತಿರುವ ಎ.ಜೆ .ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ದಿನಾಂಕ:10.05.2013 ರಂದು ಚಿಕಿತ್ಸೆ ನೀಡಿದ್ದ ಹಣ ಆಸ್ಪತ್ರೆಯ ಬಿಲ್ ರ್ರೂ.79,851/-ವನ್ನು ಪಾವತಿಸದೇ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ ಪಿಯರ್ಾದಿದಾರರಿಗೆ ಹಣವನ್ನು ಪಾವತಿಸದೇ ಮೋಸ ಮಾಡಿರುವುದಾಗಿದೆ ಎಂಬುದಾಗಿ .ಪ್ರವೀಣ್ ಕುಮಾರ್ ಶೆಟ್ಟಿ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.75/2013 ಕಲಂ. 406 ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ದಕ್ಷಿಣ ಠಾಣೆ;


  • ಪಿರ್ಯಾದಿದಾರರಾದ ಗಿರೀಶ್ (27), ತಂದೆ: ಯು ಬಿ ಭಾಸಕರ, ವಾಸ: 3ನೇ ಕ್ರಾಸ್, ಸೂಟರ್ ಫೆಟೆ, ಮಂಗಳೂರು ರವರು ಕಟ್ಟಡದ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ನಿನ್ನೆ ದಿನ ದಿನಾಂಕ:15-05-2013 ರಂದು ರಾತ್ರಿ 10-00 ಗಂಟೆಗೆ  ಫಿರ್ಯಾದುದಾರರು ತನ್ನ ಗೆಳೆಯ ಅಮರನಾಥ ಎಂಬವರೊಡನೆ ಕೆಲಸ ಮುಗಿಸಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರ ನೆರೆಯ ಹಾಗೂ  ಪರಿಚಯದವರಾದ ಧಿರಜ್, ಅಜಿತ್, ಚೇತು, ಮಿಥುನ್, ಪ್ರದೀಪ್, ರಂಜಿತ್ ಹಾಗೂ ಸಚಿನ್ ಎಂಬವರು ತಡೆದು ನಿಲ್ಲಿಸಿ, ಅವರಲ್ಲಿ ಧೀರಜ್ ಎಂಬಾತನು ತನ್ನ ಮುಖಕ್ಕೆ ಮತ್ತು ಬೆನ್ನಿಗೆ, ಅಜಿತ್ ಮತ್ತು ಚೇತು ರವರು ತನ್ನ ಶರೀರದ ಅಲ್ಲಲ್ಲಿ ಕೈಯಿಂದ ಹೊಡೆದುದಾಗಿಯೂ, ಅವರೊಂದಿಗೆ ಇದ್ದ ಮಿಥುನ್, ಪ್ರದೀಪ್ ಮತ್ತು ಸಚಿನ್ ಹಾಗೂ ರಂಜಿತ್ ರವರು ಬೇವಸರ್ಿ ರಂಡೇ ಮಕ್ಕಳೇ ನಿಮಗೆ ಬಾರೀ ಹಾಂಕರನ  ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದುದಾಗಿಯೂ. ಇದರಿಂದ ಹೆದರಿದ ತಾವು ಬೊಬ್ಬೆ ಹಾಕಿದಾಗ ಅವರು ಅಲ್ಲಿಗೆ ಬರುವ ಜನರನ್ನು ಕಂಡು ಹೊರಟು ಹೋಗಿರುತ್ತಾರೆ. ಅಲ್ಲದೇ ಹೋಗುವ ಸಮಯ ಬ್ಯಾವಸರ್ಿ ರಂಡೆ ಮಕ್ಕಳೇ ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಘಟನೆ ನಡೆಯುವ ಸಮಯ ರಾತ್ರಿ 10.00 ಗಂಟೆಯಾಗಿದ್ದು, ಅವರುಗಳನ್ನು ಉರಿಯುವ ದಾರಿದೀಪದ ಸಹಾಯದಿಂದ ನೋಡಿರುವುದಾಗಿಯೂ, ಆರೋಪಿಗಳು ಈ ಹಿಂದೆ ಅವರುಗಳ ಮೋಟಾರು ಸೈಕಲ್ಗಳನ್ನು ಸೂಟರ್ಪೇಟೆಯ ಪರಿಸರದಲ್ಲಿ ಅತೀ ವೇಗವಾಗಿ ಚಲಾಯಿಸಿದ್ದನ್ನು ಕಂಡ ಬಗ್ಗೆ ತಾವು ಹೇಳಿದ್ದರಿಂದ ಪೂರ್ವದ್ವೇಶದಿಂದ ಈ ಕೃತ್ಯ ವೆಸಗಿರುವುದಾಗಿದೆ ಎಂಬುದಾಗಿ ಗಿರೀಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ   ಮೊ.ನಂ.134/13 ಕಲಂ143, 147, 341, 323, 504, 506 ಡಿ/ತಿ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Thursday, May 16, 2013

