Tuesday, April 30, 2013

Notification - Road Diversion - Narendra Modi Visit to Mangalore

£ÀA. JAJf/ 140/ªÀÄA.£À/2013

 

¥ÉưøÀÄ DAiÀÄÄPÀÛgÀ PÀbÉÃj,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ

¢£ÁAPÀ: 30-04-2013

C¢ü¸ÀÆZÀ£É

 

     ¢£ÁAPÀ: 02-05-2013 gÀAzÀÄ UÀÄdgÁvï gÁdåzÀ ªÀÄÄRåªÀÄAwæ ²æà £ÀgÉÃAzÀæ ªÉÆâAiÀĪÀgÀÄ ªÀÄAUÀ¼ÀÆgÀÄ £ÀUÀgÀPÉÌ ¨sÉÃn ¤Ãr £ÀUÀgÀzÀ £ÉºÀgÀÆ ªÉÄÊzÁ£ÀzÀ°è ¥ÀPÀëzÀ ZÀÄ£ÁªÀuÁ ¸ÀªÀiÁªÉñÀzÀ°è ¥Á¯ÉÆÎAqÀÄ £ÀAvÀgÀ, ªÁ¥Á¸ÀÄ §d¥ÉUÉ vÉgÀ¼À°gÀĪÀgÀÄ. F ¸ÀªÀÄAiÀÄ AiÀiÁªÀÅzÉà C»vÀPÀgÀ WÀl£ÉUÀ¼ÀÄ £ÀqÉAiÀÄzÀAvÉ «.«.L.¦ gÀªÀgÀÄ ¸ÀAZÀj¸ÀĪÀ gÀ¸ÉÛUÀ¼À°è ªÁºÀ£ÀUÀ¼À ¤®ÄUÀqÉ ªÀÄvÀÄÛ ¸ÀAZÁgÀªÀ£ÀÄß ¤§ðA¢ü¹ ªÁºÀ£ÀUÀ½UÉ ¥ÀAiÀiÁðAiÀÄ ªÀåªÀ¸ÉÜAiÀÄ£ÀÄß ¸ÀÆa¹ ¸ÀÆPÀÛ C¢ü¸ÀÆZÀ£É ºÉÆgÀr¸ÀĪÀAvÉ ¸ÀºÁAiÀÄPÀ ¥ÉưøÀÄ DAiÀÄÄPÀÛgÀÄ, ¸ÀAZÁgÀ G¥À «¨sÁUÀ, ªÀÄAUÀ¼ÀÆgÀÄ £ÀUÀgÀ EªÀgÀÄ PÉÆÃjgÀÄvÁÛgÉ.

 

     CAvÉAiÉÄà EªÀgÀ ¥Àæ¸ÁÛªÀ£ÉAiÀÄ£ÀÄß ¥Àj²Ã°¹zÉ. UÀÄdgÁvï gÁdåzÀ ªÀÄÄRåªÀÄAwæ ²æà £ÀgÉÃAzÀæ ªÉÆâAiÀĪÀgÀÄ gÉhÄqï + ¨sÀzÀævÉAiÀÄ£ÀÄß ºÉÆA¢zÀªÀgÁVzÀÄÝ, ¨sÀzÀævÉAiÀÄ zÀȶ׬ÄAzÀ ºÁUÀÆ ªÁºÀ£ÀUÀ¼À ¸ÀÄUÀªÀÄ ¸ÀAZÁgÀzÀ »vÀ zÀȶ׬ÄAzÀ ªÁºÀ£À ¸ÀAZÁgÀzÀ°è vÁvÁÌ°PÀªÁV ªÀiÁ¥ÁðqÀÄ ªÀiÁqÀĪÀÅzÀÄ CUÀvÀåªÉAzÀÄ ¥ÀjUÀt¸À¯ÁVzÉ. DzÀÝjAzÀ ²æà ªÀĤõï R©ðPÀgï, L.¦.J¸ï., ¥ÉưøÀÄ DAiÀÄÄPÀÛgÀÄ ºÁUÀÆ CrµÀ£À¯ï r¹ÖçPïÖ ªÀiÁåf¸ÉÖçÃmï ªÀÄAUÀ¼ÀÆgÀÄ £ÀUÀgÀ DzÀ £Á£ÀÄ ªÉÆÃmÁgÀÄ ªÁºÀ£À PÁAiÉÄÝ 1988 gÀ PÀ®A 115 ºÁUÀÆ PÀ£ÁðlPÀ ªÉÆÃmÁgÀÄ ªÁºÀ£ÀUÀ¼À ¤AiÀĪÀiÁªÀ½UÀ¼ÀÄ 1989 gÀ ¤AiÀĪÀÄ 221 gÀ°è ¥ÀæzÀvÀÛªÁzÀ C¢üPÁgÀªÀ£ÀÄß ZÀ¯Á¬Ä¹ ¢£ÁAPÀ: 02-05-2013 gÀAzÀÄ ¨É½UÉÎ 06.00 UÀAmɬÄAzÀ ««L¦ gÀªÀgÀÄ PÁAiÀÄðPÀæªÀÄ ªÀÄÄV¹ ªÁ¥Á¸ÀÄ vÉgÀ¼ÀĪÀ vÀ£ÀPÀ eÁåjAiÀÄ°ègÀĪÀAvÉÉ F PɼÀUÉ ¸ÀÆa¹gÀĪÀAvÉ ªÁºÀ£À ¸ÀAZÁgÀzÀ°è vÁvÁÌ°PÀ ªÀiÁ¥ÁðqÀÄ ªÀiÁr §zÀ° ªÀåªÀ¸ÉÜ ¸ÀÆa¹ DzÉò¹gÀÄvÉÛãÉ.

 

1. J¯Áè vÉgÀ£ÁzÀ ªÁºÀ£À ¤®ÄUÀqÉ ¤µÉÃzsÀ/¤§ðA¢ü¹zÀ ºÁUÀÆ zÀÄgÀ¹ÜUÁV ªÁºÀ£ÀUÀ¼À£ÀÄß gÀ¸ÉÛ§¢ ¤®ÄUÀqÉUÉƽ¸ÀĪÀÅzÀ£ÀÄß ¤µÉâü¹zÀ gÀ¸ÉÛUÀ¼ÀÄ:-

 

1.    §d¥É «ªÀiÁ£À ¤¯ÁÝt¢AzÀ-ªÀÄgÀªÀÇgÀÄ-PÁªÀÇgÀÄ-¨ÉÆÃAzÉïï-¥ÀzÀ«£ÀAUÀr-ªÉÄÃj»¯ï-AiÉÄAiÀiÁår-Pɦn-¸ÀPÀÆåðmï ºË¸ï vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

2.   ¸ÀPÀÆåðmïºË¹¤AzÀ-§lÖUÀÄqÉØ-PÀ¢æPÀA§î-¨sÁgÀvï ©Ãr-§AmïìºÁ¸ÉÖ®Ä- qÁ1 CA¨ÉÃqÀÌgï ªÀÈvÀÛ-ºÀA¥À£ÀPÀmÉÖ-PÁèPïlªÀgï-J.© ±ÉnÖ ªÀÈvÀÛ-ºÁå«Ä®Ö£ï ªÀÈvÀÛzÀ vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

3.   gÁªï & gÁªï ªÀÈvÀÛ¢AzÀ PÁèPï lªÀgï vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

 

2. ªÉÄïÁÌt¹zÀ gÀ¸ÉÛUÀ¼À°è ««L¦gÀªÀgÀÄ ¸ÀAZÀj¸ÀĪÀ ¸ÀªÀÄAiÀÄ PÁ£ïªÁAiÀiï£À JzÀÄgÀÄUÀqɬÄAzÀ, »AzÀÄUÀqɬÄAzÀ ºÁUÀÆ ¥ÀPÀÌzÀ PÀÆqÀÄgÀ¸ÉÛUÀ½AzÀ J¯Áè vÉgÀ£ÁzÀ ªÁºÀ£ÀUÀ¼À ¥ÀæªÉñÀ ºÁUÀÆ ¸ÀAZÁgÀªÀ£ÀÄß PÀqÁØAiÀĪÁV ¤§ðA¢ü¸À¯ÁVzÉ.

 

3.  ¨É½UÉÎ 09-30 UÀAmɬÄAzÀ PÁAiÀÄðPÀæªÀÄ ªÀÄÄVAiÀÄĪÀ vÀ£ÀPÀ J.© ±ÉnÖ ªÀÈvÀÛ¢AzÀ PÁèPï lªÀgï PÀqÉUÉ AiÀÄÄ.¦ ªÀÄ®å gÀ¸ÉÛAiÀÄ°è J¯Áè vÉgÀ£ÁzÀ ªÁºÀ£ÀUÀ¼À ¸ÀAZÁgÀªÀ£ÀÄß ¤µÉâüs¸À¯ÁVzÉ. ¸ÀzÀj ªÁºÀ£ÀUÀ¼ÀÄ ºÁå«Ä®Ö£ï-gÁªï&gÁªï ªÀÈvÀÛ-PÁèPï lªÀgï ªÀÄÆ®PÀ ªÀÄÄAzÀĪÀgÉAiÀÄĪÀÅzÀÄ.

     F DzÉñÀzÀ£ÀéAiÀÄ ¸À¢æ gÀ¸ÉÛAiÀÄ°è ªÁºÀ£À ¸ÀAZÁgÀ ªÀåªÀ¸ÉÜ §UÉÎ CªÀ±Àå«gÀĪÀ ¸ÀÆZÀ£Á ¥sÀ®PÀ C¼ÀªÀr¸À®Ä ºÁUÀÆ ¸ÀAZÁgÀ ¤AiÀÄAvÀæt ¹§âA¢UÀ¼À£ÀÄß £ÉêÀÄPÀUÉƽ¸À®Ä ¸ÀºÁAiÀÄPÀÀ ¥ÉưøÀÄ DAiÀÄÄPÀÛgÀÄ, ªÀÄAUÀ¼ÀÆgÀÄ ¸ÀAZÁgÀ G¥À«¨sÁUÀ, ªÀÄAUÀ¼ÀÆgÀÄ £ÀUÀgÀ EªÀgÀÄ ªÉÆÃmÁgÀÄ ªÁºÀ£À PÁ¬ÄzÉ 1988 gÀ ¸ÉPÀë£ï 116 gÀ ¥ÀæPÁgÀ C¢üPÁgÀªÀżÀîªÀgÁVgÀÄvÁÛgÉ.

      F C¢ü¸ÀÆZÀ£ÉAiÀÄ£ÀÄß ¢£ÁAPÀ: 30-04-2013 gÀAzÀÄ £À£Àß ¸Àé ºÀ¸ÀÛ ¸À» ºÁUÀÆ ªÀÄÄzÉæAiÉÆA¢UÉ ºÉÆgÀr¹gÀÄvÉÛãÉ.

¸À»/-

(ªÀĤõï R©ðPÀgï)

¥ÉưøÀÄ DAiÀÄÄPÀÛgÀÄ,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ

Daily Crime Incidents For April 30, 2013


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  • ದಿನಾಂಕ: 28-04-2013 ರಂದು ಸಮಯ ಸುಮಾರು 13.20 ಗಂಟೆಗೆೆ ಪಿರ್ಯಾದುದಾರರು, ತನ್ನ ಮಗಳಾದ ಸುಮಾರು 11ವರ್ಷ ಪ್ರಾಯದ  ಕು|| ರೋಸ್ ಬಾಸ್ಟಿನ್ರವರ ಜೊತೆ ಬಲ್ಮಠದ ದೀಪಾ ಪ್ಯಾರಡೈಸ್ ಅಪಾಟರ್್ಮೆಂಟ್ ಎದುರು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿರುವಾಗ ಬಲ್ಮಠ ಸರ್ಕಲ್ ಕಡೆಯಿಂದ ಎಸ್ಸಿಎಸ್ ಆಸ್ಪತ್ರೆ ಕಡೆಗೆ ಕಾರು ನಂಬ್ರ ಏಐ- 14 ಎ- 1678 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕು|| ರೋಸ್ ಬಾಸ್ಟಿನ್ರವರಿಗೆ ಕಾರು ಡಿಕ್ಕಿಯಾದ ಮಾಡಿದ ಪರಿಣಾಮ   ಕು|| ರೋಸ್ ಬಾಸ್ಟಿನ್ ರಸ್ತೆಗೆ ಬಿದ್ದು ಬಲಕೈಗೆ ತರಚಿದ ಗಾಯ ಹಾಗೂ ಬಲಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸಿನಾ ಡೆನ್ನಿ (40) ಗಂಡ: ಡಾ|| ಬಾಸ್ಟಿನ್  ವಾಸ: # 601, ದೀಪಾ ಪ್ಯಾರಡೈಸ್ ಅಪಾಟರ್್ಮೆಂಟ್, ಬಲ್ಮಠ,   ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 84/13  ಕಲಂ  279,  338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ  28-4-2013 ರಂದು ರಾತ್ರಿ ಸುಮಾರು 8-30 ಗಂಟೆಯ ಸಮಯಕ್ಕೆ ವಳಚ್ಚಿಲ್ ಕಡೆಯಿಂದ ನೀರುಮಾರ್ಗದ ಕಡೆಗೆ, ಆರೋಪಿ ಜೋಸುವಾ ಎಂಬವನು ಏಂ 19-ಇಈ 9287 ನೇ ನಂಬ್ರದ  ಮೋಟಾರು ಸೈಕಲ್ನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರಣ, ಆತನಿಗೆ ನಿಯಂತ್ರಣ ತಪ್ಪಿ ಸದ್ರಿ ಮೋಟಾರು ಸೈಕಲ್ ರಸ್ತೆಯಲ್ಲಿ ಅಡ್ಡ ಬಿದ್ದು ಈ ಕಾರಣ ಸದ್ರಿ ಮೋಟಾರು ಸೈಕಲ್ನಲ್ಲಿ ಆತನ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಅಂತೋಣಿ ಪಾಯಸ್ ಎಂಬವರಿಗೆ ಮತ್ತು ಮೋಟಾರು ಸೈಕಲ್ ಸವಾರ ಜೋಶುವಾ ಅರುಣ್ ಕ್ರಾಸ್ತಾ ಎಂಬವರಿಗೆ ತೀವ್ರ ಜಖಂಗಳಾಗಿ   ಮಂಗಳೂರು ಪಾದರ್ ಮುಲ್ಲರ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಅರುಣ್ ಮೆಲ್ವಿನ್ ಪಿರೇರಾ, ಪ್ರಾಯ 38 ವರ್ಷ ತಂದೆ: ಶ್ರೀ ಚಾಲ್ಸ್ ಪಿರೇರಾ  ವಾಸ: ಮೇರ್ಲ ಪದವು ಮನೆ, ಮೇಲ್ಲಪದವು,ಪರಂಗಿಪೇಟೆ ಪೋಸ್ಟ್, ಅಕರ್ುಳ ಗ್ರಾಮ,      ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಠಾಣೆ ಅಪರಾದ ಕ್ರಮಾಂಕ 152/2013 ಕಲಂ 279 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 28-4-2013 ರಂದು ಒರಿಜ ಸುಮಾರು 5  ಗಂಟೆಯ ಸಮಯಕ್ಕೆ ಪಿಯರ್ಾದುದಾರರು ತನ್ನ ಬಾವನ ಬಾಬ್ತು ಕೆಎ-03-ಎಂಬಿ-4804 ನೇ ನಂಬ್ರದ ಸ್ಕಾಪರ್ಿಯೋ ಕಾರನ್ನು ಚಲಾಯಿಸಿಕೊಂಡು ಬಿ.ಸಿ. ರೋಡ್ ಕಡೆಯಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದವರು, ಕಂಕನಾಡಿ ಗರೋಡಿ ಸಮೀಪ ತಲುಪುವಾಗ, ಅವರ ಎದುರಿನಿಂದ ಅಂದರೆ ಪಂಪ್ವೆಲ್ ಕಡೆಯಿಂದ ಬಿ.ಸಿ. ರೋಡ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಕೆಎ 36-ಎಂ-5524 ನೇ ನಂಬ್ರದ ಮಾರುತಿ ಅಲ್ಟೋ ಕಾರನ್ನು ಅದರ ಚಾಲಕ ವೇಣುಗೋಪಾಲ ಎಂಬವರು  ಚಲಾಯಿಸಿಕೊಂಡು  ಎದುರಿನಲ್ಲಿ ಹೋಗುತ್ತಿದ್ದ ಲಾರಿಯನ್ನು ಒವರ್ಟೇಕ್ ಮಾಡಿ ಮುಂದೆ ಬಂದು, ಪಿಯರ್ಾದುದಾರರ ಕಾರಿಗೆ ಡಿಕ್ಕಿ ಹೊಡೆದುದಾಗಿದೆ.  ಈ ಕಾರಣ ಆರೋಪಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಳಾ ಎಂಬವರಿಗೆ ತಲೆಗೆ ರಕ್ತ ಬರುವ ಗಾಯವಾಗಿದ್ದು ಅವರು ಮಂಗಳೂರು ಇಂಡಿಯಾನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಯಲ್ಲಿ ಇರುವುದಾಗಿದೆ. ಪಿಯರ್ಾದುದಾರರ ಕಾರಿನಲ್ಲಿದ್ದ ಅವರ ತಂದೆಗೆ ಮತ್ತು ಅವರಿಗೆ ಅಲ್ಪ ಸ್ವಲ್ಲ ಜಿಖಂ ಉಂಟಾಗಿರುವುದಾಗಿದೆ ಎಂಬುದಾಗಿ ಮಹಮ್ಮದ್ ಕಲಂದರ್   ತಂದೆ: ಅಬೂಬಕ್ಕರ್ ವಾಸ: ಮಾರಿಪಲ್ಲ, ಪುದು ಗ್ರಾಮ ಬಂಟ್ವಾಳ ರವರು ನೀಡಿದ ದೂರಿನಂತೆ ಮಂಗಳೂರು ಠಾಣೆ ಅಪರಾದ ಕ್ರಮಾಂಕ 153/2013 ಕಲಂ 279 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 28-4-2013 ರಂದು ಮದ್ಯಾಹ್ನ ಪಿಯರ್ಾದುದಾರರು ತನ್ನ ಗೆಳೆಯ ಹರೀಶ ಎಂಬವರೊಂದಿಗೆ ಕೆಎ-19-ಡಬ್ಲ್ಯು-3766 ನೇ ನಂಬ್ರದ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಮಿಜಾರಿನಿಂದ ವಾಮಂಜೂರಿಗೆ ಹೊರಟವರು,  ಸುಮಾರು 2 ಗಂಟೆಯ ಸಮಯಕ್ಕೆ  ಕೆತ್ತಿಕಲ್ ಎಂಬಲಿಗೆ ತಲುಪುವಾಗ ಅವರ ಎದುರಿನಿಂದ ಬಸ್ಸೊಂದನ್ನು, ಒಂದು ಕಾರು ಓವರ್ಟೇಕ್ ಮಾಡಿ ಬರುತ್ತಿದ್ದುದನ್ನು ಕಂಡ ಸವಾರ ಹರೀಶನು ತನ್ನ ಸ್ಕೂಟರನ್ನು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿದ ಕಾರಣ ಸದ್ರಿ ಸ್ಕೂಟರ್ ರಸ್ತೆಯ ಹೊಂಡಕ್ಕೆ ಬಿದ್ದು, ಈ ಪರಿಣಾಮ ಸ್ಕೂಟರಿನ ಹಿಂಬದಿ ಕುಳಿತಿದ್ದ ಪಿಯರ್ಾದುದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿದೆ ಇತ್ಯಾದಿಯಾಗಿ ಸಾರಾಂಶವಾಗಿದೆ ಎಂಬುದಾಗಿ ಸತೀಶ್ ಆಚಾರ್ಯ ತಂದೆ ನಾರಾಯಣ ಆಚಾರ್ಯ ವಾಸ: ಶಕ್ತಿನಗರ ಪದವು ಮಂಗಳೂರು ರವರು ನೀಡಿದ ದೂರಿನಂತೆ 154/2013 ಕಲಂ 279 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ..



ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವ ಠಾಣೆ;



  • ಫಿರ್ಯಾದಿದಾರರ ತಾಯಿ ಶ್ರೀಮತಿ. ಮೇಜಿ ಮೇರಿ ಸಲ್ಡಾನ್ಹ ಪ್ರಾಯ 81 ವರ್ಷ ಇವರು, ಮಗಳ ಮನೆಯಾದ ಆಳ್ವಾರಿಸ್ ರಸ್ತೆಯ ತಿಯಾರ ಅಪಾಟರ್್ಮೆಂಟ್, ರೂಂ.ನಂ..501 ರಲ್ಲಿ ಒಬ್ಬಂಟಿಗಳಾಗಿ ವಾಸವಾಗಿದ್ದು, ಪಿರ್ಯಾದಿದಾರರ ತಂಗಿ ಅಮೇರಿಕಾದಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು  ದಿನಾಂಕ 27-04-2013 ರಂದು ತಮ್ಮ ತಾಯಿಗೆ ಚಿಕಿತ್ಸೆ ಬಗ್ಗೆ ಮಂಗಳೂರು ನಗರದ ಕೆ.ಎಂ.ಸಿ ಆಸ್ಪತ್ರೆ ಹಾಗೂ ಕೊಲಾಸೋ ಆಸ್ಪತ್ರೆಯ ವೈದ್ಯರಲ್ಲಿ ಚಿಕಿತ್ಸೆ ಮಾಡಿಕೊಂಡು ಮನೆಗೆ ತಂದು ಬಿಟ್ಟಿರುವುದಾಗಿದೆ. ದಿನಾಂಕ 27-04-2013 ರಂದು ಸಂಜೆಯಿಂದ ದಿನಾಂಕ 29-04-2013 ರಂದು ಬೆಳಿಗ್ಗೆ 09.30 ಗಂಟೆಯ ಮಧ್ಯದ ಅವಧಿಯಲ್ಲಿ ಪ್ರಾಯಸ್ಥಾಳಾಗಿ ಸರಿಯಾದ ಆರೈಕೆಯಿಲ್ಲದೇ ಬೆಡ್ ರೂಮಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದೆ. ಸದ್ರಿ ಮೃತಳ ಮರಣದ ಬಗ್ಗೆ  ಬೇರೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಕೋರಿಕೆ ಎಂಬಿತ್ಯಾದಿ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶವಾಗಿದೆ ಎಂಬುದಾಗಿ ಲೆಸ್ಟರ್ ಸಲ್ಡಾನ್ಹ (55) ತಂದೆ: ದಿ. ಪಿ.ಎಫ್.ಟಿ.ಸಲ್ಡಾನ್ಹ ವಾಸ: ಬ್ಯೂಟಿ ಸ್ಪಾಟ್, ಬಿಕರ್ನಕಟ್ಟೆ ಮುಖ್ಯ ರಸ್ತೆ ಕುಲಶೇಖರ ಪೋಸ್ಟ್, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಯು.ಡಿ.ಆರ್. ನಂಬ್ರ 15/2013 ಕಲಂ 174 ಸಿ.ಅರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ;



  • ದಿನಾಂಕ: 29-04-2013 ರಂದು ಪಿರ್ಯಾದಿದಾರರು ಮತ್ತು ಅವರ ಮಿತ್ರ ದೇವದಾಸ್ ಕೆ ಕಾಂಚನ್ ಮತ್ತು ಭಾವನವರಾದ ಚಿದಾನಂದರವೊಂದಿಗೆ ಮೀನುಗಾರಿಕೆಯ ಬಗ್ಗೆ ತೋಟಬೆಂಗ್ರೆ ಕಡಲ ಕಿನಾರೆಯಲ್ಲಿ ಬೀಸುಬಲೆಯೊಂದಿಗೆ ಮೀನುಗಾರಿಕೆ  ನಡೆಸುತ್ತಿದ್ದ ಸಮಯ ಸುಮಾರು ಸಂಜೆ 7-00 ಗಂಟೆಯ ವೇಳೆಗೆ ಬೀಸು ಬಲೆಯನ್ನು ಸಮುದ್ರದ ದಡದಲ್ಲಿ ದೇವದಾಸ್ ಕೆ ಕಾಂಚನ್ರವರು ಎಳೆಯುತ್ತಿದ್ದ ಸಮಯ  ಕೆಮ್ಮುತ್ತ ಬಲೆಯನ್ನು ಬಿಟ್ಟು  ಸಮುದ್ರ ಬದಿಯ ಮರಳಲ್ಲಿ ಕುಸಿದು ಬಿದ್ದರು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಆರೈಕೆ ಮಾಡಿ ಕಾರಿನಲ್ಲಿ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿದಲ್ಲಿ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ಪಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಯು ಜಿ ರಾಜಚಂದ್ರ ಪ್ರಾಯ 60 ವರ್ಷ ತಂದೆ: ದಿ: ಯು ಗಣೇಶ ವಾಸ: ಅನುಗ್ರಹ ಮಸೀದಿ ರಸ್ತೆ ಅಂಚೆ ಕಾವೂರು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಯು.ಡಿ.ಆರ್. ನಂಬ್ರ 07/2013 ಕಲಂ 174 ಸಿ.ಅರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, April 29, 2013

Daily Crime Incidents For April 29, 2013


ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ; 


  • ದಿನಾಂಕ: 28-04-13 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಸಂಜೀವ ಎಂಬವರು ತಡಂಬೈಲ್ ಕುಲಾಲ ಭವನದ ಎದುರುಗಡೆ ನಿಂತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವ ಸಮಯ ಮೂಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-19-ಝೆಡ್-8540 ನಂಬ್ರದ ಮಾರುತಿ ಆಲ್ಟೊ ಕಾರನ್ನು ಅದರ ಚಾಲಕ ಗುರುರಾಜ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಕಡೆಗೆ ಹೋಗುವರೇ ರಸ್ತೆ ಬದಿಯಲ್ಲಿ ನಿಂತುಕೊಂಡು ಬಸ್ಸಿಗೆ ಕಾಯುತ್ತಿದ್ದ ಹರಿಶ್ಚಂದ್ರ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ತರದ ರಕ್ತ ಗಾಯವಾಗಿದ್ದವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿಕೊಂಡು ಒಂದು ಕಾರಿನಲ್ಲಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೊರಿಸಿದಾಗ ವೈದ್ಯರು ಪರೀಕ್ಷಿಸಿ ಹರಿಶ್ಚಂದ್ರರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಸಂಜೀವ, ಪ್ರಾಯ 55 ವರ್ಷ, ತಂದೆ: ಸೇಸ ಮೂಲ್ಯ, ವಾಸ: ಅರಿಂಗುಳ ಮನೆ, ಮಂಜೇಶ್ವರ, ಕಾಸರಗೋಡು ಜಿಲ್ಲೆ ರವರು ನೀಡಿದ ದೂರಿನಂತೆ ಸುರತ್ಕಲ್ ಠಾನೆ 118/2013 ಕಲಂ: 279, 304(ಎ)  ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ನೀರ್ಲಕ್ಷತನದಿಂದ ಮರಣ:

ದಕ್ಷಿಣ ಠಾಣೆ; 


  • ದಿನಾಂಕ 28-04-2013 ರಂದು ಬೆಳಿಗ್ಗೆ 10-00 ಗಂಟೆಯಿಂದ ಫಿಯರ್ಾದುದಾರರಾದ ಶ್ರೀ ಅಶ್ವತ್ರವರ ಅಣ್ಣ  ಅರುಣ್ ಕುಮಾರ್ ಪ್ರಾಯ 42 ವರ್ಷ ಎಂಬವರು ಕುಂಪಲದ ಭಾಸ್ಕರ ಎಂಬವರ ಜೊತೆಯಲ್ಲಿ ನಗರದ ಮಂಗಳಾದೇವಿ, ಮಂಕಿಸ್ಟಾಂಡ್ ಬಳಿ ಇರುವ ಆರೋಪಿ 1 ನೇ ಪ್ರಶಾಂತ್ ರಾವ್ರವರ ಮಾಲಕತ್ವದ ರಂಜಿತ್ ಗ್ಯಾರೇಜ್ ಕಟ್ಟಡದ ಮಾಡಿನ ರಿಪೇರಿ ಕೆಲಸ ಮಾಡುತ್ತಿದ್ದರು. ಈ ಕೆಲಸದ ಉಸ್ತುವಾರಿಯನ್ನು ಆರೋಪಿ 2 ನೇ ರಾಮಚಂದ್ರರವರು ನೋಡಿಕೊಳ್ಳುತ್ತಿದ್ದರು. ಅರುಣ್ ಕುಮಾರ್ರವರು ಕೆಲಸದಲ್ಲಿ ನಿರತರಾಗಿದ್ದಾಗ, ಮಧ್ಯಾಹ್ನ 1-00 ಗಂಟೆಗೆ ಮಾಡಿನ ಸಿಮೆಂಟ್ ಶೀಟ್ ತುಂಡಾಗಿ ಅರುಣ್ ಕುಮಾರ್ರವರು 20 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದು ತೀವ್ರ ಗಾಯಗೊಂಡವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಭಾಸ್ಕರ ಹಾಗೂ ರೈಟರ್ ರಾಮಚಂದ್ರರವರು ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿರು ಕೆ.ಎಮ್.ಸಿ ಅಸ್ಪತ್ರೆಗೆ ದಾಖಲಿಸಿದ್ದು, ಅರುಣ್ ಕುಮಾರ್ರವರು ಅಸ್ಪತ್ರೆಯ ಒಳರೋಗಿಯಾಗಿ ದಾಖಲುಗೊಂಡವರು ಚಿಕಿತ್ಸೆಯಲ್ಲಿರುವಾಗ ಈ ದಿನ ದಿನಾಂಕ 28-04-2013 ರಂದು 16-30 ಗಂಟೆಗೆ ಮೃತಪಟ್ಟಿರುತ್ತಾರೆ. ಅರುಣ್ ಕುಮಾರ್ರವರ ರವರ ಮರಣಕ್ಕೆ ಮಾರ್ಡನ್ ಬೆಡ್ ಮಾಟರ್್ನ ಮತ್ತು ರಂಜಿತ್ ಗ್ಯಾರೇಜ್ ಕಟ್ಟಡದ ಮಾಲಿಕ ಪ್ರಶಾಂತ್ ರಾವ್, ಮಾರ್ಡನ್ ಬೆಡ್ ಮಾಟರ್್ನ ರೈಟರ್ ರಾಮಚಂದ್ರ ಮತ್ತು ಮಾರ್ಡನ್ ಬೆಡ್ ಮಾಟರ್್ನ ಮೆನೇಜರ್ ರೋಯಣ್ಣ ರವರುಗಳ ನಿರ್ಲಕ್ಷತನವೇ  ಕಾರಣರಾಗಿರುತ್ತದೆ ಎಂಬುದಾಗಿ ಅಶ್ವತ್ (41), ತಂದೆ: ಶ್ರೀನಿವಾಸ: ವಾಸ: ಶ್ರೀಶ ನಿಲಯ, ಜನಾರ್ಧನಾ ನಗರ, ಜಪ್ಪು ಬಪ್ಪಾಲ್, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 122/2013 ಕಲಂ 304 (ಎ) ಜೊತೆಗೆ 34 ಐಪಿಸಿ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 27-04-2013 ರಂದು ಮಧ್ಯಾಹ್ನ 1-30 ಗಂಟೆಗೆ ಫಿಯರ್ಾದುದಾರರಾದ ಶ್ರೀ ಚಿನ್ನದೊರೈ ರವರ ಅಕ್ಕನ ಗಂಡನಾದ ಆರುಮುಗಂ ಪ್ರಾಯ 43 ವರ್ಷ ರವರು ಸುಮಾರು 5 ವರ್ಷಗಳಿಂದ ಸಂಸಾರದೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದುಕೊಂಡು ಮಂಗಳೂರು ದಕ್ಕೆಯಲ್ಲಿ ಮೀನಿನ ಕೆಲಸ ಮಾಡಿಕೊಂಡಿರುತ್ತಾರೆ. ಆರುಮುಗಂ ರವರು ಕೆಲಸ ಮುಗಿಸಿ ಬಳಿಕ ದಕ್ಕೆಯಲ್ಲಿ ಕುಳಿತ್ತಿದ್ದವರು ಮಧ್ಯಾಹ್ನ ಸುಮಾರು 2-30 ಗಂಟೆಗೆ ಒಮ್ಮೆಲೇ ಕುಸಿದು ಬಿದ್ದವರನ್ನು ಫಿಯರ್ಾದುದಾರರು ಹೋಗಿ ನೋಡಿದಾಗ, ಆರುಮುಗಂ ರವರು ಫಿಡ್ಸ್ ಖಾಯಿಲೆಯಲ್ಲಿ ಕೈ ಕಾಲು ನಡುಗುತ್ತಿದ್ದು, ಬಾಯಿಯಲ್ಲಿ ನೊರೆ ಬರುತ್ತಿದ್ದು, ಫಿಯರ್ಾದುದಾರರು ಕೂಡಲೇ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ವೈಧ್ಯಾಧಿಕಾರಿಯವರು ಆರುಮುಗಂ ರವರನ್ನು ಪರೀಕ್ಷಿಸಿದಾಗ, ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕೋರಿ ನೀಡಿದ ಫಿರ್ಯಾಧಿ ಸಾರಾಂಶವಾಗಿದೆ ಎಂಬುದಾಗಿ ಚಿನ್ನದೊರೈ ಪ್ರಾಯ 32 ವರ್ಷ, ತಂದೆ: ಕಳಿಯ ಮೂತರ್ಿ, ವಾಸ: ಹೊಯ್ಗೆ ಬಜಾರ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 37/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Sunday, April 28, 2013

Daily crime Incident for April 28, 2013


ವಾಹನ ಕಳವು ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 23-04-02013 ರಂದು 15-34 ಗಂಟೆಗೆ ಮಕ್ದೂಮ್ ಸಾಬ್ ಎಂಬವರಿಗೆ ಸೇರಿದ (ಚಾಲಕ ರಫೀಕ್ ಎಂಬಾತ) ಲಾರಿ ಕೆ.ಎ. 25-ಬಿ-4376 ನೇದರ ತೂಕದಲ್ಲಿ  ಗಮನಕ್ಕೆ ಬಂದಂತೆ ಮೇಲೆ ನಮೂದಿಸಿದ 7 ಲಾರಿಗಳ ಚಾಲಕರು, ಮತ್ತು ಬೈಕಂಪಾಡಿಯ ಹಸನ್ ಹಾಜಿ ಮತ್ತು ಕಂಪೆನಿಯ ವ್ಯೇ ಬ್ರಿಡ್ಜ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್ ಗಳಾದ ಮನ್ಸೂರ್ ಮತ್ತು ಅಜರ್ ಎಂಬವರು ಸೇರಿ ಲಾರಿಗಳಲ್ಲಿನ ಮೆಟ್ ಕೋಕ್ ನ ತೂಕವನ್ನು ವ್ಯೇ-ಬ್ರಿಡ್ಜ್ಗೆ ಬಂದ ಸಂಧರ್ಭದಲ್ಲಿ ತೂಕ ಮಾಡುವಾಗ ಅದರಲ್ಲಿನ ಸರಿಯಾದ ತೂಕವನ್ನು ನಮೂದಿಸದೆ ಕಡಿಮೆ ತೂಕ ತೋರಿಸಿ ವ್ಯತ್ಯಾಸ ಮಾಡಿ  ಉದ್ದೇಶಪೂರ್ವಕವಾಗಿ ಗಣಕಯಂತ್ರದಲ್ಲಿ ನಮೂದಿಸಿದ ತೂಕದ ಚೀಟಿಗಳನ್ನು ನೀಡಿ ಪಿಯರ್ಾದಿದಾರ ಕಂಪೆನಿಗೆ ವಂಚಿಸಿರುತ್ತಾರೆ ಮತ್ತು ಈ ವ್ಯತ್ಯಾಸದ ಮಾಲನ್ನು ಲಾರಿಗಳ ಚಾಲಕರು ಕಳ್ಳತನ ಮಾಡಿರುತಾರೆ ಎಂಬುದಾಗಿ  ಫಿಲಿಪ್ ಫೆನರ್ಾಂಡಿಸ್ ಇ2ಜ ನೀಡಿ ಸಪ್ಲೈಚೈನ್ ಸೋಲೂಶನ್ ಲಿಮಿಟೆಡ್ ಭಾಸ್ಕರ ಕಾಲೋನಿ ಕುಲಾಯಿ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪ0ರಾದ ಕ್ರಮಾಂಕ 67/13 ಕಲಂ 406, 420 ಐಪಿಸಿ   ಜತೆಗೆ 379  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಉತ್ತರ ಠಾಣೆ;


  • ದಿನಾಂಕ 27-04-2013 ರಂದು ರಾತ್ರಿ 9:00 ಗಂಟೆ ಸಮಯಕ್ಕೆ ಫಿರ್ಯದಿದಾರರು ಮನೆಯಲ್ಲಿರುವ ಸಮಯಕ್ಕೆ ಅವರ ನೆರೆ ಮನೆಯ ಆಸಿಯಾ ಎಂಬವರು ಫಿಯರ್ಾದಿದಾರರ ಮನೆಯ ಬಳಿಗೆ ಬಂದು ಅವರ ಅಕ್ಕ ಮುನಿರಾರವರಲ್ಲಿ ಫಿಯರ್ಾದಿದಾರರ ಮನೆಯ ಗೋಡೆಗೆ ತಾಗಿ ಆಸಿಯಾರವರ ಮನೆಗೆ ಸಂಬಂಧಿಸಿದ ಬಾಗಿಲನ್ನು ಜೋಡಿಸಿ ಇಡುವ ಕುರಿತು ಮಾತನಾಡಿಕೊಂಡಿದ್ದು, ಈ ಸಮಯ ಆಸಿಯಾರವರ ಪರವಾಗಿ ಐಸಾ ಮತ್ತು ಅವರ ಗಂಡ ಇಸ್ಮಾಯಿಲ್ರವರು ಮೀನುತುಂಡರಿಸುವ ಮಣೆಯನ್ನು ತಂದವರು ಮುನಿರಾರವರಿಗೆ ರಂಡೆ ಮಗಳೆ ಬಾರಿ ಮಾತನಾಡುತ್ತಿಯ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ, ಜೋರಾಗಿ ಬೈಯ್ಯುವುದು ಕೇಳಿ ಫಿಯರ್ಾದಿದಾರರು ಅವರ ಬಳಿಗೆ ಹೋದಾಗ ಇಸ್ಮಾಯಿಲ್ ಹಾಗೂ ಐಸಾ ರವರು ಫಿಯರ್ಾದಿದಾರರಿಗೆ ಕೈಗಳಿಂದ ಮುಖಕ್ಕೆ , ಬೆನ್ನಿಗೆ ಹೊಡೆದಿದ್ದು, ಮುನಿರಾರವರು ತಡೆಯಲು ಬಂದಾಗ ಆರೋಪಿಗಳು ಅವರ ಕೆನ್ನೆಗೂ ಹೊಡೆದಿದ್ದು, ಈ ಸಮಯ ಅವರ ಕೈಯಲ್ಲಿದ್ದ ಮಗುವಿಗೂ ಪೆಟ್ಟು ಬಿದ್ದಿರುತ್ತದೆ. ಈ ಸಮಯ ಆಸಿಯಾರವರು ಮುಂದಕ್ಕೆ ನಾವು ಹೇಳಿದಂತೆ ಕೇಳದೇ ಇದ್ದಲ್ಲಿ ಕೈ ಕಾಲುಗಳನ್ನು ತುಂಡು ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಮಗುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಈ ಬಗ್ಗೆ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂಬುದಾಗಿ ಶಬೀರ್ ಅಹಮದ್  ತಂದೆ: ಅಹಮದ್ ಬಾವ ಮೋನಕ್ಕ ಕಂಪೌಂಡ್ ಕಬರ್ಾಲ ರಸ್ತೆ ಕುದ್ರೋಳಿ ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 99/2013 ಕಲಂ 341, 323, 504, 506 ಖ/ಘ 34  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂ. ಪೂರ್ವ ಠಾಣೆ;


  • ದಿನಾಂಕ: 27-04-2013 ರಂದು ಮದ್ಯಾಹ್ನ ಸುಮಾರು 2-30 ಗಂಟೆಗೆ ಫಿಯರ್ಾದಿದಾರರು ಕೆಲಸ ಮಾಡುವ ಮಂಗಳೂರು ನಗರದ ಕುಂಟಿಕಾನ ಎ. ಜೆ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ಸಮಯ ಫಿಯರ್ಾದಿದಾರರಿಗೆ ಪರಿಚಯದ ಆರೋಪಿ ನವೀನ್ನು ಫಿಯರ್ಾದಿದಾರರನ್ನು ಫಾರ್ಮಸಿ ಕೊಠಡಿಯಿಂದ ಹೊರಗಡೆ ಬರುವಂತೆ ಕರೆದ ಸಮಯ ಫಿಯರ್ಾದಿದಾರರು ನಿರಾಕರಿಸಿದಾಗ ಆರೋಪಿ ನವೀನ್ನು ಫಾರ್ಮಸಿ ಒಳಗೆ ಹೋಗಿ ಫಿಯರ್ಾದಿದಾರರ ಕೆನ್ನೆಗೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ 45 ವರ್ಷ ದ ಮಹಿಳೆ  ಸುರತ್ಕಲ್ ಮಂಗಳೂರು ರವರು ನೀಿಡಿದ ದೂರಿನಂತೆ ಮಂ. ಪೂರ್ವ ಠಾಣೆ ಅಪರಾದ ಕ್ರಮಾಂಕ 64/2013 ಕಲಂ: 354, 323 ಐಪಿಸಿ. ರಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಮೂಲ್ಕಿ ಠಾಣೆ;


  • ದಿನಾಂಕ 27-04-2013 ರಂದು ಬೆಳಿಗ್ಗೆ 10-15 ಗಂಟೆಗೆ ಹಳೆಯಂಗಡಿ ಗ್ರಾಮದ ಹಳೆಯಂಗಡಿ ಜಂಕ್ಷನ್ನಲ್ಲಿ ಕೆಎ-19-ಸಿ-4529ನೇ ನಂಬ್ರದ ಬಸ್ಸನ್ನು ಅದರ ಚಾಲಕ ರಾಜೀವ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಹೆ-66 ರಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಹಳೆಯಂಗಡಿ ಒಳಪೇಟೆ ಕಡೆಗೆ ಹೋಗುತ್ತಿದ್ದ ಕೆಎ-32-5346ನೇ ಟಿಪ್ಪರ್ ಲಾರಿಯ ಬಲಬದಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳಿಗೆ ಜಖಂ ಆಗಿಬಸ್ ಪ್ರಯಾಣಿಕರಾದ ಅಬ್ದುಲ್ ಹಮೀದ್, ಗಣೇಶ್ ಮತ್ತು ಶಹನಾಜ್ ರಿಗೆ ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ಎಂಬುದಾಗಿ ದುರ್ಗಪ್ಪ (44)ತಂದೆ: ರಾಜಪ್ಪ ವಾಸ: ಚಿಂತಕಮಲ ದಿನ್ನೆ, ಕಡಿವಾಳ ಗ್ರಾಮ, ಹುನಗುಂದ ತಾಲೂಕು, ಬಾಗಲಕೋಟೆ. ಹಾಲಿ: ಕುಳಾಯಿ ತೋಕೂರು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 68/13 ಕಲಂ 279, 337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, April 27, 2013

Daily Crime Incidents For April 27, 2013



ಕಳ್ಳತನ ಪ್ರಕರಣ:

ಸುರತ್ಕಲ್ ಠಾಣೆ;

  • ದಿನಾಂಕ 23-04-2013 ರಂದು ಬೆಳಿಗ್ಗೆ 08-00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಬಾಬಿ ಸಬಾಸ್ಟೀಯನ್ರವರು ಮನೆಗೆ ಬೀಗ ಹಾಕಿ ಕಛೇರಿಯ ಕೆಲಸದ ನಿಮಿತ್ತ ಬೊಂಬಾಯಿಗೆ ಹೋಗಿದ್ದುಈ ದಿನ ದಿನಾಂಕ 26-04-2013 ರಂದು ಬೆಳಿಗ್ಗೆ ಸುಮಾರು 07-30 ಗಂಟೆ ಸಮಯಕ್ಕೆ ಇವರ ಹತ್ತಿರದ ಮನೆಯ ಸುಮನ್ ರೆಡ್ಡಿ ಎಂಬವರು ಪಿರ್ಯಾದಿಗೆ ಫೋನು ಮಾಡಿ ಮನೆಯಲ್ಲಿ ಬಾಗಿಲು ಮುರಿದು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ತಿಳಿಸಲಾಗಿ ನಂತರ ಪಿರ್ಯಾದಿಯು ತಕ್ಷಣವೇ ಮುಂಬೈನಿಂದ ವಿಮಾನದಲ್ಲಿ ಮನೆಗೆ ಬಂದು ನೋಡಿದಾಗಮನೆಯ ಎದುರಿನ ಬಾಗಿಲು ಮುರಿದಿದ್ದುಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ಮುರಿದು ಅದರೊಳಗಿದ್ದ ಸುಮಾರು 30,000/- ರೂಪಾಯಿ ಮೌಲ್ಯದ ಚಿನ್ನ ಮತ್ತು ಹವಳ ಮಿಶ್ರಿತ 5 ಗ್ರಾಂ ತೂಕದ ಉಂಗುರ-1, ಂಛಿಛಿಣಡಿಚಿಣಜ  ಕಂಪೆನಿಯ ವಾಚುಗಳು-2, 3]. ವಿದೇಶಿ ಕರೆನ್ಸಿಯಾದ ಅಮೇರಿಕಾಸ್ ಡಾಲರ್-100, 4]. ನಗದು ಹಣ 2,000/- ರೂಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಎಂಬುದಾಗಿ ಬಾಬಿ ಸೆಬಾಸ್ಟೀಯನ್ (40) ತಂದೆ ವಿ.ಡಿ. ಸಬಾಸ್ಟೀಯನ್ವಾಸ ಆ.ಓಔ. # 2-109  ಂ-23,  ಅಮಲ್ ಭವನ್ದುಗರ್ಾನಗರಹೊಸಬೆಟ್ಟು ಗ್ರಾಮಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾನೆ ಅಪರಾದ ಕ್ರಮಾಂಕ 117/2013 ಕಲಂ: 457, 454, 380  ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ವಾಹನ ಕಳವು ಪ್ರಕರಣ:

ಉಳ್ಳಾಲ ಠಾಣೆ;
  • ಪಿರ್ಯಾದುದಾರರು ತನ್ನ ಬಾಬ್ತು KA 19 W 5809 ನೇ ನಂಬ್ರದ ಮೋಟಾರು ಸೈಕಲ್‌ನ್ನು ದಿನಾಂಕ 25/04/2013 ರಂದು  ಮಂಗಳೂರು ತಾಲೂಕು ತೊಕ್ಕೊಟ್ಟಿನ ದೇವ್‌ಚಂದ್‌‌ ಕಾಂಪ್ಲೆಕ್ಸ್‌‌‌ ನ ಎದುರುಗಡೆ ನಿಲ್ಲಿಸಿದ್ದು, ಸದ್ರಿ ಬೈಕ್‌ನ್ನು ರಾತ್ರಿ 21-00 ಗಂಟೆಯಿಂದ 21-15 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ತದ ನಂತರ ರಾತ್ರಿ 24-00 ಗಂಟೆ ಸುಮಾರಿಗೆ ಕಳವಾದ ಬೈಕ್‌ ರಾ.ಹೆ. 66 ರ ಕಲ್ಲಾಪು ಎಂಬಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ತಿಳಿಸಿದ ಪಿರ್ಯಾದಿ ಅಲ್ಲಿಗೆ ಹೋಗಿ ನೋಡಿದಾಗ ಬೈಕ್‌ ಪಿರ್ಯಾದುದಾರರಾಗಿದ್ದು, ಈ ಬೈಕ್‌ನ್ನು ಮೋಹನ್‌ ಮತ್ತು ಇನ್ನೊಬ್ಬ ಕಳವು ಮಾಡಿರುವುದಾಗಿ ತಿಳಿದು ಬಂದಿರುವುದಲ್ಲದೇ, ಬೈಕ್‌ ಅಪಘಾತದಿಂದ ಮೋಹನ್‌ ಗಾಯಗೊಂಡಿದ್ದು, ಅತನನ್ನು 108 ನೇ ಅಂಬ್ಯುಲೆನ್ಸ್‌ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದು, ಇನ್ನೊಬ್ಬ ಪರಾರಿಯಾಗಿರುತ್ತಾನೆ. ಕಳವಾದ ಬೈಕಿನ ಅಂದಾಜು ಮೌಲ್ಯ ರೂಪಾಯಿ 30,000/- ಆಗ ಬಹುದು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವಾಗಿದ ಎಂಬುದಾಗಿ ದಯಾನಂದ ವಾಸ: ಅಂಬೇಢ್ಕರ ಮೈದಾನದ ಬಳಿ ಉಳ್ಳಾಲ ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 170/2013 PÀ®A 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಮೂಡಬಿದ್ರೆ ಠಾಣೆ;


  • ಪಿರ್ಯಾದಿದಾರರಾದ ಸುಮಂತ್‌ ಶೆಟ್ಟಿ (24) ಎಂಬವರು  ದಿನಾಂಕ   26-04-2013 ರಂದು 20-30 ಗಂಟೆಗೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಗಾಂಧಿನಗರ ಕಡೆಪಲ್ಲ ಎಂಬಲ್ಲಿ  ಬಸ್ಸಿನಿಂದ ಇಳಿದು ನಡೆದುಕೊಂಡು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ 20 ಕೆ 7406 ನಂಬ್ರದ ಮೋಟಾರು ಸೈಕಲ್‌ನ್ನು ಅದರ ಸವಾರ ನಿಜಾರ್‌ ಎಂಬವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಪಿರ್ಯಾದಿಯು ಚರಂಡಿಗೆ ಎಸೆಯಲ್ಪಟ್ಟು ಅವರ ಬಲಕಾಲಿನ ಎಲುಬು ಮುರಿತವಾಗಿದ್ದು ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ್‌ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಎಂಬುದಾಗಿ ಸುಮಂತ್‌ ಶೆಟ್ಟಿ (24), ತಂದೆ : ಸುಧಾಕರ ಶೆಟ್ಟಿ, ವಾಸ : ರೋಸ್‌ಡೇಲ್‌ ರೆಸಿಡೆನ್ಸಿ 2 ನೇ ಮಹಡಿ, D .No 230, ಗಾಂಧಿನಗರ, ಮಾರ್ಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 88/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Friday, April 26, 2013

Daily Crime Incidents For April 26, 2013


ಹಲ್ಲೆ ಪ್ರಕರಣ:

ಸುರತ್ಕಲ್ ಠಾಣೆ;

  • ದಿನಾಂಕ 24-04-13 ರಂದು ಪಿರ್ಯಾದಿ ಸಂತೋಷ್ ರವರ ಮನೆಯಾದ ಮದ್ಯ ಖಡ್ಗೇಶ್ವರಿ ದೇವಸ್ಥಾನದ ಬಳಿ ಅವರ ತಮ್ಮ  ಚೇತನ್ ಚಲಾಯಿಸಿಕೊಂಡಿದ್ದ ಕಾರಿಗೆ ಸೈಡ್ ಕೊಡದೇ ಅವಾಚ್ಯ ಶಬ್ದಗಳಿಂದ ಶೋಭರಾಜ್ ಬೈದ ಬಗ್ಗೆ ಕಾರನ್ನು ಮನೆಗೆ ತಂದು ನಿಲ್ಲಿಸಿದ ಚೇತನ್ ಪಿರ್ಯಾದಿ ಸಂತೋಷರ್ ರವರಿಗೆ ತಿಳಿಸಿದಾಗ ಮನೆಗೆ ಬಂದ ಅಪಾದಿತರಾದ ಶೋಭರಾಜ್, ಸತೀಶ್ ಹಾಗೂ ಕಿಶೋರ್ ಎಂಬವರು  ಪಿರ್ಯಾದಿದಾರರ ಅಂಗಳಕ್ಕೆ ಬಂದು ಗಲಾಟೆ ಮಾಡುವಾಗ ಅಲ್ಲಿಗೆ ಟಾಟಾ ಸುಮೋ ದಲ್ಲಿ ಬಂದ ನಾಲ್ಕು ಜನರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ಶೋಭರಾಜ್ ಆತನ ಕೈತಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರ ಹೊಟ್ಟೆಗೆ ತಿವಿದು ಗಾಯಗೊಳಿಸಿದಾಗ ಬಿಡಿಸಲು ಬಂದ ಗುಣವತಿಯವರ ತಲೆಗೆ ಕಿಶೋರ್ ಮತ್ತು ಸತೀಶನು ಮರದ ದೊಣ್ಣೆಯಿಂದ ಹೊಡೆದು ಗಣೇಶನ ಎಡ ಭುಜಕ್ಕೆ ಹಾಗೂ ಅಶೋಕನಿಗೆ ಅವರೆಲ್ಲಾ ಸೇರಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು ಈ ಬಗ್ಗೆ ಗಾಯಾಳುಗಳನ್ನು ಶಮೀರ್ ಎಂಬವರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರನ್ನು ಗಣೇಶನನ್ನು  ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿ ಗುಣವತಿ ಮತ್ತು ಅಶೋಕರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಲ್ಲಿ ಅಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಆಪಾದಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ಎಂಬುದಾಗಿ ಸಂತೋಷ್ ಪ್ರಾಯ 25 ವರ್ಷ ತಂದೆ: ಸಿದ್ದು ಸಾಲಿಯಾನ್ ವಾಸ:- ಕೆ ಕೆ ದೇವಸ್ಥಾನದ ಬಳಿ, ಮದ್ಯ ಗ್ರಾಮ  ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 115/13 PÀ®A: 143, 147, 148, 447, 504, 324 R/W 149  IPC ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಂಗಳೂರು ಉತ್ತರ ಠಾಣೆ;

  • ಪಿರ್ಯಾದಿದಾರರಾದ ಅಶೋಕ ಎಂಬವರು ಮಂಗಳೂರಿನ ಹಳೆ ಬಸ್ಸು ನಿಲ್ದಾಣದ ಹತ್ತಿರ ಇರುವ ಕಿಂಗ್ಸ್ ರಿಕ್ರಿಯೇಶನ್ ಕ್ಲಬ್ನ ಸುಪರ್ ವೈಸರ್ ಆಗಿದ್ದು, ಈ ದಿನ ದಿನಾಂಕ 25-04-2013 ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ಪಿರ್ಯಾದಿಗೆ ಪರಿಚಯವಿರುವ ಶೈಲು ಯಾನೆ ಶೈಲೇಶ್ ಎಂಬವನು ಕ್ಲಬ್ ನ ಒಳಗೆ ಬಂದು ಅಲ್ಲಿದ್ದ ಒಬ್ಬ ಗಿರಾಕಿಯಲ್ಲಿ ಪೈನಾನ್ಸ್ ವಿಷಯದಲ್ಲಿ ಮಾತಾಡುತ್ತಿದ್ದು ಅದಕ್ಕೆ ಪಿರ್ಯಾದಿಯು ಇಲ್ಲಿ ಪೈನಾನ್ಸ್ ವಿಷಯ ಮಾತಾಡಬೇಡಿ ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದಕ್ಕೆ ಆರೋಪಿಯು ನೀನು ಹೊರಗೆ ಬಾ ಅಲ್ಲಿ ನೋಡಿಕೊಳ್ಳುತ್ತೇನೆ ಹೇಳಿ, ಹೋಗಿದ್ದು ಮಧ್ಯಾಹ್ನ ಸುಮಾರು 2.15 ಗಂಟೆಗೆ ಪಿರ್ಯಾದಿಯು ಊಟ ಮಾಡಲೆಂದು  ಕ್ಲಬ್ ನಿಂದ ಹೊರಗೆ ಹೊಟೇಲಿಗೆ ಹೋಗಲೆಂದು ಬಂದಾಗ ಶೈಲು ಯಾನೆ ಶೈಲೇಶ್ ಮತ್ತು ಏಳೆಂಟು ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀನು ಕ್ಲಬ್ ನ ಒಳಗೆ ಬಾರಿ ಮಾತಾನಾಡುತ್ತಿಯ  ಬೇವಸರ್ಿ, ಸೂಳೆ ಮಗ ಎಂಬುದಾಗಿ ಅವಾಚ್ಯ ಶಬ್ದದಿಂದ ಬೈದು, ಶೈಲೇಶನು ಕೈಯಿಂದ ಮುಖಕ್ಕೆ ಹೊಟ್ಟೆಗೆ ಗುದ್ದಿ ಆತನ ಜೊತೆಗಿದ್ದ ಇತರರು ಬೊಂಡದೊಟ್ಟೆಯಿಂದ ಪಿರ್ಯಾದಿಯ ಮುಖಕ್ಕೆ ,ಬೆನ್ನಿಗೆ, ಎದೆಯ ಭಾಗಕ್ಕೆ, ತಲೆಗೆ ಹೊಡೆದಾಗ ಪಿರ್ಯಾದಿ ಬೊಬ್ಬೆ ಹಾಕಿದ್ದುಇದನ್ನು ನೋಡಿದ ಪಿರ್ಯಾದಿಯ ಕ್ಲಬ್ನಲ್ಲಿದ್ದ ಕೆಲಸಗಾರರು ಹಾಗೂ ಸ್ನೇಹಿತರು ಸ್ಥಳಕ್ಕೆ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಸ್ನೇಹಿತರು ಪಿರ್ಯಾದಿಯನ್ನು ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು ಎಂಬುದಾಗಿ ಅಶೋಕ ತಂದೆ: ಕೊಗ್ಗು ಬೆಲ್ಚಡ ವಾಸ: ಜಯನಗರ, ಉಪ್ಪಳ, ಕಾಸರಗೋಡ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 97/2013 ಕಲಂ 143,147,148,323,324,341, 504,506 ಖ/ತಿ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ ಪ್ರಕರಣ:

ಕಾವೂರು ಠಾಣೆ ;

  • ಪಿರ್ಯಾದಿದಾರರ ಮಗಳು 17 ವರ್ಷ ಪ್ರಾಯದ ಕುಮಾರಿ ಕಾವ್ಯ ಎಂಬವರು ದನಾಂಕ 23-04-2013 ರಂದು ಬೆಳಿಗ್ಗೆ 10-15 ಗಂಟೆಯಿಂದ 10-30 ಗಂಟೆ ಮಧ್ಯೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ಸುತ್ತಮುತ್ತಲಿನಲ್ಲಿ, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ ವೀರಯ್ಯ ಸ್ವಾಮಿ, ಪ್ರಾಯ 39 ವರ್ಷ. ವಾಸ: C/O ಜಯಮ್ಮ,, ಉರುಂದಾಡಿಗುಡ್ಡೆ, ಪಂಜಿಮೊಗರು, ಮಂಗಳೂರು

ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;

  •  ಫಿಯರ್ಾದುದಾರರು ಕೋಡಿಕಲ್ ಪಲರ್್ ಎಂಬ ಬೋಟಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಇದೇ ಬೋಟಿನಲ್ಲಿ ಸುಮಾರು ಒಂದು ವಾರದ ಹಿಂದೆ ಇಳನ್ ಚೆಲಿಯನ್ ಎಂಬವರು ಕೆಲಸಕ್ಕೆ ಬಂದಿದ್ದುದಿನಾಂಕ 25-04-13 ರಂದು ಬೆಳಿಗ್ಗೆ ಅಮಲು ಪದಾರ್ಥ ಸೇವಿಸಿಕೊಂಡು, ಬೋಟ್ನಲ್ಲಿನ ಕ್ಯಾಬೀನ್ನ ಹಿಂದುಗಡೆ ಮರದ ದಂಡೆಯ ಮೇಲೆ ಮಲಗಿದ್ದ ಇಳನ್ ಚೆಲಿಯನ್ ರವರು ಕುಡಿತದ ಅಮಲಿನಲ್ಲಿ ಮಲಗಿದಲ್ಲಿಂದ ಕೆಳಗಡೆ ಇದ್ದ ಡಾಂಬರ್ ತಟ್ಟೆಗೆ ಹೊರಳಿ ಬಿದ್ದು, ಮುಖಕ್ಕೆ ಡಾಂಬರು ಮೆತ್ತಿಕೊಂಡವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಡಪಡಿಸಿದ್ದು, ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಕೋರಿ ನೀಡಿದ ದೂರಿನಂತೆ ಪಳನಿ ಸ್ವಾಮಿ, ಪ್ರಾಯ: 44 ವರ್ಷ, ತಂದೆ: ದಿ: ವೇಲು, ವಾಸ: ಸನ್ಸ್ವಿಟ್, ತೋಟ ಬೆಂಗ್ರೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 36/2013 ಕಲಂ 174 ಸಿ.ಆರ್.ಪಿ.ಸಿ ರಣತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ವಿಶೇಷ ಹಾಗೂ ಸ್ಶಳೀಯ ಕಾನೂನು:

ದಕ್ಷಿಣ ಠಾಣೆ;

  • ದಿನಾಂಕ 25-04-2013 ರಂದು 10-00 ಗಂಟೆಗೆ ಫಿಯರ್ಾದುದಾರರಿಗೆ ಬಂದ ಖಚಿತ ಮಾಹಿತಿಯಂತೆ ತಮಿಳುನಾಡಿನ ಬೇರೆ ಬೇರೆ ಕಡೆಗಳಲ್ಲಿರುವ ಶ್ರೀಲಂಕಾ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ತಮಿಳರಿಗೆ ಆಸ್ಟ್ರೇಲಿಯಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೆಂಗಸರು, ಗಂಡಸರು ಮತ್ತು ಮಕ್ಕಳನ್ನು ಯಾವುದೇ ದಾಖಲಾತಿಗಳಿಲ್ಲದೇ ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ಮಾನವ ಕಳ್ಳ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರ ತನ್ನ ಸಿಬ್ಬಂಧಿಯವರೊಂದಿಗೆ ಮಂಗಳೂರು ದಕ್ಷಿಣ ದಕ್ಕೆಗೆ ಹೋದಾಗಮತ್ಸ್ಯಗಂಗ ಎಂಬ ಹೆಸರಿನ ಬೋಟಿನಲ್ಲಿ ಆರೋಪಿತರುಗಳಾದ ಡೊರಿಂಗ್ಟನ್, ತಿರುವಲ್ಲೂರು, ತಮಿಳುನಾಡು ಎಸ್.ಎಲ್.ಆರ್ ಕ್ಯಾಂಪ್  ನಿಕ್ಸನ್ ಡಾರ್ವಿನ್ತಿರುವಲ್ಲೂರು, ತಮಿಳುನಾಡು  ತವರಸಕಣ್ಣನ್, ರಾಮನಾಥಪುರಂ ತಮಿಳುನಾಡು, ಕಾತರ್ಿಕೇಯನ್ರಾಮನಾಥಪುರಂ ತಮಿಳುನಾಡು ಮಂಡಪಂ ಕ್ಯಾಂಪ್  ತಮಿಳುನಾಡಿನಲ್ಲಿರುವ ಶ್ರೀಲಂಕಾ ತಮಿಳು  ನಿರಾಶ್ರಿತರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗವನ್ನು ಕೊಡಿಸುತ್ತೇನೆಂದು ನಂಬಿಸಿ, ಅಲ್ಲಿಗೆ ಹೊಗಲು ಬೇಕಾದ ವೀಸಾ, ಪಾಸ್ಪೋಟರ್್, ಐಡಿ ಮೊದಲಾದ ದಾಖಲಾತಿಗಳನ್ನು ಮಾಡಿ ಕ್ರಮಬದ್ಧವಾಗಿ ಕರೆದಕೊಂಡು ಹೋಗುವುದಾಗಿ ನಂಬಿಸಿ, ಅವರಿಂದ ಹಣ ಪಡೆದು  ಅಪರಾಧಿಕ ಒಳಸಂಚನ್ನು ನಡೆಸಿ ಶ್ರೀಲಂಕಾ ತಮಿಳು ನಿರಾಶ್ರಿತರುಗಳನ್ನು ಯಾವುದೇ ದಾಖಲಾತಿ ಇಲ್ಲದೇ ಬೋಟ್ ಮುಖಾಂತರ ಆಸ್ಟ್ರೇಲಿಯಾ ದೇಶಕ್ಕೆ ಅಕ್ರಮವಾಗಿ ಮಾನವ ಕಳ್ಳ ಸಾಗಾಟ ಮಾಡುವ ಉದ್ದೇಶದಿಂದ ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಮಂಗಳೂರಿಗೆ ಕರೆತಂದಿದ್ದಲ್ಲದೇ, ಪಾಸ್ಪೋಟರ್್ ಕಾಯ್ದೆ ರೀತಿಯ ಅಪರಾಧವನ್ನು ಕೂಡಾ ಎಸಗಿ ಮೋಸ ಮಾಡಿರುವುದಾಗಿದೆ ಎಂಬುದಾಗಿ ಹೆಚ್.ಎನ್ ವೆಂಕಟೇಶ್ ಪ್ರಸನ್ನ, ಪೊಲೀಸ್ ನಿರೀಕ್ಷಕರು, ಸಿ.ಸಿ.ಬಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 121/2013  ಕಲಂ: 120(ಬಿ), 420 ಐಪಿಸಿ ಮತ್ತು ಕಲಂ: 14, 14(ಸಿ) ಫಾರಿನರ್ಸ್ ಕಾಯ್ದೆ ಮತ್ತು ಪ್ಯಾರಾ(5) ಫಾರಿನರ್ಸ್ ಆರ್ಡರ್ 1948 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Human Trafficking Busted : 5 Arrested

      F ¢£À ¢£ÁAPÀ: 25-04-2012 gÀAzÀÄ ªÀÄAUÀ¼ÀÆj¤AzÀ ¸ÀªÀÄÄzÀæ ªÀiÁUÀðªÁV CPÀæªÀĪÁV D¸ÉÖçðAiÀiÁPÉÌ ªÀiÁ£ÀªÀ PÀ¼Àî ¸ÁUÁl £ÀqɸÀ®Ä ¥ÀæAiÀÄw߸ÀÄwÛzÀÄÝ, ªÀÄAUÀ¼ÀÆgÀÄ ¥ÉưøÀgÀ ¸ÀPÁ°PÀ ªÀÄzsÉå ¥ÀæªÉñÀ¢AzÁV CzÀ£ÀÄß «¥sÀ®UÉƽ¸À¯ÁVzÉ.

 

       ²æîAPÁ vÀ«Ä¼ÀÄ ¤gÁ²ævÀjUÉ C¸ÉÖçðAiÀiÁzÀ°è GzÉÆåÃUÀ PÉÆr¸ÀĪÀÅzÁV ¨sÀgÀªÀ¸É ¤Ãr vÀ«Ä¼ÀÄ£Ár£À°ègÀĪÀ ZÉ£ÉßöÊ, UÀĪÀÄÄär¥ÀÄAr ªÀÄvÀÄÛ ªÀÄAqÀA¥ÀA, ¨sÀªÁ¤¸ÁUÀgï, ¨Á£ÁªÀgÀªÀiï, PÀÄrAiÀÄvÀªÀÄA, ¥ÉwÛPÀÄ¥ÀàA, ªÉÆzÀ¯ÁzÀ ²æîAPÁ ¤gÁ²ævÀgÀ ²©gÀUÀ¼À°èzÀݪÀjAzÀ vÀ¯Á MAzÀÄ ®PÀë gÀÆ¥Á¬Ä ºÀtªÀ£ÀÄß ¥ÀqÉzÀÄPÉÆAqÀÄ C¸ÉÖçðAiÀiÁPÉÌ ¸ÁV¸ÀĪÀ ¥ÀæAiÀÄvÀßzÀ°èzÁÝUÀ ¥ÉưøÀgÀÄ zÁ½ £Àqɹ MlÄÖ 5 d£À DgÉÆæUÀ¼ÀÄ, vÀ«Ä¼ÀÄ ¤gÁ²ævÀgÀÄ UÀAqÀ¸ÀgÀÄ 29, ºÉAUÀ¸ÀgÀÄ 22, UÀAqÀÄ ªÀÄPÀ̼ÀÄ 18 ªÀÄvÀÄÛ ºÉtÄÚ ªÀÄPÀ̼ÀÄ 19  M¼ÀUÉÆAqÀAvÉ MlÄÖ 93 ªÀÄA¢ ªÀ±ÀPÉÌ vÉUÉzÀÄPÉÆArgÀÄvÁÛgÉ. DgÉÆæUÀ¼À ºÉ¸ÀgÀÄ F PɼÀUÀAqÀAvÉ EgÀÄvÀÛzÉ.

 

1

Doringten , age 40 yearsS/o : Emmanual, R/o: H.No 708, Gummudipundi

Thiruvallur District, S.L.R Camp , 07708071535

2

Nikson Darwin, age 38 years , S/o: Mariadas  , R/o: Gummudipundi, Pettikumpam Taluk, Thiruvallur District, Tamilnadu

3

Thavarassa   46 yrs , S/o: Kanda swamy, R/o: D No 4-467, Mugapar East , Chennai 56, Srilanka – No 595, Okkaveelbeed, Tulkai Srilanka (F »AzÉ 2012gÀ ¸À¥ÉÖA§gï£À°è ²æîAPÀ£ï vÀ«Ä¼ÀÄ ¤gÁ²ævÀgÀ£ÀÄß ªÀiÁ£ÀªÀ PÀ¼Àî ¸ÁUÁuÉ ªÀiÁqÀĪÀ ¸ÀAzÀ¨sÀðzÀ°è 97 d£À ¤gÁ²ævÀgÀ£ÀÄß gÀQë¹zÀÄÝ, D ¥ÀæPÀgÀtzÀ°èAiÀÄÆ ¸ÀºÀ FvÀ£ÀÄ DgÉÆæAiÀiÁVgÀÄvÁÛ£É.)

4

Kannan, age 31 years, S/o: Karupayya, R/o: Krishnapuram village, Panaikulam Taluk, Ramanathapuram District. Tamilnadu, 08453730336 C/o: Boat owner – Sundar , Bengre.  Mangalore

5

Karthikeyan , age 40 years , S/o: Nallekarpan, R/o: H.No- 46,R/o: Mandapam Mukam, Ramanathapuram,Mandapam Camp. Tamilnadu.

 

F DgÉÆævÀgÀÄUÀ¼ÀÄ PÉÃgÀ¼ÀzÀ ªÀÄAeÉñÀégÀzÀ GzÁåªÀgÀzÀ ZÀAzÀæ£ÁxÀ JA§ªÀjAzÀ 18 ®PÀë gÀÆ¥Á¬ÄUÀ½UÉ  ¨ÉÆÃlÄ MAzÀ£ÀÄß Rjâ¸À®Ä ªÀiÁvÀÄPÀvÉ £Àqɹ 2 ®PÀëUÀ¼À ªÀÄÄAUÀqÀ ºÀt ¤ÃrzÀÄÝ w½zÀħA¢gÀÄvÀÛzÉ. D¸ÉÖçðAiÀiÁPÉÌ vÉgÀ¼À®Ä DºÁgÀ ¸ÁªÀiÁVæUÀ¼À£ÀÄß Rjâ¹ ¨ÉÆÃn£À°èj¹gÀĪÀÅzÀÄ PÀAqÀħgÀÄvÀÛzÉ. DgÉÆæUÀ¼À£ÀÄß zÀ¸ÀÛVj ªÀiÁr CªÀgÀÄUÀ½AzÀ 25,940/- ªÀÄvÀÄÛ 5 ªÉƨÉʯïUÀ¼ÀÄ, 2 vÀ«Ä¼ÀÄ ¤gÁ²ævÀgÀ L.r.PÁqïðUÀ¼À£ÀÄß ¥ÉưøÀgÀÄ CªÀiÁ£ÀvÀÄ¥Àr¹PÉÆArgÀÄvÁÛgÉ. §ºÀÄvÉÃPÀ ¤gÁ²ævÀgÀÄUÀ¼ÀÄ ºÁUÀÆ DgÉÆæUÀ¼ÀÄ ²æîAPÀ£ï ¤gÁ²ævÀgÁVgÀĪÀÅzÀÄ PÀAqÀħgÀÄvÀÛzÉ.

 

       F J¯Áè ¤gÁ²ævÀgÀ£ÀÄß ZÉ£ÉÊ ¥ÉưøÀgÀ ªÀÄÄSÁAvÀgÀ CªÀgÀÄUÀ¼À ¸ÀA§AzsÀ¥ÀlÖ ¤gÁ²ævÀgÀ ²©gÀUÀ½UÉ PÀ¼ÀÄ»¹PÉÆqÀ¯ÁUÀĪÀÅzÀÄ.

 

       F PÁAiÀÄðZÀgÀuÉAiÀÄ°è ªÀÄAUÀ¼ÀÆgÀÄ £ÀUÀgÀzÀ ¹¹©, PÀgÁªÀ½ PÁªÀ®Ä ¥ÉÆ°Ã¸ï ªÀÄvÀÄÛ zÀ.PÀ f¯Áè C¥ÀgÁzsÀ ¥ÀvÉÛzÀ¼À ªÀÄvÀÄÛ ¨É¼ÀÛAUÀr ¥ÉưøÀgÀÄ ¨sÁUÀªÀ»¹zÀÝgÀÄ.

SC/ST Meeting

ªÀÄAUÀ¼ÀÆgÀÄ £ÀUÀgÀ ªÁå¦ÛAiÀÄ ¥Àj²µÀÖ eÁw ªÀÄvÀÄÛ ¥Àj²µÀÖ ¥ÀAUÀqÀzÀ ªÀiÁ¹PÀ ¸À¨sÉAiÀÄ£ÀÄß ¢£ÁAPÀ: 28-04-2013 gÀ ¨sÁ£ÀĪÁgÀzÀAzÀÄ 10-00 UÀAmÉUÉ ¥Éưøï DAiÀÄÄPÀÛgÀ PÀbÉÃjAiÀÄ ¸À¨sÁAUÀtzÀ°è £ÀqɸÀ¯ÁUÀĪÀÅzÀÄ.

Notification - Traffic Diversion - Soniya Ghandi Visit to Mangalore

£ÀA. JAJf/131/ªÀÄA.£À/2013

 

¥ÉưøÀÄ DAiÀÄÄPÀÛgÀ PÀbÉÃj,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ.

¢£ÁAPÀ: 25-04-2013    

 

C¢ü¸ÀÆZÀ£É

 

     ¢£ÁAPÀ 27-04-2013 gÀAzÀÄ PÁAUÉæ¸ï ¥ÀPÀëzÀ CzsÀåPÉë ²æêÀÄw ¸ÉÆäAiÀiÁ UÁA¢üAiÀĪÀgÀÄ ªÀÄAUÀ¼ÀÆjUÉ ¨sÉÃn ¤Ãr, £ÉºÀgÀÆ ªÉÄÊzÁ£ÀzÀ°è ¥ÀPÀëzÀ ZÀÄ£ÁªÀuÁ ¸ÀªÀiÁªÉñÀzÀ°è ¥Á¯ÉÆÎAqÀÄ £ÀAvÀgÀ, ªÁ¥Á¸ÀÄ §d¥ÉUÉ vÉgÀ¼À°gÀĪÀgÀÄ. F ¸ÀªÀÄAiÀÄ AiÀiÁªÀÅzÉà C»vÀPÀgÀ WÀl£ÉUÀ¼ÀÄ £ÀqÉAiÀÄzÀAvÉ ««L¦ gÀªÀgÀÄ ¸ÀAZÀj¸ÀĪÀ gÀ¸ÉÛUÀ¼À°è ªÁºÀ£ÀUÀ¼À ¤®ÄUÀqÉ ªÀÄvÀÄÛ ¸ÀAZÁgÀªÀ£ÀÄß ¤§ðA¢ü¹ ªÁºÀ£ÀUÀ½UÉ ¥ÀAiÀiÁðAiÀÄ ªÀåªÀ¸ÉÜAiÀÄ£ÀÄß ¸ÀÆa¹ ¸ÀÆPÀÛ C¢ü¸ÀÆZÀ£É ºÉÆgÀr¸ÀĪÀAvÉ ¸ÀºÁAiÀÄPÀ ¥ÉưøÀÄ DAiÀÄÄPÀÛgÀÄ, ¸ÀAZÁgÀ G¥À «¨sÁUÀ, ªÀÄAUÀ¼ÀÆgÀÄ £ÀUÀgÀ EªÀgÀÄ PÉÆÃjgÀÄvÁÛgÉ.

 

     CAvÉAiÉÄà EªÀgÀ ¥Àæ¸ÁÛªÀ£ÉAiÀÄ£ÀÄß ¥Àj²Ã°¹zÉ. PÁAUÉæ¸ï ¥ÀPÀëzÀ CzsÀåPÉë ²æêÀÄw ¸ÉÆäAiÀiÁ UÁA¢üAiÀĪÀgÀÄ gÉhÄqï + ¨sÀzÀævÉAiÀÄ£ÀÄß ºÉÆA¢zÀªÀgÁVzÀÄÝ, ¨sÀzÀævÉAiÀÄ zÀȶ׬ÄAzÀ ºÁUÀÆ ªÁºÀ£ÀUÀ¼À ¸ÀÄUÀªÀÄ ¸ÀAZÁgÀzÀ »vÀ zÀȶ׬ÄAzÀ gÀ¸ÉÛAiÀÄ°è ªÁºÀ£À ¸ÀAZÁgÀzÀ°è vÁvÁÌ°PÀªÁV ªÀiÁ¥ÁðqÀÄ ªÀiÁqÀĪÀÅzÀÄ CUÀvÀåªÉAzÀÄ ¥ÀjUÀt¸À¯ÁVzÉ. DzÀÝjAzÀ ²æà ªÀĤõï R©ðPÀgï, L.¦.J¸ï., ¥ÉưøÀÄ DAiÀÄÄPÀÛgÀÄ ºÁUÀÆ CrµÀ£À¯ï r¹ÖçPïÖ ªÀiÁåf¸ÉÖçÃmï ªÀÄAUÀ¼ÀÆgÀÄ £ÀUÀgÀ DzÀ £Á£ÀÄ ªÉÆÃmÁgÀÄ ªÁºÀ£À PÁAiÉÄÝ 1988 gÀ PÀ®A 115 ºÁUÀÆ PÀ£ÁðlPÀ ªÉÆÃmÁgÀÄ ªÁºÀ£ÀUÀ¼À ¤AiÀĪÀiÁªÀ½UÀ¼ÀÄ 1989 gÀ ¤AiÀĪÀÄ 221 gÀ°è ¥ÀæzÀvÀÛªÁzÀ C¢üPÁgÀªÀ£ÀÄß ZÀ¯Á¬Ä¹ ¢£ÁAPÀ 27-04-2013 gÀAzÀÄ ¨É½UÉÎ 08.00 UÀAmɬÄAzÀ ««L¦ gÀªÀgÀÄ PÁAiÀÄðPÀæªÀÄ ªÀÄÄV¹ ªÁ¥Á¸ÀÄ vÉgÀ¼ÀĪÀ vÀ£ÀPÀ eÁåjAiÀÄ°ègÀĪÀAvÉÉ F PɼÀUÉ ¸ÀÆa¹gÀĪÀAvÉ ªÁºÀ£À ¸ÀAZÁgÀzÀ°è vÁvÁÌ°PÀ ªÀiÁ¥ÁðqÀÄ ªÀiÁr §zÀ° ªÀåªÀ¸ÉÜ ¸ÀÆa¹ DzÉò¹gÀÄvÉÛãÉ.

 

1. J¯Áè vÉgÀ£ÁzÀ ªÁºÀ£À ¤®ÄUÀqÉ ¤µÉÃzsÀ/¤§ðA¢ü¹zÀ ºÁUÀÆ zÀÄgÀ¹ÜUÁV ªÁºÀ£ÀUÀ¼À£ÀÄß gÀ¸ÉÛ§¢ ¤®ÄUÀqÉUÉƽ¸ÀĪÀÅzÀ£ÀÄß ¤µÉâü¹zÀ gÀ¸ÉÛUÀ¼ÀÄ:-

 

1.    ªÉÄÃj»¯ï ºÉ°¥Áår¤AzÀ-ªÉÄÃj»¯ï-AiÉÄAiÀiÁår-Pɦn-¸ÀPÀÆåðmï ºË¸ï vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

 

2.   ¸ÀPÀÆåðmïºË¹¤AzÀ-§lÖUÀÄqÉØ-PÀ¢æPÀA§î-¨sÁgÀvï ©Ãr-§AmïìºÁ¸ÉÖ®Ä-qÁ CA¨ÉÃqÀÌgï ªÀÈvÀÛ-ºÀA¥À£ÀPÀmÉÖ-PÁèPïlªÀgï-J©±ÉnÖ ªÀÈvÀÛ-ºÁå«Ä®Ö£ï ªÀÈvÀÛzÀ vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

 

3.   gÁªï & gÁªï ªÀÈvÀÛ¢AzÀ PÁèPï lªÀgï vÀ£ÀPÀ gÀ¸ÉÛAiÀÄ JgÀqÀÆ §¢AiÀÄ°è.

 

2. ªÉÄïÁÌt¹zÀ gÀ¸ÉÛUÀ¼À°è ««L¦gÀªÀgÀÄ ¸ÀAZÀj¸ÀĪÀ ¸ÀªÀÄAiÀÄ PÁ£ïªÁAiÀiï£À JzÀÄgÀÄUÀqɬÄAzÀ, »AzÀÄUÀqɬÄAzÀ ºÁUÀÆ ¥ÀPÀÌzÀ PÀÆqÀÄgÀ¸ÉÛUÀ½AzÀ J¯Áè vÉgÀ£ÁzÀ ªÁºÀ£ÀUÀ¼À ¥ÀæªÉñÀ ºÁUÀÆ ¸ÀAZÁgÀªÀ£ÀÄß PÀqÁØAiÀĪÁV ¤§ðA¢ü¸À¯ÁVzÉ.

 

3.   ªÀÄzsÁåºÀß 13-00UÀAmɬÄAzÀ PÁAiÀÄðPÀæªÀÄ ªÀÄÄVAiÀÄĪÀ vÀ£ÀPÀ J.© ±ÉnÖ ªÀÈvÀÛ¢AzÀ PÁèPï lªÀgï PÀqÉUÉ AiÀÄÄ.¦ ªÀÄ®å gÀ¸ÉÛAiÀÄ°è J¯Áè vÉgÀ£ÁzÀ ªÁºÀ£ÀUÀ¼À ¸ÀAZÁgÀªÀ£ÀÄß ¤µÉâüs¸À¯ÁVzÉ. ¸ÀzÀj ªÁºÀ£ÀUÀ¼ÀÄ ºÁå«Ä®Ö£ï-gÁªï&gÁªï ªÀÈvÀÛ-PÁèPï lªÀgï ªÀÄÆ®PÀ ªÀÄÄAzÀĪÀjAiÀÄĪÀÅzÀÄ.  

 

     F DzÉñÀzÀ£ÀéAiÀÄ ¸À¢æ gÀ¸ÉÛAiÀÄ°è ªÁºÀ£À ¸ÀAZÁgÀ ªÀåªÀ¸ÉÜ §UÉÎ CªÀ±Àå«gÀĪÀ ¸ÀÆZÀ£Á ¥sÀ®PÀ C¼ÀªÀr¸À®Ä ºÁUÀÆ ¸ÀAZÁgÀ ¤AiÀÄAvÀæt ¹§âA¢UÀ¼À£ÀÄß £ÉêÀÄPÀUÉƽ¸À®Ä ¸ÀºÁAiÀÄPÀÀ ¥ÉưøÀÄ DAiÀÄÄPÀÛgÀÄ, ªÀÄAUÀ¼ÀÆgÀÄ ¸ÀAZÁgÀ G¥À«¨sÁUÀ, ªÀÄAUÀ¼ÀÆgÀÄ £ÀUÀgÀ EªÀgÀÄ ªÉÆÃmÁgÀÄ ªÁºÀ£À PÁ¬ÄzÉ 1988 gÀ ¸ÉPÀë£ï 116 gÀ ¥ÀæPÁgÀ C¢üPÁgÀªÀżÀîªÀgÁVgÀÄvÁÛgÉ.

 

      F C¢ü¸ÀÆZÀ£ÉAiÀÄ£ÀÄß ¢£ÁAPÀ: 25-04-2013 gÀAzÀÄ £À£Àß ¸Àé ºÀ¸ÀÛ ¸À» ºÁUÀÆ ªÀÄÄzÉæAiÉÆA¢UÉ ºÉÆgÀr¹gÀÄvÉÛãÉ.

 

¸À»/-

(ªÀĤõï R©ðPÀgï)

¥ÉưøÀÄ DAiÀÄÄPÀÛgÀÄ,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆægÀÄ

Thursday, April 25, 2013

Daily Crime Incidents For April 25, 2013


ದನ ಕಳವು ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ : 23/04/2013 ರಂದು 9.30 ಗಂಟೆಯ ಸಮಯಕ್ಕೆ KA 19 Z 2154  ಇಬ್ಬರು ಆರೋಫಿಗಳು ಪಿರ್ಯಾದಿದಾರರ ಮನೆಯ ಹಟ್ಟಿಯ ಬಳಿ ಮರಕ್ಕೆ ಕಟ್ಟಿ ಹಾಕಿದ್ದ  7-8 ವರ್ಷ ಪ್ರಾಯದ ಕಪ್ಪುಬಣ್ಣದ ದನವನ್ನು   ಮತ್ತು 3 ½ ವರ್ಷ ಪ್ರಾಯದ ಕಪ್ಪು ಬಿಳಿ ಬಣ್ಣದ ಕರುವನ್ನು ಸದ್ರಿ KA 19 Z 2154  ಕಾರಿನಲ್ಲಿ  ಹಾಕಿಕೊಂಡು  ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ದನ ಕರುಗಳ ಒಟ್ಟು ಮೌಲ್ಯ  ಸುಮಾರು 10.000/- ರೂಪಾಯಿ ಆಗಬಹುದು  ಎಂಬುದಾಗಿ ಜಯಂತಿ (48) , ಗಂಡ : ದಿ/ ಭೋಜ ಪೂಜಾರಿ, ವಾಸ : ಅಮೀನ್‌ ನಿವಾಸ, ತಿಬಾರ್‌ಬೆಟ್ಟು, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು ರವರು ನೀಡದ ದೂರಿನಂತೆ  ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 83/2013 ಕಲಂ : 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ : 24/04/2013 ರಂದು 11.00 ಗಂಟೆಗೆ KA 19 Z 2154  ಬಂದ  ಆರೋಪಿಗಳಾದ ಇಬ್ರಾಹಿಂ, ಖಾದರ್ ಮತ್ತು ಇನ್ನೋಬ್ಬ ವ್ಯಕ್ತಿ , ಪಿರ್ಯಾದಿದಾರರ ಮನೆಯ  ಬಳಿ ಮೇಯಲು ಬಿಟ್ಟಿದ್ದ 2 ವರ್ಷ ಪ್ರಾಯದ ಕಪ್ಪು ಮಿಶ್ರಿತ  ಕಂದು ಬಣ್ಣದ ದನವನ್ನು  ಸದ್ರಿ KA 19 Z 2154  ಕಾರಿನಲ್ಲಿ  ಹಾಕಿಕೊಂಡು  ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ದನದ  ಮೌಲ್ಯ  ಸುಮಾರು 3.000/- ರೂಪಾಯಿ ಆಗಬಹುದು  ಎಂಬುದಾಗಿ ಪೂವಪ್ಪ ಪೂಜಾರಿ(69), ತಂದೆ : ದಿ/ ಸೋಮಪ್ಪ ಪೂಜಾರಿ, ವಾಸ : ಕಾಯಿದೆ ಮನೆ, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 84/2013 ಕಲಂ : 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ :24/04/2013 ರಂದು ಬೆಳಿಗ್ಗೆ ಪಿರ್ಯದಿದಾರರು ತಮ್ಮ ಮನೆ ಬಳಿ ಅಂದರೆ ಮಂಗಳೂರು ತಾಲೂಕು ಕಡಂದಲೆ ಗ್ರಾಮದ ಗೋಳಿದಡಿ ಎಂಬಲ್ಲಿಯ ಸಾರ್ವಜನಿಕ ಡಾಮಾರು ರಸ್ತೆಯ ಬಳಿ ನಿಂತಿದ್ದಾಗ, ಸುಮಾರು 11:30 ಗಂಟೆಗೆ ಸಚ್ಚರಿಪೇಟೆ ಕಡೆಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ ಕೆಎ 20 ವಿ 9673 ನೇ ಬಜಾಜ್ ಪಲ್ಸರ್ ಮೋಟಾರು ಸೈಕಲ್  ಸವಾರನಿಗೆ,   ಮೂಡಬಿದ್ರೆ ಕಡೆಯಿಂದ ಸಚ್ಚರಿಪೇಟೆ ಕಡೆಗೆ ಕೆಎ 20 ಬಿ 0932 ನೇ ನಂಬ್ರದ ಮಹೀಂದ್ರ ಪಿಕ್ ಅಪ್ ವಾಹನವನ್ನು ಚಲಾಯಿಸುತ್ತಿದ್ದ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸುತ್ತಾ ಬಂದು ರಸ್ತೆಯ ತೀರ ಬಲಬದಿಗೆ ಬಂದು ಮೋಟಾರು ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಪೂರ್ತಿ ಜಖಂಗೊಂಡು ಅದರ ಸವಾರನಿಗೆ ಎರಡೂ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಕೈಗೆ ಹಾಗೂ ಎದೆಗೆ ಗುದ್ದಿದ ಗಾಯವಾಗಿ ಬಾಯಲ್ಲಿ ರಕ್ತ ಬಂದಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ  ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ.ಎಂಬುದಾಗಿ ಸುಜಾತ(28), ಗಂಡ ; ಶರಣ್‌ ಪುಜಾರಿ, ವಾಸ : ಗೋಳಿದಡಿ ಭಂಡಸಾಲೆ ಮನೆ, ಕಡಂದಲೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 85/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಣಾಜೆ ಠಾಣೆ ;

  • ದಿನಾಂಕ 23.04.2013 ರಂದು ಫಿರ್ಯಾದಿದಾರರು ಮೋಟಾರ್‌ ಸೈಕಲ್‌ ನಂಬ್ರ ಕೆಎ-19ಡ್ಲ್ಯೂ-2591 ನೇದರಲ್ಲಿ ನಿಯಾಜ್‌ ಯಾನೆ ಇಬ್ರಾಹಿಂ ಖಲೀಲ್‌ ಎಂಬವರೊಂದಿಗೆ ಸಹಸವಾರನಾಗಿ ಮುಡಿಪು ಕಡೆಯಿಂದ ಬರುತ್ತಿರುವಾಗ ಸಂಜೆ ಸುಮಾರು 6:45 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಬಸ್‌ ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಎದರಿನಿಂದ ಜೀಪ್‌ ನಂಬ್ರ ಕೆಎ-19-ಎ-8934 ನೇಯದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬಲಕ್ಕೆ ತಿರುಗುವ ಬಗ್ಗೆ ಸೂಚನೆ ನೀಡ ಒಮ್ಮೆಲೇ ಅಜಾಗರೂಕತೆಯಿಂದ ಎಡಕ್ಕೆ ತಿರುಗಿಸಿ ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ  ಫಿರ್ಯಾದಿದಾರರು ಮತ್ತು ಸವಾರ ನಿಯಾಜ್‌ ಯಾನೆ ಇಬ್ರಾಹಿಂ ಖಲೀಲ್‌ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಎಡಕಾಲಿನ ಪಾದದ ಗಂಟಿಗೆ ಗುದ್ದಿದ ರೀತಿಯ ಪೆಟ್ಟಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ದಾಖಲಾಗಿರುತ್ತಾರೆ ಎಂಬುದಾಗಿ  ಎಂ.ಕೆ.ನವಾಜ್‌ (27) ತಂದೆ: ಮಹಮ್ಮದ್‌ ತಾಹ ವಾಸ; ಎಂ.ಕೆ. ಮಂಝಿಲ್‌ ಕಸಬ ಬೆಂಗ್ರೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಕೋಣಾಜೆ ಠಾಣೆ ಅಪರಾದ ಕ್ರಮಾಂಕ 97/2013 ಕಲಂ: 279, 337 ಐ.ಪಿ.ಸಿ.  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ : 24-04-2013 ರಂದು 12:30 ಗಂಟೆಗೆ ಪಿರ್ಯಾದಿ ಶ್ರೀಮತಿ sಸುಶೀಲರವರು, ಮನೆಯಲ್ಲಿದ್ದ ವೇಳೆ ಹೊರಗಿನಿಂದ ಬಂದ ಪಿರ್ಯಾದಿದಾರರ ಗಂಡ, ಆರೋಪಿ ಆನಂದ ಕೋಟ್ಯಾನನು, ಚಾಳಿಯಂತೆ ಈ ದಿನವೂ ಅವಾಚ್ಯವಾಗಿ ಬೈಯುತ್ತಾ,  ನೀನು ಹಣವಂತರ ಸಂಗ ಮಾಡುತ್ತಿದ್ದೀಯ, ಊರವರೆಲ್ಲಾ ನಿನ್ನ ಮಿಂಡರು, ಬೇವರ್ಸಿ ಎಂದು ಬೈದು, ನಿನ್ನನ್ನು ಕೊಲ್ಲುತ್ತೇನೆ ಎಂದು ಜೀವಬೆದರಿಕೆ ಹಾಕಿ, ಪಿರ್ಯಾದಿದಾರರ ಕೈಯಲ್ಲಿದ್ದ ಕತ್ತಿಯನ್ನು ಎಳೆದು ತೆಗೆದು, ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ಹೊಡೆದ ಪರಿಣಾಮವಾಗಿ  ತಲೆಗೆ ರಕ್ತಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ತಂದು  ಒಳರೋಗಿಯಾಗಿ ದಾಖಲಿಸಿರುವುದು ಎಂಬುದಾಗಿ  ಸುಶೀಲ (48), ಗಂಡ : ಅನಂದ ಕೋಟ್ಯಾನ್‌, ವಾಸ : ವರ್ಣಬೆಟ್ಟು ಹೌಸ್‌, ಪಾಲಡ್ಕ ಗ್ರಾಮ, ಮಂಗಳೂರು ತಾಲೂಕು  ರವರು ನೀಡಿದ ದೂರಿನಂತೆ  ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 86/2013 ಕಲಂ : 324, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Wednesday, April 24, 2013

Daily Crime Incidents For April 24, 2013


ಮನೆ ಕಳವು ಪ್ರಕರಣ:

ಮಂ.ಪೂರ್ವ ಠಾಣೆ;


  • ಪಿರ್ಯಾದಿದಾರರ ಅಕ್ಕ ಶಭಾನ ಅಯ್ಯೂಬ್ರವರು ಮಂಗಳೂರು ನಗರದ ಪಂಪುವೆಲ್ ಬಳಿಯಲ್ಲಿರುವ ವಿಶ್ವಾಸ್ ವೀವ್ ಅಪಾಟರ್್ಮೆಂಟ್ನ ಪ್ಲಾಟ್ ನಂ. 301ರಲ್ಲಿ ವಾಸ್ತವ್ಯವಿದ್ದು ಅವರು ಮನೆಗೆ ಬೀಗ ಹಾಕಿ ಸಂಸಾರ ಸಹಿತ 17-04-2013ರಂದು ಟೂರ್ ಬಗ್ಗೆ ಹೋಗಿದ್ದು ಹೋಗುವ ಸಮಯ ಮನೆಯ ಕಡೆಗೆ ನಿಗಾ ಇರಿಸುವಂತೆ ಪಿರ್ಯಾದಿದಾರರಲ್ಲಿ ತಿಳಿಸಿ ಹೋಗಿರುತ್ತಾರೆ. ಎಂದಿನಂತೆ ಪಿರ್ಯಾದಿದಾರರು ಅಕ್ಕನ ಪ್ಲಾಟ್ಗೆ ನಿನ್ನೆ ದಿನ ದಿನಾಂಕ 22-04-2013ರಂದು ಸಂಜೆ ಹೋಗಿ ವಾಪಾಸು 18-30 ಗಂಟೆಗೆ ಬೀಗ ಹಾಕಿ ಹೋಗಿರುತ್ತಾರೆ. ಈ ದಿನ ದಿನಾಂಕ 23-04-2013 ರಂದು 12-30 ಗಂಟೆಗೆ ಟೂರ್ಗೆ ಹೋಗಿದ್ದ ಪಿರ್ಯಾದಿದಾರರ ಅಕ್ಕ ಫೋನ್ ಮಾಡಿ ಮನೆಯ ಬಾಗಿಲು ತೆರೆದಿರುವ ವಿಚಾರ ನೆರೆಮನೆಯ ಆಯುಷಾ ಎಂಬವಳು ತಿಳಿಸಿದ್ದು ಅದರಂತೆ ನೀನು ಹೋಗಿ ನಮ್ಮ ಪ್ಲಾಟ್ ಪರಿಶೀಲಿಸಿ ನೋಡುವಂತೆ ತಿಳಿಸಿದ ಪ್ರಕಾರ ಪಿರ್ಯಾದಿದಾರರು ಪಂಪುವೆಲ್ ಬಳಿಯಲ್ಲಿರುವ ಅಕ್ಕನ ಬಾಬ್ತು ವಿಶ್ವಾಸ್ ವೀವ್ ಅಪಾಟರ್್ಮೆಂಟ್ನ ಪ್ಲಾಟ್ ನಂ. 301ಕ್ಕೆ ಹೋಗಿ ಪರಿಶೀಲಿಸಿ ನೋಡಿದಾಗ ಪ್ಲಾಟ್ನ ಬಾಗಿಲು ತೆರೆದುಕೊಂಡಿದ್ದು ಒಳಗಡೆ ಹೋಗಿ ನೋಡಿದಾಗ ಸೊತ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ನೋಡಿ ಪಿರ್ಯಾದಿದಾರರು ಟೂರ್ಗೆ ಹೋಗಿದ್ದ ಅಕ್ಕನಿಗೆ ಪೋನ್ ಮಾಡಿ ವಿಚಾರ ತಿಳಿದಾಗ ಮನೆಯೊಳಗಡೆ ಗೆಸ್ಟ್ ಬೆಡ್ ರೂಮ್ನಲ್ಲಿ 45 ಪವನ್ ಚಿನ್ನಾಭರಣ ಹಾಗೂ ಮಾಸ್ಟರ್ ಬೆಡ್ ರೂಮ್ನಲ್ಲಿ ನಗದು ಹಣ ಮೂರು ಲಕ್ಷ ಇರಿಸಿರುವ ಬಗ್ಗೆ ತಿಳಿಸಿದ್ದು ಅವುಗಳನ್ನು ಚೆಕ್ ಮಾಡುವಂತೆ ಪೋನ್ನಲ್ಲಿ ತಿಳಿಸಿದಂತೆ ಪಿರ್ಯಾದಿದಾರರು ಚೆಕ್ ಮಾಡಿ  ನೋಡಿದಾಗ ಅವುಗಳು ಇಲ್ಲದೇ ಇದ್ದು ಈ ಬಗ್ಗೆ ಅಕ್ಕನಲ್ಲಿ ಪೋನ್ನಲ್ಲಿ ಚಚರ್ಿಸಿ ಈ ದೂರು ನೀಡಿದ್ದು ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಈ ಕಳ್ಳತನ ಮಾಡಿರುತ್ತಾರೆ. ಎಂಬುದಾಗಿ .ಸಫಿನಾ ಸಬಾಹ (29) ಗಂಡ: ಸಬಾಹ  ಅನಪ್ಪಡಿಕಳ್, ವಾಸ: ಫ್ಲಾಟ್.ನಂ.ಜಿ-2, ಗೋಲ್ಡನ್ ಕ್ಯಾಸ್ಟಲ್ ಅಪಾಟರ್್ಮೆಂಟ್, ಕಾಸಾ ಗ್ರಾಂಡಾದ ಬಳಿ, ಅತ್ತಾವರ, ಮಂಗಳೂರು ರವರು ನಿಡಿದ ದೂರಿನಂತೆ ಮಂ.ಪೂರ್ವ ಠಾಣೆ ಅಪರಾದ ಕ್ರಮಾಂಕ 59/2013 ಕಲಂ: 454,457,380 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  • ದಿನಾಂಕ: 21-04-2013 ರಂದು ಸಮಯ ಸುಮಾರು 16.00 ಗಂಟೆಗೆೆ  ಪಿರ್ಯಾದುದಾರರು ಆಟೋರಿಕ್ಷಾ ನಂಬ್ರ ಏಂ-19-ಂ-7738 ರಲ್ಲಿ ಪ್ರಯಾಣಿಕರಾಗಿ ಶಿವಭಾಗ್ 15ನೇ ಕ್ರಾಸ್ ಕಡೆಯಿಂದ ಪಂಪ್ವೆಲ್ ಕಡೆಗೆ ಪ್ರಯಾಣಿಸುತ್ತಾ ರಾ. ಹೆದ್ದಾರಿ 66ರಲ್ಲಿನ ಕೋರ್ದಬ್ಬು ದೈವಸ್ಥಾನ ಕಾಸ್ ಬಳಿ ತಲುಪುವಾಗ ಪಂಪ್ವೆಲ್ ಕಡೆಯಿಂದ ಕಾರು ನಂಬ್ರ ಏಂ-19-ಒಃ-4044 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗದಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಅಟೋರಿಕ್ಷಾದ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಿಕ್ಷಾದಲ್ಲಿ ಮುಗ್ಗರಿಸಿ ಬಿದ್ದು ಕುತ್ತಿಗೆಗೆ ಗುದ್ದಿ ಗಾಯವಾಗಿರುತ್ತದೆ. ಅಪಘಾತ ಸಂಭವಿಸಿದ ಬಳಿಕ ಅರೋಪಿತರು ಅಪಘಾತ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾರೆ ಎಂಬುದಾಗಿ ಸೌಮ್ಯ ವಿನೋದ್ (28) ಗಂಡ: ವಿನೋದ್,  ವಾಸ: ಕುಮೇರು ಹೌಸ್, ಕಾಂತನಬೆಟ್ಟು, ಕಂಕನಾಡಿ ಅಂಚೆ ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 81/13 ಕಲಂ- 279,  337 ಐಪಿಸಿ & 134 (ಎ)(ಬಿ) ಮೋ.ವಾ. ಕಾಯ್ದೆ ರಮತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಮನುಷ್ಯ ಕಾಣೆ:

ಬಕರ್ೆ ಠಾಣೆ;


  • ದಿನಾಂಕ 07-04-2013 ರಂದು ಬೆಳಿಗ್ಗೆ 11-30ಗಂಟೆಗೆ ಪಿರ್ಯಾಧಿದಾರರ  ಗಂಡ ಜಯರಾಜ್(39)ರವರು ಈ ಹಿಂದೆ ರಿಕ್ಷಾ ಚಾಲಕರಾಗಿದ್ದು  ಎರಡು ತಿಂಗಳ ಹಿಂದೆ ಇನ್ನು ರಿಕ್ಷಾ ಓಡಿಸುವುದಿಲ್ಲವೆಂದು ಹಾಗೂ ಬಿಸ್ನೆಸ್ ಮಾಡುತ್ತೇನೆಂದು ರಿಕ್ಷಾ ಮಾರಿ  ಬಿಸ್ನೆಸ್ ಮಾಡುವರೇ ಹೊನ್ನಾವರಕ್ಕೆ ಹೋಗಿದ್ದು ನಂತರ ವಾಪಾಸು ಮನೆಗೆ ಬಂದವರು ಬಿಸ್ನೆಸ್ ಮಾಡುವರೇ ಪಿರ್ಯಾದಿದಾರರಿಂದ ಸುಮಾರು  9ಪವನ್ ಚಿನ್ನ ಹಾಗೂ 2ಲಕ್ಷ ರೂಪಾಯಿ ನಗದನ್ನು ಪಡೆದು ಮನೆಯಿಂದ ಹೊರಟವರು ಕೆಲಸಕ್ಕೂ ಹೋಗದೇ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಸುಜಾತಾ, ಗಂಡಳ ಜಯರಾಜ್, ವಾಸ: ಶಾಂತಿ ನಿಲಯ, ವಿನಾಯಕ ಸಾ ಮಿಲ್, ಬೋಳೂರು ಮಂಗಳೂರು  ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 63/2013 ಕಲಂ. ಮನುಷ್ಯ ಕಾಣೆ ರಮತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, April 23, 2013

Daily Crime Incidents For April 23, 2013


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ. 22-4-2013 ರಂದು ಮದ್ಯಾಹ್ನ 12-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ನಡುದಾರಿ ಎಂಬಲ್ಲಿ ಆರೋಪಿ ನೌಶದ್ ಎಂಬಾತನು ಕೆಎ-19-ಇಹೆಚ್-3880 ನೇ ಮೋಟಾರು ಸೈಕಲ್ನಲ್ಲಿ ತಯ್ಯೂಬ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುವಾಗ ಆತನ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸಮೇತ ಸವಾರ ನೌಶದ್ ಹಾಗೂ ಸಹ ಸವಾರ ತಯ್ಯೂಬ್ ರವರು ರಸ್ತೆಗೆ ಬಿದ್ದು, ಪರಿಣಾಮ ತಯ್ಯೂಬ್ ರವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೂಚರ್ೆ ತಪ್ಪಿದವರನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಗಾಯಾಳು ತಯ್ಯೂಬ್ ರವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ಪಿ.ಕೆ.ಅಹಮ್ಮದ್ ಕುಂಞ (43) ತಂದೆ. ಬಡುವ ಕುಂಞ ವಾಸ. ತಾಹಿರ ಮಂಜಿಲ್, ಕುತುಬಿನಗರ ಕಿನ್ಯಾ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 167/2013 ಕಲಂ 279, 304(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ ಪ್ರಕರಣ:

ಬಜಪೆ ಠಾಣೆ;


  • ದಿನಾಂಕ: 20-04-2013 ರಂದು ರಾತ್ರಿ 21-00 ಗಂಟೆಯಿಂದ 21-04-2013 ರಂದು 06-00 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರ ಮಗಳು ಪ್ರಥಮ ಪಿ.ಯು.ಸಿ. ವಿದ್ಯಾಥರ್ಿನಿಯಾದ ಶಾಂತಿ ವನಿತಾ ನೊರೊನ್ಹಾ, 19 ವರ್ಷ,  ಈಕೆಯು ತನ್ನ ವಾಸದ ಮನೆಯಾದ ಬಜಪೆ ಗ್ರಾಮದ ಕೊಂಚಾರು ಎಂಬಲ್ಲಿಂದ ಕಾಣೆಯಾಗಿರುವುದಾಗಿದೆ.  ಈಕೆಯು ನಿತಿನ್ ಎಂಬ ಹುಡುಗನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂಬುದಾಗಿ ರೋಸಿ, 52 ವರ್ಷ, ಗಂಡ: ಮೈಕಲ್ ನೊರೊನ್ಹಾ, ವಾಸ: ಕಾಮಜಿಲ ಕೋಡಿ ಮನೆ, ಅಡ್ಡೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 122/2013 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಉಳ್ಳಾಲ ಠಾಣೆ;

  • ದಿನಾಂಕ. 20-4-2013 ರಂದು ಸಂಜೆ 4-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಹೆಂಡತಿಯ ತಂಗಿ ಕು: ಕೌಸರ್ (18) ಈಕೆಯು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಮಾರ್ಗತಲೆ ಕಟ್ಟೆತ್ತಿಲ್ ಹೌಸ್ ಎಂಬಲ್ಲಿರುವ ಫಿರ್ಯಾದಿದಾರರ ಮನೆಯ ಬಳಿಯಿಂದ ಉಳ್ಳಾಲ ದಗರ್ಾಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ಆಕೆಯನ್ನು ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಫಿರ್ಯಾದಿದಾರರಾದ ಮೊಹಮ್ಮದ್ ಶರೀಫ್ (30) ತಂದೆ: ಹಸನಬ್ಬ, ಕಟ್ಟೆತ್ತಿಲ್ ಮನೆ, ಮಾರ್ಗತಲೆ, ಉಳ್ಳಾಲ ಗ್ರಾಮ, ಮಂಗಳೂರು ಠಾಣೆಗೆ ಬಂದು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 165/2013 ಕಲಂ ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

Monday, April 22, 2013

Daily Crime Incidents For April 22, 2013

ಮನೆ ಕಳವು ಪ್ರಕರಣ:

ಸುರತ್ಕಲ್ ಠಾಣೆ;

  • ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಇಕ್ಬಾಲ್ರವರು ದಿನಾಂಕ 20/04/2013 ರಂದು 23-00 ಗಂಟೆಗೆ ಮನೆಗೆ ಬೀಗ ಹಾಕಿ ತನ್ನ ತಾಯಿಯವರನ್ನು ಕರೆದುಕೊಂಡು ಮಾವನ ಮನೆಗೆ ಹೋಗಿದ್ದು ಈ ದಿನ ದಿನಾಂಕ 21/04/2013 ರಂದು ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಪಿರ್ಯದಿದಾರರು ತನ್ನ ಮಾವನ ಮನೆಯಲ್ಲಿ ಇರುವಾಗ ಪಿರ್ಯಾದಿಯ ಸ್ನೇಹಿತ ಫೋನು ಮಾಡಿ ಇವರ ಮನೆಯ ಮುಂದಿನ ಬಾಗಿಲು ಚಿಲಕ ಮುರಿದಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿ ತನ್ನ ತಾಯಿಯವರನ್ನು ಕರೆದುಕೊಂಡು ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಿದಾಗ ಬೆಡ್ ರೂಮ್ನಲ್ಲಿದ್ದ ಕಬ್ಬಿಣದ ಕಪಾಟು ತೆರೆದಿದ್ದು ಅದರೊಳಗಿದ್ದ 1],  ಸುಮಾರು 8.30 ಗ್ರಾಂ ತೂಕದ ನೆಕ್ಲೇಸ್-1, 2]. ಸುಮಾರು 5 ಪವನು ತೂಕದ ಬಿಳಿ ಕಲ್ಲು ಅಳವಡಿಸಿದ ಬಂಗಾರದ ಬಳೆಗಳು-3, 3]. ಸುಮಾರು ಅರ್ಧ ಪವನು ತೂಕದ ಬಂಗಾರದ ಉಂಗುರ-2   4.] ನಗದು ಹಣ 6,000/- ರೂಪಾಯಿಯನ್ನು ಯರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಹಾಗೂ ಕಳ್ಳತನ ಮಾಡಿದ ಸ್ವತ್ತುಗಳ ಅಂದಾಜು ಮೌಲ್ಯ 2.50 ಲಕ್ಷ ರೂಪಾಯಿ ಆಗಬಹುದಾಗಿ ಎಂಬುದಾಗಿ ಮಹಮ್ಮದ್ ಇಕ್ಬಾಲ್ (23)ತಂದೆ ದಿ: ಎಂ. ಅಬುಬಕ್ಕರ್,  ವಾಸ ಮನೆ ನಂಬ್ರ 8-48, ಸೈಟ್ ನಂಬ್ರ 43, ಫೌಸಿಯ ಮಂಜಿಲ್, ಸರಕಾರಿ ಶಾಲೆಯ ಹತ್ತಿರ, ಚೊಕ್ಕಬೆಟ್ಟು, ಕಾಟಿಪಳ್ಳ ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 114/2013 ಕಲಂ: 457, 454, 380  ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ;

  • ದಿನಾಂಕ 20-04-2013 ರಂದು ಪಿರ್ಯಾದಿದಾರರ ತಮ್ಮ ಹರೀಶ ಎಂಬವರು ಅವರ ಬಾಬ್ತು ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಂಬ್ರ ಕೆಎ-19-ವೈ-3764 ನೇಯದ್ದನ್ನು ಸವಾರಿ ಮಾಡಿಕೊಂಡು ಮನೆಯಿಂದ ಕಟೀಲ್ ಜಾತ್ರೆಗೆ ಹೊರಟು ರಸ್ತೆಯಲ್ಲಿ ಹೋಗುತ್ತಾ ಸೂರಿಂಜೆ ಎಂಬಲ್ಲಿ ಸ್ಕೂಟರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಅಪರಾಹ್ನ 13-45 ಗಂಟೆಗೆ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಪರಿಣಾಮ ಹರೀಶರವರಿಗೆ ಮೂಗು ಹಲ್ಲು ಬಲಕೆನ್ನೆಗೆ ರಕ್ತಗಾಯ ಹಾಗೂ ಎದೆಗೆ ಗುದ್ದಿದ ನೋವು ಆಗಿದ್ದು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಲೋಕೇಶ ಪ್ರಾಯಃ 35 ವರ್ಷ ತಂದೆಃ ಬಾಬು ದೇವಾಡಿಗ  ವಾಸಃ ಎಂ.ಎಸ್ಇ.ಝೆಡ್ ಕಾಲೋನಿ ಮೂಡುಬೆಟ್ಟು ಕುಳಾಯಿ ಮಂಗಳೂರು ರವರು ನೀಡಿದ ದೂರಿನಂತೆ ಸರತ್ಕಲ್ ಠಾಣೆ ಅಪರಾದ ಕ್ರಮಾಂಕ 113/2013 ಕಲಂ: 279-337???ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಂಗಳೂರು ಗ್ರಾಮಾಂತರ ಠಾಣೆ:

  • ದಿನಾಂಕ 21-04-2013 ರಂದು ಪಿಯರ್ಾದಿದಾರರು ವಾಮಂಜೂರು ಕಡೆಯಿಂದ ಕುಡುಪು ಕಡೆಗೆ ತನ್ನಬಾಬ್ತು ಬೈಕಿನಲ್ಲಿ ಬರುತ್ತಿರುವಾಗ ಮಂಗಳಾಜ್ಯೋತಿ ಜಂಕ್ಷನ್ನಿಂದ ಸ್ವಲ್ಪ ಕೆಳಗೆ ರಸ್ತೆಯ ತಿರುವಿನಲ್ಲಿ ಎಡ ಬದಿಯಲ್ಲಿ ಜನರು ನಿಂತಿರುವುದನ್ನು ನೋಡಿ ವಿಚಾರಿಸಿದಾಗ ಒಂದು ಮೋಟಾರು ಸೈಕಲ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅದರ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಕಂಡು ಪಿಯರ್ಾದಿದಾರರು ಮತ್ತು ಅಲ್ಲಿದ್ದವರು ಸೇರಿ ಆತನನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಯಲ್ಲಿ ಮಲಗಿಸಿ, ಪೊಲೀಸ್ ಠಾಣೆಗೆ ವಿಷಯ ತಿಳಿಸದ್ದು, ಬಳಿಕ ಬಂದ 108 ಅಂಬ್ಯುಲೆನ್ಸ್ನವರು ವ್ಯಕ್ತಿಯನ್ನು ಪರೀಕ್ಷಿಸಿ ನೋಡಿದಾಗ ಆತನು ಮೃತಪಟ್ಟಿರುವುದಾಗಿ ತಿಳಿಯಿತು, ಆತನ ಜೇಬಿನಲ್ಲಿ ಚುನಾವಣಾ ಗುರುತು ಚೀಟಿ ಇದ್ದು ಅದರಲ್ಲಿ ಆತನ ಹೆಸರು ರೋಹಿತ್ ಎನ್, ಪ್ರಾಯ 29 ವರ್ಷ, ತಂದೆ ನಾಮ್ದೇವ್ ಬಿ, ವಾಸ: 3-3-123 ಕದ್ರಿ ಎಂಬದಾಗಿದ್ದು, ಸದ್ರಿ ಅಪಘಾತಕ್ಕೆ ಮೃತ ರೋಹಿತ್ ಎನ್ ರವರು ರಸ್ತೆಯ ತಿರುವಿನಲ್ಲಿ ಕೆಎ 20 ಎಚ್ 5174 ನೇ ಮೋಟಾರ್ ಸೈಕಲನ್ನು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಇಳಿಜಾರಿಗೆ ಬಿದ್ದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟದ್ದಾಗಿರುತ್ತದೆ ಎಂಬುದಾಗಿ ಸುಜನ್ದಾಸ್ ಕುಡುಪು (39 ವರ್ಷ) ತಂದೆ: ದಿ.ಕೆ ಕೇಶವ ವಾಸ: ಕುಡುಪು ದೇವಸ್ಥಾನದ ಹತ್ತಿರ, ಕುಡುಪು, ಮಂಗಳೂರು ರವರು ನಿಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 147/2013 ಕಲಂ 279 304 (ಎ) ಐಪಿಸಿ ರಂತೆ ಪ್ರಕರಣ ದಾಖಲಿಇ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ:

ಬಜಪೆ ಠಾಣೆ;

  • ದಿನಾಂಕ: 20-04-2013 ರಂದು ರಾತ್ರಿ 21-00 ಗಂಟೆಯಿಂದ 21-04-2013 ರಂದು 06-00 ಗಂಟೆಯ ಫಿರ್ಯಾದಿದಾರರ ಮಗಳು ಪ್ರಥಮ ಪಿ.ಯು.ಸಿ. ವಿದ್ಯಾಥರ್ಿನಿಯಾಗಿದ್ದು, ಈಕೆಯು ಮಧ್ಯಾವಧಿಯಲ್ಲಿ ತನ್ನ ವಾಸದ ಮನೆಯಾದ ಬಜಪೆ ಗ್ರಾಮದ ಕೊಂಚಾರು ಎಂಬಲ್ಲಿಂದ ಕಾಣೆಯಾಗಿರುವುದಾಗಿದೆ.  ಈಕೆಯು ನಿತಿನ್ ಎಂಬ ಹುಡುಗನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂಬುದಾಗಿ ಶೃತಿ,  19 ವರ್ಷ, ಕೊಂಚಾರು ಸೈಟ್ ಮನೆ, ಬಜಪೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 121/2013 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.