Daily Crime Incidents For May 16, 2013


ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 15-05-13 ರಂದು  ರಾತ್ರಿ 10-00 ಗಂಟೆಗೆ ಅವರ ಪರಿಚಯದ ಬಸವರಾಜ್  ಎಂಬವರ ಜೊತೆಗೆ ಅವರ ಬಾಬ್ತು ಕೆಎ-19-ಇಬಿ-6510 ನೇ ಮೋಟಾರ್ ಸೈಕಲ್ಲಿನಲ್ಲಿ ಸಹಸವಾರರಾಗಿ ಕುಳಿತು ಸುರತ್ಕಲ್ನಿಂದ ಹೊಸಬೆಟ್ಟು ಕಡೆಗೆ ಹೋಗುತ್ತಾ ಹೊಸಬೆಟ್ಟು ಕೋರ್ದಬ್ಬು ದೈವಸ್ಥಾನದ ಹತ್ತಿರ ತಲುಪಿದಾಗ ಅವರ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಒಂದು ಪಿಕಪ್ ವಾಹನವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸಹಸವಾರಾಗಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಪಡಿಸಿ ಪಿಕಪ್ ವಾಹನ ಚಾಲಕ ಪಿಕಪ್ನ್ನು ನಿಲ್ಲಿಸದೇ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಅಪಘಾತದ  ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಪಿರ್ಯಾದಿದಾರರಿಗೆ ತೀವ್ರ ತರದ ಗಾಯ ಹಾಗೂ ಬಸವರಾಜುರವರಿಗೆ ಕೂಡಾ ತೀವ್ರ ತರದ ಗಾಯವಾಗಿದ್ದು ಬಳಿಕ ಅಲ್ಲಿ ಸೇರಿದವರು ಪಿರ್ಯಾದಿದಾರರನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಲ್ಲದೇ ಗಾಯಾಳು ಬಸವರಾಜ್ರವರನ್ನು  ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ ವಿಚಾರ ತಿಳಿದಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ ಎಂಬುದಾಗಿ ಗಂಗಾಧರ ಎಚ್ (51) ವಾಸ: ಹೊಸಬೆಟ್ಟು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 133/2013 ಕಲಂ: 279-338-304 (ಎ) ???ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




  • ದಿನಾಂಕ 14-05-13 ರಂದು  ಅವರ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-19-ಡಿ-1324 ನೇದನ್ನು ಚಲಾಯಿಸುತ್ತಾ ಹೊನ್ನಕಟ್ಟೆ ಬಸ್ ಸ್ಟಾಪ್ ಬಳಿಯಿಂದ ಕುಳಾಯಿ ಗುಡ್ಡೆ ಕಡೆಗೆ ಹೊಗುವರೇ ಮಂಗಳೂರು-ಸುರತ್ಕಲ್ ರಾ ಹೆ 66ರ ರಸ್ತೆಯನ್ನು ದಾಟುವರೇ ಸಂಜೆ 6-30 ಗಂಟೆಗೆ ರಸ್ತೆಯ ಎಡಬದಿಯಲ್ಲ ರಿಕ್ಷಾ ನಿಲ್ಲಿಸಿದ್ದ ಸಮಯ ಮಂಗಳೂರು ಕಡೆಯಿಂದ ಲಾರಿ ನಂಬ್ರ ಕೆಎ-29-9373 ನೇದನ್ನು ಅದರ ಚಾಲಕ ಪ್ರಕಾಶ್ ಹೊಸಮನಿ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷ್ಕಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಿಕ್ಷಾದಿದಂದ ಹೊರಗೆ ಎಸೆಯಲ್ಪಟ್ಟು ಅವರಿಗೆ ತಲೆಗೆ ಹಾಗೂ ಬುಜಕ್ಕೆ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದವರು ಹಾಗೂ ಲಾರಿಯ ಚಾಲಕರು ಮತ್ತು ಜಾಯ್ಸನ್ ಎಂಬವರು ಪಿರ್ಯಾದಿದಾರರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬುದಾಗಿ ಸಿರಿಲಲ್ ಅಲೆಕ್ಸಾಂಡರ್ ಮಿನಿಜಸ್  ಪ್ರಾಯ ಃ 55 ವರ್ಷ ತಂದೆಃ ಮೌರಿಸ್ ಮಿನೇಜಸ್  ವಾಸ್ಷ ಪಾತಿಮಾ ಮಂದಿರದ ಬಳಿ ವಿದ್ಯಾನಗರ ಕುಳಾಯಿ ಮಂಗಳೂರು ರವರು ನೀಡಿದ ದುರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 134/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 15-05-13 ರಂದು ಕಾವೂರಿನಿಂದ ರೂಟ್ ನಂಬ್ರ 13-ಎ ನೇ ಕೆಎ-07-5527 ನೇ ನಂಬ್ರದ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಾ ಅಪರಾಹ್ನ 14-40 ಗಂಟೆಗೆ ಕುಳಾಯಿಯ ಶೆಟ್ಟಿ ಐಸ್ಕ್ರೀಂ ಬಳಿ ಬಸ್ಸಿನ ಚಾಲಕ ಅಮನ್ರವರು ಪ್ರಯಾಣಿಕರನ್ನು ಇಳಿಸುವರೇ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಇಳಿಯುತ್ತಿರುವಾಗ ಅದರ ಕಂಡಕ್ಟರ್ ಚಾಲಕರಿಗೆ ಯಾವುದೇ ಸೂಚನೆಯನ್ನು ನೀಡುವ ಮೊದಲೇ ಚಾಲಕ ಬಸ್ಸನ್ನು ಒಮ್ಮೇಲೇ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಸದ್ರಿ ಬಸ್ಸಿನಿಂದ ಇಳಿಯುತ್ತಿದ್ದ ಪಿರ್ಯಾದಿದಾರರ ಪರಿಚಯದ ಮೈನೂಲ್ ಅಹ್ಮದ್ ಲಾಸ್ಕರ್ ಎಂಬವರು ಬಸ್ಸಿನಿಂದ ಕೆಳಗೆ ಬಿದ್ದು ಅವರ ತಲೆಯ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದು ಬಸ್ಸಿನಲ್ಲಿದವರು ಬೊಬ್ಬೆ ಹಾಕಿದಾಗ ಚಾಲಕ ಬಸ್ಸನ್ನು ನಿಲ್ಲಿಸಿದ್ದು ನೋಡಲಾಗಿ  ಆತ ತಲೆಗೆ ಗಂಬೀರ ಸ್ವರೂಪದ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಗಿದೆ ಎಂಬುದಾಗಿ ಅಬ್ದುಲ್ ಖಾದರ್ ಪ್ರಾಯ ಃ 36 ವರ್ಷ ತಂದೆ: ಡಿ.ಹೆಚ್ ಬಾವಾ  ವಾಸಃ ಮುಂಚೂರು ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಶ್ರೀನಿವಾಸ ನಗರ ಅಂಚೆ  ಚೇಳಾರು ಗ್ರಾಮ  ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 136/2013 ಕಲಂ: 279-338-304 (ಎ) ? ಸಿ & ಕಲಂ 134 (ಎ)(ಬಿ) ಮೋ.ವಾ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ;


  • ದಿನಾಂಕ: 15-05-13 ರಂದು 21-15 ಗಂಟೆಗೆ ಬೈಕಂಪಾಡಿ ಜಂಕ್ಷನ್ ಬಳಿ ಮುಬಾರಕ್ ಹೋಟೇಲಿನ ಎದುರು ರಾ ಹೆ ಎಡಬದಿ ನಿಂತುಕೊಂಡಿರುವಾಗ ಪಣಂಬೂರು ಕಡೆಯಿಂದ ಕೆಎ-19/ಡಿ9097 ಕಂಟೈನರನ್ನು ಅದರ ಚಾಲಕ ಗೋಪಾಲ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಹಣೆಗೆ ಮೂಗಿಗೆ ಶರೀರದ ಮೇಲೆ ತರಚಿದ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಬೆಲೆರಿಯನ್ 35 ತಂದೆ: ಪಾಡ್ರಿಕ್ ಕಿಡುವು ನಾವ್ಗಾಂವ್ ಮುಂಗಾಟ್ ಡೋಲಿ ಸುಂದರಘಡ್ ಒರಿಸ್ಸಾ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ ಮೊ ನಂ: 76/13 ಕಲಂ: 279-337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ.